ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದ ವೇಳೆಯಲ್ಲಿ ವೈದ್ಯರು ಇರದ ಹಿನ್ನೆಲೆಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಮೊದಲು ಏನಾಗಿದೆ ಅಂತ ತಿಳಿದುಕೊಳ್ಳಬೇಕುಕೊರಟಗೆರೆಯಲ್ಲಿ ಆ ಮಗು ಬೆಳಗ್ಗೆ 4.15ಕ್ಕೆ ಸಂಪಿನಲ್ಲಿ ಬಿದ್ದಿದೆಆಗಲೇ ಆ ಬಾಲಕನಿಗೆ ಉಸಿರಾಟದ ತೊಂದರೆ ಇದೆ5 ಗಂಟೆಗೆ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ರುವಿಶೇಷ ನಿರ್ದೇಶಕರನ್ನು ಕಳಿಸಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆಆರೋಗ್ಯ ವ್ಯವಸ್ಥೆ ಮೇಲೆ ಮಾತಾಡೋದು ಸುಲಭಆದ್ರೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿಸುವುದು ಕಷ್ಟಜವಾಬ್ದಾರಿ ಸ್ಥಾನದಲದಲ್ಲಿರೋರು ಜವಾಬ್ದಾರಿಯಾಗಿ ಮಾತಾಡಬೇಕುಎಲ್ಲದಕ್ಕೂ ರಾಜಕೀಯದ ಬಣ್ಣ ಬಳಿಯಬಾರದುಕಾಂಗ್ರೆಸ್ ಕಾಲದಲ್ಲಿ ಆರೋಗ್ಯ ವ್ಯವಸ್ಥೆ ಹೇಗಿತ್ತು, ಈಗ ಹೇಗಿದೆ ಅಂತ ನೋಡಲಿಆ ಬಾಲಕನನ್ನು ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಪಲ್ಸ್ ಇರಲಿಲ್ಲ5 ಗಂಟೆಗೆ ಹೊತ್ತಿಗೆ ಬಾಲಕನಿಗೆ ಪಲ್ಸ್ ಇರಲಿಲ್ಲ,ಕರೆತರುವಾಗಲೇ ಬಾಲಕ ಮೃತಪಟ್ಟಿದ್ದ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada