ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಕೆರೆಯಲ್ಲಿ ಪತ್ತೆ

ಬೆಳ್ಳಂ ಬೆಳಗ್ಗೆ ನವಜಾತ ಶಿಶುವಿನ ಕೊಳೆತ ಸ್ಥಿತಿಯ ಶವ ಕಂಡು ಮಮ್ಮಲಮರುಗಿದ ಜನ

ಬೆಳಗಿನ ಜಾವ ಜನ ಬಹಿರ್ದೆಸೆಗೆ ಪ್ರಕರಣ ಬೆಳಕಿಗೆ

ಎರಡು ದಿನಗಳ ಹಿಂದೆ ಜನಿಸಿದ ಮಗು ಎಂದು ಹೇಳಲಾಗ್ತಿದೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರ್ಖಾನೆಗಳಿಂದ ಅಧಿಕ ಪ್ರಮಾಣದ ಹೊಗೆ ಬಿಡುಗಡೆ.!

Thu May 5 , 2022
ರೈತರಿಗೆ ಕಂಟಕವಾದ ಕಾರ್ಖಾನೆಗಳು. ಕೊಪ್ಪಳ ತಾಲೂಕಿನ ಹಿರೇಬಗನಾಳ ಸುತ್ತ ಮುತ್ತ ಇರೋ ಕಾರ್ಖಾನೆಗಳು. ಬೆಳಗಿನ ಜಾವ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬಿಡುಗಡೆ.. ಹೊಗೆ ಇಂದ ಸುತ್ತ ಮುತ್ತಲಿನ ರೈತರಿಗೆ ಸಂಕಷ್ಟ. ಹರೇಕೃಷ್ಣ,ವನ್ಯ ಸ್ಟೀಲ್ ‌ಕಾರ್ಖಾನೆ ಇಂದ ಅಪಾರ ಪ್ರಮಾಣದ ಹೊಗೆ ಬಿಡುಗಡೆ.. ನಾವು ಹೇಗೆ ಜೀವನ ಮಾಡಬೇಕು ಎನ್ನುತ್ತಿರೋ ಸ್ಥಳೀಯರು. ಕಾರ್ಖಾನೆಗಳಿಂದ ಹೋಗ್ತಿರೋ ಅಪಾರ ಪ್ರಮಾಣದ ಹೊಗೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ. ಅಪಾರ ಪ್ರಮಾಣದ ಹೊಗೆ […]

Advertisement

Wordpress Social Share Plugin powered by Ultimatelysocial