ನೂರಾರು ಜನರಿಂದ ಹಣ ಪಡೆದು ಪರಾರಿಯಾಗಿದ್ದ ದಂಪತಿ.
ಕಾಟನ್ ಪೇಟೆ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ದಂಪತಿ.
ಪ್ರತಿಬಾರಿ ಕೋರ್ಟ್ ಗೈರಾಗಿದ್ದ ದಂಪತಿಗಳು.
ಕೋರ್ಟ್ ಜಾಮೀನ ಮೇಲೆ ಹೊರಗಿರುವ ಐನಾತಿ ದಂಪತಿಗಳು.
ಇಂದು ಕೋರ್ಟ್ ಗೆ ಹಾಜರಾಗಿದ್ದ ಸಂದರ್ಭದಲ್ಲಿ ಜನರ ಕೈಗೆ ಲಾಕ್.
ಚೀಟಿ ಹಣ ಮೋಸ ಮಾಡಿ ತಲೆಮರೆಸಿಕೊಂಡಿದ್ದ ದಂಪತಿ ಇಂದು ಜನರ ಕೈಯಲ್ಲಿ ಲಾಕ್.
ಕೆಲ ವರ್ಷದ ಹಿಂದೆ ಚೀಟಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ದಂಪತಿ.
ಪೊಲೀಸರಿಂದ ಅರೆಸ್ಟ್ ಆಗಿದ್ದ ದಂಪತಿ, ಮತ್ತೆ ಕೋರ್ಟ್ ಜಾಮೀನಿನ ಮೇಲೆ ಆಚೆ ಬಂದಿದ್ರು.
ಕಳೆದ ಬಾರಿ ನನಗೂ ಹೆಂಡತಿಗೂ ಡೈವರ್ಸ್ ಆಗಿದೆ ಎಂದು ಹೇಳಿದ್ದ ಗಂಡ.
ಈ ಬಾರಿ ದಂಪತಿ ಒಟ್ಟಾಗಿ ಬಂದು ಜನರ ಕೈಯಲ್ಲಿ ಲಾಕ್ ..
ಭಕ್ಷಿ ಗಾರ್ಡನ್ ನಲ್ಲಿ ವಾಸವಿದ್ದ ವೆಂಕಟರಾಜು ಹಾಗೂ ಹೇಮಾವತಿ.
….
ಕಳೆದ ಮೂರು ವರ್ಷಗಳಿಂದಲೂ ಕೂಡ ಸಮಜಾಯಿಷಿ ಕೊಂಡು ಬಂದಿರುಬ ಐನಾತಿ ದಂಪತಿ.
ವೆಂಕಟರಾಜು ಹಾಗೂ ಹೇಮಾವತಿಯನ್ನ ಸಿಸಿಬಿ ಕಛೇರಿಗೆ ಕರೆತಂದ ಮೋಸಹೋದ ಜನರು.
ಸದ್ಯ ದಂಪತಿಗಳನ್ನ ವಶಕ್ಕೆ ಪಡೆದ ಕಾಟನ್ ಪೇಟೆ ಪೊಲೀಸರು.
ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ತನಿಖೆ ನಡೆಸುತ್ತಿರೋಪ ಪೊಲೀಸ್ರು.
ಇನ್ನೂ ಮೂರು ವರ್ಷಗಳ ಕಾಲ ಸಮಯ ಕೇಳುತ್ತಿರೋ ದಂಪತಿಗಳು.
ಐನಾತಿ ದಂಪತಿಗಳು ಕೇಳಿದ ಸಮಯವನ್ನ ಒಪ್ಪದ ಜನರು.
ಹಣ ಕೋಡೊವರೆಗೂ ಇವರನ್ನ ಬಿಡಬಾರದು ಎನ್ನುತ್ತೀರೋ ಜನ.
ಪೊಲೀಸ್ ಠಾಣೆಗೆ ಒಪ್ಪಿಸಿದ ನಂತ್ರ ಮನೆಗೆ ವಾಪಾಸಾದ ಜನರು.
ಇನ್ನು ಕಾಟನ್ ಪೆಟೆ ಪೊಲೀಸರಿಂದ ದಂಪತಿಗಳ ವಿಚಾರಣೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…