ಚಳಿಯಿಂದ ತತ್ತರಿಸಿರುವ ಜನತೆಗೆ ಶಾಕ್ : ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಮಧಿಗಿರಿಯಲ್ಲಿ ಸಂಪಲ್ಲಿ ಬಿದ್ದು ಬಾಲಕನ ಸಾವು ಸಾವು ಪ್ರಕರಣ.

ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದ ವೇಳೆಯಲ್ಲಿ ವೈದ್ಯರು ಇರದ ಹಿನ್ನೆಲೆಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಮೊದಲು ಏನಾಗಿದೆ ಅಂತ ತಿಳಿದುಕೊಳ್ಳಬೇಕುಕೊರಟಗೆರೆಯಲ್ಲಿ ಆ ಮಗು ಬೆಳಗ್ಗೆ 4.15ಕ್ಕೆ ಸಂಪಿನಲ್ಲಿ ಬಿದ್ದಿದೆಆಗಲೇ ಆ ಬಾಲಕನಿಗೆ ಉಸಿರಾಟದ ತೊಂದರೆ ಇದೆ5 ಗಂಟೆಗೆ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ರುವಿಶೇಷ ನಿರ್ದೇಶಕರನ್ನು ಕಳಿಸಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆಆರೋಗ್ಯ ವ್ಯವಸ್ಥೆ ಮೇಲೆ ಮಾತಾಡೋದು ಸುಲಭಆದ್ರೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿಸುವುದು ಕಷ್ಟಜವಾಬ್ದಾರಿ ಸ್ಥಾನದಲದಲ್ಲಿರೋರು ಜವಾಬ್ದಾರಿಯಾಗಿ ಮಾತಾಡಬೇಕುಎಲ್ಲದಕ್ಕೂ ರಾಜಕೀಯದ ಬಣ್ಣ ಬಳಿಯಬಾರದುಕಾಂಗ್ರೆಸ್ ಕಾಲದಲ್ಲಿ ಆರೋಗ್ಯ ವ್ಯವಸ್ಥೆ ಹೇಗಿತ್ತು, ಈಗ ಹೇಗಿದೆ ಅಂತ ನೋಡಲಿಆ ಬಾಲಕನನ್ನು ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಪಲ್ಸ್ ಇರಲಿಲ್ಲ5 ಗಂಟೆಗೆ ಹೊತ್ತಿಗೆ ಬಾಲಕನಿಗೆ ಪಲ್ಸ್ ಇರಲಿಲ್ಲ,ಕರೆತರುವಾಗಲೇ ಬಾಲಕ ಮೃತಪಟ್ಟಿದ್ದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಳ್ಳಾರಿ / ಕೊಪ್ಪಳ ; ನಾಳೆಯೇ ಜನಾರ್ದನ ರೆಡ್ಡಿ ಅವರ ಗಂಗಾವತಿ ಮನೆ ಓಪನಿಂಗ್..

Mon Dec 5 , 2022
ನಾಳೆ ಅಥವಾ 13ನೇ ತಾರಿಖು ಅನ್ನೋ ಗೊಂದಲದಲ್ಲಿದ್ದು ಬಹುತೇಕ ನಾಳೆ ಅದ್ರೇ ಅಚ್ಚರಿಯಿಲ್ಲಜನಾರ್ದನ ರೆಡ್ಡಿ ವಾಸವಿರೋ ಬೃಹತ್ ಬಂಗ್ಲೆ ಹೇಗಿದೆ ಗೊತ್ತಾ..,?ಮೂರು ಅಂತಸ್ತಿನ ಹೈಫೈ ಮನೆಯ ಸೌಂದರ್ಯ ಯಾವ ಸಿನಿಮಾದ ಸೆಟ್ ಗೂ ಕಡಿಮೆ ಇಲ್ಲ…ಐದು ಬೆಡ್ ರೂಂ ಮೂರು ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ..ಜನರೊಂದಿಗೆ ಸಂಪರ್ಕ ಮಾಡಲು ಹೊರಗೆ ದೊಡ್ಡ ಲಾನ್..ಪ್ರತ್ಯೇಕವಾಗಿ ಆಪ್ತವಾಗಿ ಆಯ್ದ ಜನರೊಂದಿಗೆ ಮಾತನಾಡಲು ಪ್ರತ್ಯೇಕ ಕೋಣೆ..ಮೂರು ಎಕರೆ ಪ್ರದೇಶದಲ್ಲಿರೋ ಮನೆ ಖರೀದಿ ಮಾಡಿದ್ದು […]

Advertisement

Wordpress Social Share Plugin powered by Ultimatelysocial