ಮುಳುಗಿದ ಹಂಪಿಯ ಪುರಂದರದಾಸ ಮಂಟಪ
ಕಳೆದ ತಿಂಗಳಲ್ಲಿ ಎರಡನೇ ಬಾರಿ ಮುಳುಗುತ್ತಿರೋ ಪುರಂದರದಾಸ ಮಂಟಪ
98 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹೊರಬಿಟ್ಟ ಹಿನ್ನೆಲೆ
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ
ಒಳಹರಿವಿನಲ್ಲಿ ಹೆಚ್ಚಳ, ಹೀಗಾಗಿ ಮತ್ತೆ ನದಿಗೆ ನೀರು ಬಿಟ್ಟ ಟಿಬಿ ಬೋರ್ಡ್ ಅಧಿಕಾರಿಗಳು
ಒಟ್ಟು 30 ಕ್ರೆಸ್ಟ್ ಗೇಟ್ ಗಳ ಮೂಲಕ ನೀರು ಹೊರಕ್ಕೆ
ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯಿರೋ ತುಂಗಭದ್ರಾ ಜಲಾಶಯ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: