ಬೆಳ್ತಂಗಡಿ; ಮದ್ದಡ್ಕ ಹೆಲ್ಪ್ ಲೈನ್‌ ವಾಟ್ಸಪ್ ಗ್ರೂಪ್ ವತಿಯಿಂದ ಪವಿತ್ರ ರಮಝನ್ ಕಿಟ್ ವಿತರಣೆ!

 

ಬೆಳ್ತಂಗಡಿ; ಮದ್ದಡ್ಕ ಹೆಲ್ಪ್ ಲೈನ್‌ ವಾಟ್ಸಪ್ ಗ್ರೂಪ್ ವತಿಯಿಂದ ಪವಿತ್ರ ರಮಝನ್ ತಿಂಗಳಲ್ಲಿ ಮದ್ದಡ್ಕ ಜಮಾತಿನ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಯೂನುಸ್ ಆಮೀನ್, ಉಪಾಧ್ಯಕ್ಷರಾದ ಎಮ್ ಎಚ್ ಅಬೂಬಕರ್, ಲೆಕ್ಕ ಪರಿಶೋಧಕರಾದ ಸಿರಾಜು ಚಿಲಿಂಬಿ, ಹೆಲ್ಪ್ ಲೈನ್ ಅಧ್ಯಕ್ಷರಾದ ಝಹೀರ್ ಬಿನ, ಕಾರ್ಯಕಾರಿ ಸಮಿತಿ ಸದಸ್ಯರಾದ ಸ್ವಾಲಿ ಮದ್ದಡ್ಕ, ಶಂಶುದ್ದೀನ್ ಮಾಸ್ಟರ್, ರಿಯಾಝ್ ಸಬರಬೈಲ್, ಇಲ್ಯಾಸ್ ಚಿಲಿಂಬಿ, ಹಿರಿಯರಾದ ಹುಸನಬ್ಬ ಚಿಲಿಂಬಿ, ಖಾದರ್ ಸುಲ್ತಾನ್ ಗುರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಾ.ರಾಜ್ ಜನ್ಮದಿನ : ಶುಭಕೋರಿದ ದೇವೇಗೌಡರು

Sun Apr 24 , 2022
ಬೆಂಗಳೂರು,ಏ.24- ವರನಟ ಡಾ.ರಾಜ್‍ಕುಮಾರ್ ಅವರ 93ನೇ ಜನ್ಮ ಮಹೋತ್ಸವದ ಶುಭಾಷಯಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಗೌಡರು, ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸದ್ಭಾವನೆಯನ್ನು ಹರಡಬಲ್ಲವರು ರಾಜ್‍ಕುಮಾರ್ ಒಬ್ಬರೇ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಅಭಿಮಾನಿಗಳನ್ನು ದೇವರು ಎಂದು ಕರೆದು ಕನ್ನಡಿಗರ ಕಣ್ಮಣಿಯಾದ ಮೇರು ನಟ, ಶ್ರೇಷ್ಠ ಗಾಯಕ ಮತ್ತು ಯೋಗ ಸಾಧಕರೂ ಆದ ಡಾ.ರಾಜ್ ಕುಮಾರ್ ಅವರ 93ನೇ […]

Advertisement

Wordpress Social Share Plugin powered by Ultimatelysocial