ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಕೆರೆಯಲ್ಲಿ ಪತ್ತೆ
ಬೆಳ್ಳಂ ಬೆಳಗ್ಗೆ ನವಜಾತ ಶಿಶುವಿನ ಕೊಳೆತ ಸ್ಥಿತಿಯ ಶವ ಕಂಡು ಮಮ್ಮಲಮರುಗಿದ ಜನ
ಬೆಳಗಿನ ಜಾವ ಜನ ಬಹಿರ್ದೆಸೆಗೆ ಪ್ರಕರಣ ಬೆಳಕಿಗೆ
ಎರಡು ದಿನಗಳ ಹಿಂದೆ ಜನಿಸಿದ ಮಗು ಎಂದು ಹೇಳಲಾಗ್ತಿದೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada