ಇಂಡಸ್ಟ್ರಿಯಲ್ ಏರಿಯಾ ಮಾಡಿದ್ದು ಯಾರು.?

ಇಂಡಸ್ಟ್ರಿಯಲ್ ಏರಿಯಾ ಮಾಡಿದ್ದು ಯಾರು.?
ಈಗ ಭಾಷಣ ಮಾಡಿದವರು ಇಂಡಸ್ಟ್ರಿಯಲ್ ಏರಿಯಾ ಮಾಡಿದ್ರಾ.
ಕುಮಾರಸ್ವಾಮಿ ಕಾಲದಲ್ಲಿ ಇಂಡಸ್ಟ್ರಿಯಲ್ ನಿರ್ಮಾಣಕ್ಕೆ ಒತ್ತು ನೀಡಿದ್ದು.
ಜಿಲ್ಲೆಯನ್ನ ಅಭಿವೃದ್ಧಿ ಮಾಡಿದ್ದು ಯಾರು, ಹಿಂದೆ ಅಭಿವೃದ್ಧಿ ಕೆಲಸ ಆಗಿತ್ತಾ.?
ನಮ್ಮ ಸರ್ಕಾರ ಬಂದಮೇಲೆ ಅದಾಯ್ತು, ಇದಾಯ್ತು ಅಂತಾರೆ‌.
ಬರೀ ಬುರಿಡೆ ಬಿಡೋದಷ್ಟೇ ಮಾತ್ರ ಇವರಿಗೆ ಗೊತ್ತು.
ಕಾರ್ಯಕ್ರಮ ಮಗಿಯೋ ವರೆಗೂ ಇರ್ಬೇಕಿತ್ತು.
ಸೆಷನ್ ಅಂತ ಹೇಳಿ ಕಾರ್ಯಕ್ರಮದಿಂದ ಅರ್ಧಕ್ಕೆ ಹೋದ ಸಚಿವ.
ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದ ಅನಿತಾ ಕುಮಾರಸ್ವಾಮಿ.
ಸಚಿವರು ಮಲ್ಲೇಶ್ವರಂ ನಲ್ಲಿ ಹೋಗಿ ಅಭಿವೃದ್ಧಿ ಮಾಡಲಿ.
ನಾನು‌ ಶಿವನ ಭಕ್ತೆ, ಮಲ್ಲೇಶ್ವರಂನ ಕಾಡುಮಲ್ಲೇಶ್ಚರ ದೇವಸ್ಥಾನಕ್ಕೆ ಹೋಗ್ತಿರ್ತಿನಿ.
ಅಲ್ಲಿಯ ಅಭಿವೃದ್ಧಿಯನ್ನೂ ನೋಡಿದ್ದೇನೆ.
ಭಾಷಣದುದ್ದಕ್ಕೂ ಉಸ್ತುವಾರಿ ಸಚಿವ ಅಶ್ವಥ್ ವಿರುದ್ಧ ವಾಗ್ದಾಳಿ ನಡೆಸಿದ ಅನಿತಾ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐದು ವರ್ಷದ ಪ್ರೀತಿ ಪ್ರೇಮ, ಪ್ರಿಯಕರನ ಮನೆ ಎದುರು ಯುವತಿ ಪ್ರತಿಭಟನೆ.

Tue Feb 21 , 2023
ಐದು ವರ್ಷದ ಪ್ರೀತಿ ಪ್ರೇಮ, ಪ್ರಿಯಕರನ ಮನೆ ಎದುರು ಯುವತಿ ಪ್ರತಿಭಟನೆ. ಮನೆಯವರ ಒತ್ತಾಯಕ್ಕೆ ಮದುವೆಯಾದ ಯುವತಿ. ಪ್ರೀತಿಸುತ್ತಿದ್ದ ಯುವಕ ಗಂಡನಿಗೆ ಡೈವರ್ಸ್ ಕೊಟ್ಟು ಬಾ ಎಂದ. ಗಂಡನಿಂದ ಡೈವರ್ಸ್ ಆದ ಮೇಲೆ ಮನೆಯವರ ಒಪ್ಪುತ್ತಾ ಇಲ್ಲ ಎಂದು ಕೈ ಕೊಟ್ಡ ಪ್ರೇಮಿ. ಪ್ರಿಯಕರನ ಮನೆ ಎದುರು ಪ್ರತಿಭಟನೆ ನಡೆಸುತ್ತಿರುವ ಯುವತಿ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡ ಮಲೈ ಗ್ರಾಮದಲ್ಲಿ ಘಟನೆ. ದೊಡ್ಡ ಮಲೈ ಗ್ರಾಮದ ಕಿರಣ ಎಂಬ […]

Advertisement

Wordpress Social Share Plugin powered by Ultimatelysocial