ನಾಳೆ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ

ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್ ಪಂತ್ ಅಲಭ್ಯವಾಗಲಿದ್ದಾರೆ.ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಸರಣಿ ಟಿ20 ಪಂದ್ಯದಿಂದ ಬಯೋ ಬಬಲ್‌ ಮುರಿದು ಇಬ್ಬರು ಮನೆಗೆ ವಾಪಾಸ್‌ ಆಗಿದ್ದಾರೆ.ಬಯೋ ಬಬಲ್‌ ಇರುವ ಕಾರಣ ಕೊಹ್ಲಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಮುಂದೆ ಫೆ.24ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲೂ ವಿರಾಟ್‌ ಕೋಹ್ಲಿ ಭಾಗವಹಿಸುವುದಿಲ್ಲ ಎಂದು ವರದಿ ತಿಳಿಸಿದೆ.ಇನ್ನು ನಿನ್ನೆ ನಡೆದ 2ನೇ ಪಂದ್ಯದಲ್ಲಿ ವಿರಾಟ್‌ (52). ರಿಷಭ್‌ ಪಂತ್‌ (52) ರನ್‌ ಗಳಿಸುವ ಮೂಲಕ ಪಂದ್ಯದ ಗೆಲುವಿಗೆ ಕಾರಣರಾದರು.ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಪಂದ್ಯಕ್ಕೆ ಟೀಂ ಇಂಡಿಯಾದ ತಂಡ ಇನ್ನು ಪ್ರಕಟಗೊಂಡಿಲ್ಲ. ಇಂದು ರಾತ್ರಿಯೊಳಗೆ ತಂಡದ ಆಟಗಾರರು ಆಯ್ಕೆಯಾಗುವ ಸಾಧ್ಯತೆ ಇದೆ. ಈ ಪಂದ್ಯಗಳು ಬೆಂಗಳುರು ಮತ್ತು ಮಹಾಲಿಯಲ್ಲಿ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿಶಾ ಪರ್ಮಾರ್ ಅವರ ಪ್ರೆಗ್ನೆನ್ಸಿ ವದಂತಿಗಳಿಗೆ ದೊಡ್ಡ ಗಾತ್ರದ ಶರ್ಟ್ ಕಿಡಿ ಹಚ್ಚಿದೆ

Sat Feb 19 , 2022
      ನಟ ದಂಪತಿಗಳಾದ ರಾಹುಲ್ ವೈದ್ಯ ಮತ್ತು ದಿಶಾ ಪರ್ಮಾರ್ ಫೆಬ್ರವರಿ 17 ರಂದು ಸಂಜೆ ಔತಣಕೂಟಕ್ಕೆ ಹೊರಟಾಗ ಫೋಟೋ ತೆಗೆಯಲಾಗಿದೆ. ದಿಶಾ ಕಿತ್ತಳೆ ಬಣ್ಣದ ಶರ್ಟ್ ಧರಿಸಿದ್ದರೆ, ರಾಹುಲ್ ಕಪ್ಪು ಟಿ-ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು. ದಿಶಾ ಅವರು ಸ್ಲಿಮ್ ನೀಲಿ ಪ್ಯಾಂಟ್ ಮತ್ತು ಕಪ್ಪು ಹಿಮ್ಮಡಿಗಳೊಂದಿಗೆ ಜೊತೆಯಾದ ದೊಡ್ಡದಾದ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಟಾಪ್‌ನಲ್ಲಿ ಗೊಂಬೆಯನ್ನು ಹೊಂದಿದ್ದರು. ನಟಿ ತನ್ನ ಕೂದಲನ್ನು ಅಚ್ಚುಕಟ್ಟಾಗಿ […]

Advertisement

Wordpress Social Share Plugin powered by Ultimatelysocial