ವಿಜಯನಗರ: ತುಂಗಭದ್ರಾ ಜಲಾಶಯದಿಂದ ಮತ್ತೆ ಹೆಚ್ಚಿಮ ನೀರು ಹೊರಕ್ಕೆ

ಮುಳುಗಿದ ಹಂಪಿಯ ಪುರಂದರದಾಸ ಮಂಟಪ

ಕಳೆದ ತಿಂಗಳಲ್ಲಿ ಎರಡನೇ ಬಾರಿ ಮುಳುಗುತ್ತಿರೋ ಪುರಂದರದಾಸ ಮಂಟಪ

98 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹೊರಬಿಟ್ಟ ಹಿನ್ನೆಲೆ

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ

ಒಳಹರಿವಿನಲ್ಲಿ ಹೆಚ್ಚಳ, ಹೀಗಾಗಿ ಮತ್ತೆ ನದಿಗೆ ನೀರು ಬಿಟ್ಟ ಟಿಬಿ ಬೋರ್ಡ್ ಅಧಿಕಾರಿಗಳು

ಒಟ್ಟು 30 ಕ್ರೆಸ್ಟ್ ಗೇಟ್ ಗಳ‌ ಮೂಲಕ ನೀರು ಹೊರಕ್ಕೆ

ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯಿರೋ ತುಂಗಭದ್ರಾ ಜಲಾಶಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ :- ಮನೆಯೊಂದರಲ್ಲಿ ೮ ಕೆಜಿ ಗಾಂಜಾ ಜಪ್ತಿ ಮಾಡಿದ ಪೋಲಿಸರು.

Fri Jul 29 , 2022
ಅಕ್ರಮವಾಗಿ ಬೆಳೆದು ಮಾರಾಟ ಮಾಡಲು ಮನೆಯಲ್ಲಿಟ್ಟಿದ್ದ ಗಾಂಜಾ ಪತ್ತೆ. 8 ಕೆಜೆ ಗಾಂಜಾ ವಶಪಡಿಸಿಕೊಂಡ ಪೋಲಿಸರು . ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಅಭಕಾರಿ ಅಧಿಕಾರಿಗಳ ದಾಳಿ. ನಂದಪ್ಪ ಬಿರಾದರ ಎನ್ನುವವರ ಮನೆಯಲ್ಲಿ ೮ ಕೆಜಿಯ ೮೨ ಸಾವಿರ ಮೌಲ್ಯದ ಒಣಗಿಸಿದ ಗಾಂಜಾ . NDPS ಕಾಯ್ದೆ 1985 ಅಡಿಯಲ್ಲಿ ಪ್ರಕರಣ ದಾಖಲು. ಅಬಕಾರಿ ನೀರಿಕ್ಷಕ ಕೇದಾರನಾಥ ಹಾಗೂ ಉಪನೀರಿಕ್ಷಕ ಬಸವರಾಜ ತಂಡದಿಂದ ದಾಳಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial