ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ 2 ನೇ ಹಂತದ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ 2 ನೇ ಹಂತದ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.ಫೆಬ್ರವರಿ 27 ರಿಂದ ಪಾದಯಾತ್ರೆ ಆರಂಭವಾಗಲಿದೆ. ಮಾರ್ಚ್ 3 ರಂದು ಮುಕ್ತಾಯವಾಗಲಿದೆ.ಈ ಮೊದಲು ಫೆಬ್ರವರಿ 27 ರಿಂದ ಆರಂಭವಾಗಿ ಮಾರ್ಚ್ 5 ರವರೆಗೆ ಪಾದಯಾತ್ರೆ ನಡೆಯಬೇಕಿತ್ತು. ಬದಲಾವಣೆ ಮಾಡಿದ್ದು, ಮಾರ್ಚ್ 3 ರಂದು ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಏರಿಕೆ ಕಂಡ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಫೆ. 27 ರಿಂದ ಪಾದಯಾತ್ರೆ ಮುಂದುವರೆಸಲಾಗುವುದು.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋಂಡಾ NT1100 ಪೇಟೆಂಟ್ ಅನ್ನು ಭಾರತದಲ್ಲಿ ಸಲ್ಲಿಸಲಾಗಿದೆ - 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ;

Thu Feb 17 , 2022
ಪೇಟೆಂಟ್ ಅರ್ಜಿಯು NT1100 ನ ಅಂತರರಾಷ್ಟ್ರೀಯ ಚೊಚ್ಚಲ ಸಮಯದಲ್ಲಿ ಅದೇ ಸಮಯದಲ್ಲಿ ದಿನಾಂಕವನ್ನು ಹೊಂದಿದೆ. NT1100 ಪ್ರೀಮಿಯಂ ಗ್ರ್ಯಾಂಡ್ ಟೂರರ್ (GT) ಇದು ಬ್ರ್ಯಾಂಡ್‌ನ ಪ್ರಮುಖ ಸಾಹಸ ಬೈಕ್‌ನ ರಸ್ತೆ-ಪಕ್ಷಪಾತದ ಉತ್ಪನ್ನವಾಗಿದೆ. ಪ್ರವಾಸಿ ತನ್ನ ADV ಒಡಹುಟ್ಟಿದವರಿಂದ ಅದರ ಕೆಲವು ಶೈಲಿ ಮತ್ತು ಯಾಂತ್ರಿಕ ಗುಣಲಕ್ಷಣಗಳನ್ನು ಎರವಲು ಪಡೆಯುತ್ತಾನೆ. ಆದಾಗ್ಯೂ, ಇದನ್ನು ನಿರ್ದಿಷ್ಟವಾಗಿ ದೀರ್ಘ ಮೈಲಿಗಳನ್ನು ಮಂಚಿಂಗ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಹೋಂಡಾ NT1100 ಪೇಟೆಂಟ್ – ವಿನ್ಯಾಸ ಅನೇಕ ಇತರ […]

Advertisement

Wordpress Social Share Plugin powered by Ultimatelysocial