ಮಂಗಳೂರು: ಕೋವಿಡ್-19 ಸೋಂಕಿನ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ರಾಜಕೀಯ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು .ಮಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ದಿನಗಳಿಂದ ಬಿಜೆಪಿ ಕಾರ್ಯಕರ್ತರು ಕಾರ್ಮಿಕರಿರುವ ಸ್ಥಳಗಳಿಗೆ ಹೋಗಿ ಆಹಾರಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ವ್ಯವಸ್ಥೆಯನ್ನ ಮಾಡಲಾಗುತ್ತಿದೆ . ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ […]

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಬಾಗಲಕೋಟೆಯಲ್ಲಿ ಒಟ್ಟಾರೆ 13 ಕೇಸ್​ಗಳು, ಬೆಂಗಳೂರಿನಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಹಾಗೂ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿಯ ನಾಯಕಿ ನಂದಿನಿ ತಮ್ಮ ಹಳೆಯ ನೆನಪಿನ ಬುತ್ತಿಯನ್ನ ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ಇಂಡಸ್ಟ್ರಿಗೆ ಬರೋ ಮೊದಲು ಫಸ್ಟ್ ಪ್ರಾಜೆಕ್ಟ್ ಗಾಗಿ ಸಾಕಷ್ಟು ತಯಾರಿ ನಡೆಸಿದ್ರು. ಅದಕ್ಕಾಗಿ ಅವ್ರು ಟ್ರೆಡಿಷನ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ರು. ಅಪ್ಪನ ಲ್ಯಾಪ್ ಟಾಪ್ ಅನ್ನ ಓಪನ್ ಮಾಡಿದಾಗ ನಂದಿನಿಗೆ ಹಳೆಯ ಫೋಟೋಗಳು ಸಿಕ್ಕಿವೆ. ಆ ನೆನಪುಗಳ ಬುತ್ತಿಯನ್ನ ಇದೀಗ ತಮ್ಮ […]

ಕ್ರಿಕೆಟಿಗೆ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮುದ್ದಿನ ನಾಯಿ ಮರಿ ಬ್ರೂನೋ ಮೃತಪಟ್ಟಿದೆ. ತಮ್ಮ ಮುದ್ದಿನ ನಾಯಿ ಮರಿ ಸತ್ತಿರೋ ಬಗ್ಗೆ ಇನ್ ಸ್ಟಗ್ರಾಂನಲ್ಲಿ ಫೋಟೋ ಶೇರ್ ಮಾಡಿ ರೆಸ್ಟ್ ಇನ್ ಪೀಸ್ ಅಂತ ಕ್ಯಾಪಶನ್ ಕೊಟ್ಟಿದ್ದಾರೆ. ಈ ಹಿಂದೆ ವಿರುಷ್ಕಾ ಇನ್ ಸ್ಟಾದಲ್ಲಿ ಬ್ರೂನೋ ಜೊತೆ ಸಾಕಷ್ಟು ಸೆಲ್ಫಿ ಫೋಟೋಗಳನ್ನ ಹಾಕಿಕೊಂಡಿದ್ರು. ತಮ್ಮ ಬಿಡುವಿನ ವೇಳೆಯಲ್ಲಿ ಅದರ ಜೊತೆಗೆ ಕಳೆಯುತ್ತಿದ್ರು. ಆದ್ರೆ ಈಗ ಬ್ರೂನೋ ಮೃತಪಟ್ಟಿರೋದು […]

ನಟ ದಿಗಂತ್ ಮಂಚಾಲೆ, ನಟಿ ಐದ್ರಿಂತಾ ದಂಪತಿ ಸೋಷಿಯಾಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ. ಇದೀಗ ಲಾಕ್ ಡೌನ್ ಟೈಂನಲ್ಲಿ ನಾವೇನು ಮಾಡ್ತೀದ್ದೀವಿ ಅನ್ನೋದನ್ನ ಅಭಿಮಾನಿಗಳ ಜೊತೆ ಶೇರ್ ಮಾಡ್ಕೊಂಡಿದ್ದಾರೆ. ದಿಗಂತ್ ಸದಾ ಆಕ್ಟೀವ್ ಪರ್ಸನಾಲಿಟಿ. ಇದೀಗ ದಿಗಂತ್ ತಮ್ಮ ಮನೆಯ ಟೆರೆಸ್ ನಲ್ಲೇ ರೋಪ್ಡ್ ಆರ್ಟ್ ನ ಪ್ರೈಮರಿ ಪಟ್ಟುಗಳನ್ನ ಕಲಿಯುತ್ತಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಪತ್ನಿ ಬೇಬಿ ಡಾಲ್ ಆಂಡಿ ಸಹ ನನ್ ಚೆಕ್ […]

ವಾಷಿಂಗ್ಟನ್: ಸುಮಾರು ೧.೨೩ ದಶಲಕ್ಷ ಕರೊನಾ ಸೋಂಕಿತರು, ೭೨ ಸಾವಿರಕ್ಕೂ ಅಧಿಕ ಮಂದಿಯ ಸಾವು… ಇದು ಅಮೆರಿಕದ ಇಂದಿನ ಸ್ಥಿತಿ. ದಿನದಿಂದ ದಿನಕ್ಕೆ ಅಮೆರಿಕ ಕರೊನಾ ಸೋಂಕಿನ ಮೃತ್ಯುಕೂಪವಾಗುತ್ತಿದ್ದರೂ, ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಅಲ್ಲಿಯ ಅಧ್ಯಕ್ಷ ಈಗ ತೆಗೆದುಕೊಳ್ಳುತ್ತಿರುವ  ಒಂದೊಂದು ಕ್ರಮವೂ, ಹೇಳುತ್ತಿರುವ ಒಂದೊಂದು ಮಾತೂ ಇಡೀ ವಿಶ್ವದಲ್ಲಿಯೇ ಚರ್ಚೆಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರು. ಲಾಕ್‌ಡೌನ್ ಸ್ಥಗಿತಗೊಳಿಸುವ ಬಗ್ಗೆ ಘೋಷಣೆ ನೀಡುವ ಮೂಲಕ ಇದಾಗಲೇ […]

ಲಾಕ್ ಡೌನ್ ನಲ್ಲಿರೋ ಜನರಿಗೆ ಅಮೇಜಾನ್ ಜನರಿಗೆ ಭರ್ಜರಿ ಗಿಫ್ಟ್ ಕೊಡ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ಮೆಚ್ಚುಗೆಗಳಿಸಿದ್ದ ಸಿನಿಮಾಗಳನ್ನ ಅಮೇಜ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಿದೆ. ಆಲ್ ಟೈಂ ಫೇವರಿಟ್ ಮೂವಿಗಳಾದ ಶಿವರಾಜ್ ಕುಮಾರ್ ಅಭಿನಯದ ಓಂ, ದರ್ಶನ್ ಅಭಿನಯದ ಕರಿಯ, ಶಿವರಾಜ್ ಕುಮಾರ್ ಅಭಿನಯದ ಜೋಗಿ ಸಿನಿಮಾಗಳು ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಮೂರು ಸಿನಿಮಾಗಳು ಆಯಾ ಕಾಲಘಟ್ಟದಲ್ಲಿ ಅದ್ದೂರಿ ಯಶಸ್ಸನ್ನಗಳಿಸಿತ್ತು. ಓಂ ಸಿನಿಮಾ ಇವತ್ತಿಗೂ ಥಿಯೇಟರ್ […]

ಸರ್ಕಾರ ಮದ್ಯದಂಗಡಿಯನ್ನ ಓಪನ್ ಮಾಡೋದಕ್ಕೆ ಅವಕಾಶ ನೀಡಿದ ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಗಳು ಶುರುವಾಗಿದೆ. ಕಾಮಿಡಿಯಾಗಿ ಎಣ್ಣೆ ಅಂಗಡಿ ಓಪನ್ ಆಗಿರೋದು ಮತ್ತು ಕುಡುಕರ ಜಬರ್ ದಸ್ತ್ ಸ್ಟೆಪ್ ಗಳು ಭಾರಿ ಟ್ರೋಲ್ ಆಗಿತ್ತು. ಇದೀಗ ಬಾಲಿವುಡ್ ನಟ ರಣದೀಪ್ ಹೂಡಾ ಕೂಡಾ ಮೇಮ್ ಒಂದನ್ನ ಮಾಡಿ ಸಾಮಾಜಿಕಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ತೆರೆಕಂಡ ಎಕ್ಸ್ ಟ್ರಾಕ್ಷನ್ ಸಿನಿಮಾದ ದೃಶ್ಯವೊಂದನ್ನ ಬಳಸಿಕೊಂಡು ಮೇಮ್ ಮಾಡಿದ್ದಾರೆ. ಎಡಗೈ ಮುರಿದುಕೊಂಡು, ಬಲಗೈ […]

ಕೋವಿಡ್-19 ವೈರಸ್ ಪತ್ತೆಯಾದ ಹಿನ್ನೆಲೆ ಬಾದಾಮಿ ತಾಲೂಕಿನ ಡಾಣಕ್ ಶಿರೂರು ಗ್ರಾಮ ಸೀಲ್ ಡೌನ್ ಆಗಿದೆ. ಈ ಹಿನ್ನೆಲೆ ಶಾಸಕ ಸಿದ್ದರಾಮಯ್ಯ ಪಕ್ಷದ ಆಪ್ತರಿಗೆ  ದೂರವಾಣಿ ಮೂಲಕ ದಿನನಿತ್ಯದ ವಸ್ತುಗಳನ್ನು ವಿತರಿಸುವಂತೆ ಆದೇಶಿಸಿದ್ದಾರೆ. ಕ್ಷೇತ್ರದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಡಾಣಕಶಿರೂರ ಗ್ರಾಮದ ಜನರಿಗೆ ತೊಂದರೆ ಆಗಬಾರದು. ಹೀಗಾಗಿ ಸಾರ್ವಜನಿಕರಿಗೆ ಧವಸ ಧಾನ್ಯಗಳ ಕಿಟ್ ಹಂಚಲು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಡಿದ ಕಾಂಗ್ರೆಸ್ ಕಾರ್ಯಕರ್ತ ಹೊಳೆಬಸು ಶೆಟ್ಟರ್ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ […]

ನವದೆಹಲಿ:ಕೊರೊನಾ ಹಿನ್ನಲೆ ಮುಂದೂಡಲಾಗಿದ್ದ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ ಜುಲೈ ೧೮ರಿಂದ ೨೩ರವೆಗೆ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜುಲೈ ೨೬ರಂದು ಜರುಗಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿವಾಲ್ ನಿಶಾಂಕ್ ತಿಳಿಸಿದ್ದಾರೆ. ಜೆಇಇ ಮೆನ್ಸ್ ಪರೀಕ್ಷೆ ಜುಲೈ ೧೮ರಿಂದ ೨೩ರವರೆಗೆ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆ ಆಗಸ್ಟ್ನಲ್ಲಿ ನಡೆಸಲಾಗುವುದು ಎಂದು ನಿಶಾಂಕ್ […]

Advertisement

Wordpress Social Share Plugin powered by Ultimatelysocial