ರಾಜಧಾನಿಯಲ್ಲಿ ದೊಡ್ಡ ದುರಂತ ಮೆಟ್ರೋ ಕಾಮಗಾರಿಗೆ ತಾಯಿ-ಮಗು ಬಲಿ

 

ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ದೊಡ್ಡ ದುರಂತಮೆಟ್ರೋ ಕಾಮಗಾರಿಗೆ ತಾಯಿ-ಮಗು ಬಲಿ !!ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿ ದುರ್ಘಟನೆಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯ, ಸಾವುಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್ ಬಿದ್ದು ಗಾಯಗಾಯಾಳುಗಳಿಗೆ ಆಲ್ಟಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಮೂವರಲ್ಲಿ ಇಬ್ಬರ ಸಾವು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಜಾ ಧ್ವನಿ ವಿಶೇಷ ಬಸ್ ಗೆ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ

Tue Jan 10 , 2023
  ಬೆಳಗಾವಿಯಿಂದ ವಿಜಯಕ್ಕೆ ಮುನ್ನುಡಿಯನ್ನ ಬರೆಯಲಿದ್ದೇವೆ ಇಡೀ ವಿಶ್ವದಲ್ಲೇ ಕರ್ನಾಟಕದ‌ ಬಗ್ಗೆ ದೊಡ್ಡ ಗೌರವ ಇತ್ತು ಆದರೆ, ಬಿಜೆಪಿ ಸರ್ಕಾರದಿಂದ ಕಳಕ ಬಂದಿದೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ರೈತರ ಬದುಕು ಹಸನಾಗಲಿಲ್ಲ, ಉದ್ಯೋಗವಕಾಶ ಕಲ್ಪಿಸಲಿಲ್ಲ ಐಎಎಸ್ ಅಧಿಕಾರಿಗಳೆಲ್ಲಾ ಜೈಲು ಸೇರುವಂತಹ ಇತಿಹಾಸ ಸೃಷ್ಟಿಸಿದ್ದಾರೆ ಯಾವುದೇ ವಿಚಾರದಲ್ಲಿ ಧ್ವನಿ ಎತ್ತಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಪಾಪದ ಪುರಾಣವನ್ನ ಜನರ ಮುಂದೆ ಇಡಬೇಕಾಗಿದೆ ಹಾಗಾಗಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ ಪ್ರಜಾ ಧ್ವನಿ […]

Advertisement

Wordpress Social Share Plugin powered by Ultimatelysocial