ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ.

ಬೆಂಗಳೂರು :ವರ್ತೂರ್​ ಬಾರ್​​​​​ನ ಕೊಲೆ ದೃಶ್ಯ ಭಯಾನಕವಾಗಿದ್ದು, ಬಾರ್​​ನಲ್ಲಿ ನಡೆದ ಮರ್ಡರ್​​ CCTVಯಲ್ಲಿ ಸೆರೆಯಾಗಿದೆ. SSS ಬಾರ್​​ನಲ್ಲಿ ಮುನಿಯಪ್ಪ ಎಂಬಾತನ ಕೊಲೆಯಾಗಿದೆ.

ಕುಡಿದ ಅಮಲಿನಲ್ಲಿ ಮುನಿಯಪ್ಪ ಮತ್ತು ಶ್ರೀಧರ್​ ನಡುವೆ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀಧರ್​​​ ಮಚ್ಚಿನಿಂದ ಬೀಸಿದ್ದಾನೆ. ಅಲಸಹಳ್ಳಿ ಮುಖ್ಯ ರಸ್ತೆಯ SSS ಬಾರ್​​ನಲ್ಲಿ ಹಲ್ಲೆ ನಡೆದಿದೆ. ಮುನಿಯಪ್ಪ, ಶ್ರೀಧರ್​​ ಒಂದೇ ಏರಿಯಾದಲ್ಲಿ ವಾಸವಿದ್ದರು. ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಶ್ರೀಧರ್ ಬಂಧಿಸಿದ್ದಾರೆ. ಮುನಿಯಪ್ಪ ಶ್ರೀಧರ್​​ ಕುಡಿಯುತ್ತಾನೆ ಎಂದು ಆತನ ತಂದೆಗೆ ಹೇಳಿದ್ದರು. ಶ್ರೀಧರ್​​​ ಇದೇ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೋಯ್ಡಾ ಸೆಕ್ಷನ್-5ರ ಮೊಬೈಲ್ ಟವರ್‌ನಲ್ಲಿ ಭಾರೀ ಬೆಂಕಿ ಅವಘಡ

Tue Feb 14 , 2023
ನೋಯ್ಡಾ: ನೋಯ್ಡಾ  ದ ಸೆಕ್ಟರ್ -5 ರ ಹರೋಲಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೊಬೈಲ್ ಟವರ್‌ ನಲ್ಲಿ ಭಾರಿ ಬೆಂಕಿ (  ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮೊಬೈಲ್ ಟವರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಸ್ಥಳಕ್ಕೆ ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದೆ. ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಗಳು ಇನ್ನೂ ಹೊರಬಂದಿಲ್ಲ ವರದಿ ಮಾಡಿದೆ,   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow […]

Advertisement

Wordpress Social Share Plugin powered by Ultimatelysocial