ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ

ಖಾಸಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ 2 ಪಲ್ಸರ್ ಬೈಕ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಚಿಟಗುಪ್ಪ ತಾಲೂಕಿನ ಪೊಲೀಸರು ಯಶ್ವಸಿಯಾಗಿದ್ದಾರೆ. ಅರವಿಂದ್ ಗೊಬ್ಬರವಾಡಿ ಬಂಧಿತ ಆರೋಪಿ .ಹಳ್ಳಿಖೆಡ್ ಗ್ರಾಮದ ಪ್ರಭುರವರಿಗೆ 50 ಸಾವಿರಕ್ಕೆ ಪಲ್ಸರ್ ಬೈಕ್ ಮಾರಿದ್ದಾರೆ.ವಾಹನದ ಪೇಪರ್ ಕೊಡದಿದ್ದಾಗ ಅರವಿಂದ್ ಗೊಬ್ಬರ್ವಾಡಿ ಬಗ್ಗೆ ಅನುಮಾನ ಬಂದಿದೆ.ನಂತರ ಪೊಲೀಸ್ ಠಾಣೆಯಲ್ಲಿ ತಿಳಿಸಿದಾಗ ಪಿಎಸ್ಐ ಕಾಶಿನಾಥ್ ಅರವಿಂದ್ ಕರೆದು ವಿಚಾರಿಸುತ್ತಾರೆ..ಪೊಲೀಸರ ಬಳಿ ಬೈಕ್ ಕದ್ದಿರುವುದಾಗಿ ಅರವಿಂದ್ ಒಪ್ಪಿಕೊಳ್ಳುತ್ತಾನೆ. ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ವಶ

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ನಿಲ್ಲದ ಗೋ ಮಾಂಸ ದಂಧೆ

Mon Feb 15 , 2021
ಚಳ್ಳಕೆರೆ ಅಧಿಕಾರಿಗಳ ನಿರ್ಲಕ್ಷೆಯಿಂದ ನಿಲ್ಲದ ಗೋ ಮಾಂಸ ದಂಧೆ. ದೇಶದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ನಗರದಲ್ಲಿ‌ ದಿನನಿತ್ಯ ಗೋಮಾಂಸ ದಂಧೆ ರಾಜರೋಷವಾಗಿ ನಡೆಯುತ್ತಿದೆ. ಚಳ್ಳಕೆರೆ ನಗರದ ಗಾಂಧಿನಗರ,ಅಜ್ಜಯ್ಯನ ಗುಡಿ ರಸ್ತೆ ಮಾಂಸದಂಗಡಿಯಲ್ಲಿ ಗೋ ಮಾಂಸ ದಂಧೆ ಹೇರಳವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ .ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇದರ ವಿರುದ್ಧ ಕ್ರಮ ಕೈಗೊಳಲ್ಲದಿರುವ ಅಧಿಕಾರಿಗಳ ನಿರ್ಲಕ್ಷವೇ ದಂದೆಗೆ ಮೂಲ ಕಾರಣವಾಗಿದೆ. ದೇಶದಲ್ಲಿ ಗೋ ಹತ್ಯೆ […]

Advertisement

Wordpress Social Share Plugin powered by Ultimatelysocial