ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶಾಂತಿಬಾಯಿ (64) ಜನವರಿ 30 ರಂದು ಯಾದಗಿರಿ ತಾಲೂಕಿನ ಕುರುಕುಂಬಳ ಗ್ರಾಮದಲ್ಲಿ ನಡೆದಿದ್ದ ಘಟನೆ ಗಂಡ ಹರಿಶ್ಚಂದ್ರ ಹಾಗೂ ಮೈದುನ ಪುಲಸಿಂಗ್ ಜೊತೆ ಪಿತ್ರಾರ್ಜಿತ ಆಸ್ತಿ ಕೇಳಲು ಹೋಗಿದ್ದ ಶಾಂತಿಬಾಯಿ ಮತ್ತೋರ್ವ ಮೈದುನ ಮನು ಪವಾರ್ ಮನೆಗೆ ತೆರಳಿದ್ದ ಶಾಂತಿಬಾಯಿ ಈ ವೇಳೆ ಶಾಂತಿಬಾಯಿಗೆ ಅವ್ಯಾಚ್ಚ ಶಬ್ದಗಳಿಂದ ಬೈಯ್ದು ಹಿಗ್ಗಾಮುಗ್ಗ ಥಳಿಸಿದ್ದ ಮನು ಪವಾರ್ ಮತ್ತು ಕುಟುಂಬಸ್ಥರು ಹಿಗ್ಗಾಮುಗ್ಗ ಥಳಿಸಿದ ನಂತರ ಬಲವಂತವಾಗಿ ಶಾಂತಿಬಾಯಿಗೆ ಕ್ರಿಮಿನಾಶಕ ಕುಡಿಸಿದ್ದ ದುರುಳರು ತಕ್ಷಣ 108 ಆಂಬುಲೇನ್ಸ್ನಲ್ಲಿ ಶಾಂತಿಬಾಯಿಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಮಕ್ಕಳು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದ ವೈದ್ಯರು ಶಾಂತಿಬಾಯಿ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada