ಕೆಲವೊಮ್ಮೆ ಪ್ರಯಾಣಕ್ಕೆ ಚಪಾತಿ ಮಾಡಿಕೊಳ್ಳುವಾಗ ಅದೆಷ್ಟೇ ಎಣ್ಣೆ ಹಾಕಿ ಮಾಡಿ ಕೊಂಡರು ಗಟ್ಟಿಯಾಗುವುದು ಸಾಮಾನ್ಯ. ಪ್ರಯಾಣದಲ್ಲಿ ಅತೀ ಹೆಚ್ಚು ಎಣ್ಣೆ ಪದಾರ್ಥಗಳು ಕೂಡ ಬೇಡ ಎನ್ನುವವರು ಇರುತ್ತಾರೆ. ಆದರೆ ಚಪಾತಿ ಮೃಧುವಾಗಿ ಎರಡು ದಿನ ಆದರೂ ಮೆತ್ತಗೆ ಇರುವ ಪ್ರಯತ್ನ ಹಲವಾರು ಈ ರೀತಿ ಕೂಡ ಮಾಡಬಹುದು. ಗೋಧಿಹಿಟ್ಟಿಗೆ 2.3 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಎಣ್ಣೆ ಹಾಕಿ ಕಲಸಿ ಚಪಾತಿ ಲಟ್ಟಿಸಿದರೆ ಮಾಡಿದ ಚಪಾತಿ ಎರಡು ದಿನವಾದರೂ ಗಟ್ಟಿಯಾಗದೆ […]

  ಬಹುತೇಕ ಎಲ್ಲಾ ಉದ್ಯೋಗಗಳಲ್ಲೂ ಶಿಫ್ಟ್​ ಪ್ರಕಾರ ಕೆಲಸ ಮಾಡಬೇಕಿರುತ್ತದೆ. ಅವರವರ ಶಿಫ್ಟ್​ ಮುಗಿದ ಬಳಿಕ ಮನೆ ಕಡೆ ಓಡುವ ಧಾವಂತದಲ್ಲಿರುತ್ತಾರೆ. ಆದರೆ ಕೆಲವೊಮ್ಮೆ ಶಿಫ್ಟ್​ ಮುಗಿದ ಮೇಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಲ್ಲೊಬ್ಬ ಪೈಲಟ್ ವಿಮಾನ ಹಾರಿಸುವಾಗ ಮಾರ್ಗ ಮಧ್ಯೆ ತನ್ನ ಶಿಫ್ಟ್​ ಮುಗೀತೆಂದು ವಿಮಾನ ಹಾರಿಸಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ಘಟನೆ ನಡೆದಿದೆ.   ಹೌದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. […]

ಬೇಕಾಗುವ ಸಾಮಗ್ರಿಗಳು *ಅಕ್ಕಿ – ಎರಡು ಕಪ್‌ಗಳಷ್ಟು *ಈರುಳ್ಳಿ- ಒ೦ದು (ಸೀಳಿಟ್ಟಿರುವ೦ತಹದ್ದು) *ಟೊಮೇಟೊ – ನಾಲ್ಕು (ಚೆನ್ನಾಗಿ ಹೆಚ್ಚಿಟ್ಟದ್ದು) *ಬಟಾಣಿ ಕಾಳುಗಳು – ಐದು ಟೇಬಲ್ ಚಮಚಗಳಷ್ಟು *ಹಸಿಮೆಣಸಿನಕಾಯಿ – ಒ೦ದು (ಸೀಳಿಟ್ಟಿರುವ೦ತಹದ್ದು) *ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ – ಒ೦ದು ಟೇಬಲ್ ಚಮಚದಷ್ಟು *ಕೆ೦ಪು ಮೆಣಸಿನ ಪುಡಿ – ಒ೦ದು ಟೇಬಲ್ ಚಮಚದಷ್ಟು *ಅರಿಶಿನ ಪುಡಿ – ಅರ್ಧ ಟೇಬಲ್ ಚಮಚದಷ್ಟು *ಟೊಮೇಟೊ ಸಾಸ್ – ಒ೦ದು ಟೇಬಲ್ […]

    ಫೋರ್ಕ್ ಮತ್ತು ನೈಫ್‌ ಬಳಸಲು 6 ಟಿಪ್ಸ್ ಫೋರ್ಕ್‌ ಅನ್ನು ಎಡಗೈಯಲ್ಲಿ, ನೈಫ್‌ ಅನ್ನು ಬಲಗೈಯಲ್ಲಿ ಹೊಡಿಯಬೇಕು. ನಾವು ಫೋರ್ಕ್‌ ಅನ್ನು ಹಿಡಿದಾಗ ಅದರ ಕೊನೆ ಎಡಗೈಗೆ ತಾಗುವಂತೆ ಇರಬೇಕು, ಅದೇ ರೀತಿ ನೈಫ್‌ನ ಹಿಡಿ ನಿಮ್ಮ ಬಲಗೈಗೆ ತಾಗುವಂತಿರಬೇಕು. ಈಗ ನಾವು ಕಟ್‌ ಮಾಡುವ ಆಹಾರದ ಫೋರ್ಕ್‌ ಒತ್ತಿ ಹಿಡಿದು ಮೆಲ್ಲನೆ ನೈಫ್‌ನಿಂದ ಕತ್ತರಿಸಿ, ತುಂಬಾ ಪ್ರೆಷರ್ ಹಾಕಬೇಡಿ. ನಿಮಗೆ ತಿನ್ನಲು ಸಾಧ್ಯವಾದಷ್ಟು ದೊಡ್ಡದಾದ ಪೀಸ್‌ಗಳನ್ನು […]

ಬೆಂಗಳೂರು: ಸ್ಮಾಟ್‌ ಕಾರ್ಡ್‌ ರಿಚಾರ್ಜ್ ಮಾಡಿ 60 ದಿನಗಳೊಳಗೆ ಒಂದು ಬಾರಿಯೂ ಪ್ರಯಾಣ ಮಾಡಿದಿದ್ದರೆ ಅಥವಾ 7 ದಿನಗಳ ಒಳಗೆ ಕಾರ್ಡ್‌ ಪ್ರವೇಶ ದ್ವಾರದಲ್ಲಿ ಎಂಟ್ರಿ ಮಾಡಿಲ್ಲವಾದರೆ ರಿಚಾರ್ಜ್ ಮಾಡಿದ ಪೂರ್ಣಹಣ ಕಡಿತವಾಗುತ್ತದೆ. ಬಿಎಂಆರ್‌ಸಿಎಲ್‌ ರೂಪಿಸಿರುವ ಈ ಅವೈಜ್ಞಾನಿಕ ಕ್ರಮಕ್ಕೆ ಮೆಟ್ರೊ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಂಆರ್‌ಸಿಎಲ್‌ ನಿಯಮದ ಪ್ರಕಾರ, ಮೆಟ್ರೊ ಸ್ಮಾಟ್‌ ಕಾರ್ಡ್‌ ರಿಚಾರ್ಜ್ ಮಾಡಿ 60 ದಿನಗಳ ಒಳಗೆ ಒಂದು ಬಾರಿ ಕಡ್ಡಾಯವಾಗಿ ಪ್ರಯಾಣ ಮಾಡಲೇಬೇಕು. ಇಲ್ಲದಿದ್ದರೆ […]

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಚಿವರು, ಅಧಿಕಾರಿಗಳು, ತಜ್ಞರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಹೊಸ ಮಾರ್ಗಸೂಚಿ ಜಾರಿಯಾಗುವ ಸಾಧ್ಯತೆಯಿದೆ. ವೀಕೆಂಡ್ ಕರ್ಫ್ಯೂ ಕೈಬಿಡಬೇಕೆಂಬ ಒತ್ತಾಯ ತೀವ್ರವಾಗಿರುವ ಹಿನ್ನೆಲೆಯಲ್ಲಿ […]

Advertisement

Wordpress Social Share Plugin powered by Ultimatelysocial