IAS ಅಧಿಕಾರಿ ಪೂಜಾ ಸಿಂಘಾಲ್ ಬಂಧನ ಪ್ರಕರಣ :

ನವದೆಹಲಿ/ರಾಂಚಿ, ಮೇ 24 – ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಇತರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮತ್ತು ಬಿಹಾರದ ಸುಮಾರು ಏಳು ಸ್ಥಳಗಳಲ್ಲಿ ಇಂದು ದಾಳಿ ನಡೆಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಕಾಯ್ಧೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಘಾಲ್ ಅವರನ್ನು ತಿಂಗಳ ಆರಂಭದಲ್ಲಿ ಜಾರ್ಖಂಡ್ ಖುಂಟಿ ಜಿಲ್ಲಾಯಲ್ಲಿ ನೆರೇಗಾ ನಿಯ ದುರುಪಯೋಗ ಮತ್ತು ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಹಣ-ಲಾಂಡರಿಂಗ್ ತನಿಖೆಯಲ್ಲಿ ಇಡಿ ಬಂಧಿಸಿತ್ತು.

2000 ಬ್ಯಾಚ್‍ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯನ್ನು ಪ್ರಸ್ತುತ ಜಾರ್ಖಂಡ್ ರಾಜ್ಯ ಸರ್ಕಾರ ಅಮಾನತುಗೊಳಿಸಿದ್ದು ,ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ ತನಿಖೆ ವೇಳೆ ಹಲವು ದಾಖಲೆಗಳು ಬಹಿರಂಗಗೊಂಡಿದ್ದು ಮತ್ತಷ್ಟು ಅಧಿಕಾರಿಗಳ ಬಂದನ ಸಾಧ್ಯತೆ ಇದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಗನಾ ಸಿನಿಮಾ ಸೋಲಿಗೆ ಸಂಭ್ರಮಾಚರಿಸಿದ ನಟಿ! ಯಾರು ಗೊತ್ತಾ?

Tue May 24 , 2022
  ಮುಂಬೈ: ತಮ್ಮ ನೇರ ಮಾತುಗಳಿಂದಲೇ ಬಾಲಿವುಡ್​​ನ್ನು ಟೀಕಿಸುವ ನಟಿ ಕಂಗನಾ ರನೌತ್​​ ಈಗ ಸ್ವತಃ ತಾವೇ ಇಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಇತ್ತೀಚೆಗೆ ಕಂಗನಾ ನಟನೆಯ ಧಾಕಡ್​ ಚಿತ್ರ ಗಳಿಕೆ ಕಾಣದೆ ಸೋಲನುಭವಿಸಿದೆ. ಸದ್ಯ ಈ ಚಿತ್ರ ಸೋಲಿಗೆ ದುಃಖ ವ್ಯಕ್ತಪಡಿಸುವವರಿಗಿಂತ ಖುಷಿ ಪಟ್ಟವರೇ ಹೆಚ್ಚು ಎನ್ನಬಹುದು. ಏಕೆಂದರೆ ಬಾಲಿವುಡ್​​ನಲ್ಲಿ ಕಂಗನಾಗೆ ಹೇಳಿಕೊಳ್ಳುವಂತಹ ಸ್ನೇಹಿತರು ಯಾರೂ ಇಲ್ಲ. ಇವರ ಗೆಲುವಿಗೆ ಸಂಭ್ರಮಾಚರಿಸುವ ಸಂಖ್ಯೆ ವಿರಳವೇ. ಇದೀಗ ಆ ಪಟ್ಟಿಯಲ್ಲಿ ಮತ್ತೊಬ್ಬ ನಟಿ […]

Advertisement

Wordpress Social Share Plugin powered by Ultimatelysocial