ಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ತಹಸಿಲ್ ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ ಜಯಂತಿ ಪೂರ್ವಭಾವಿ ಸಭೆ

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೋವಿಡ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಗುತ್ತಿವೆ. ಅಲ್ಲಿ ಯಾವುದೇ ನಿಬಂಧನೆ ಪಾಲನೆ ಆಗುತ್ತಿಲ್ಲ ಆದರೆ ಡಾಕ್ಟರ್ ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆಯಲ್ಲಿ ಕೊವಿಡ ಕಡ್ಡಾಯ ಪಾಲಿಸಿರಿ ಎಂದು ಏಕೆ ಹೇಳುತ್ತೀರಿ ಎಂದು ದಲಿತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು . ಕಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭೆ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾವದೇ ಕೊವಿಡ ಪಾಲನೆ ಆಗುತ್ತಿಲ್ಲ.ಸಾವಿರಾರು ಜನರು ಬಹಿರಂಗ ಚುನಾವಣಾ ಪ್ರಚಾರ ಪಾಲ್ಗೊಳುತ್ತಿದ್ದಾರೆ. ಆದರೆ ಜಯಂತಿ ಯಲ್ಲಿ ಮಾತ್ರ ಕೋ ಬಿಡ್ ಮಾರ್ಗಸೂಚಿ ಸರಳ ಆಚರಿಸಬೇಕೆಂದು ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ವರದಿ .ಶಾಮರಾವ್ ಚಿಂಚೋಳಿ ಸ್ಪೀಡ್ ನ್ಯೂಜ ಕನ್ನಡ ಚಿಂಚೋಳಿ               

 

Please follow and like us:

Leave a Reply

Your email address will not be published. Required fields are marked *

Next Post

ಹುಮ್ನಾಬಾದ್ ಪೊಲೀಸರಿಂದ ಅಂತರ್ರಾಜ್ಯ ಕಳ್ಳನ ಬಂಧನ

Thu Apr 8 , 2021
ಹುಮ್ನಾಬಾದ್ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವಿ ಹಾಗೂ ಅಪರಾಧಿ ವಿಭಾಗದ ಪಿಎಸ್ಐ ಕಿರಣ್ ಸೇರಿ ಮಹಮ್ಮದ್ ಸಮೀರ್ ತಂದೆ ಮಹಮ್ಮದ್ ಹುಸೇನ್ ವಯಸ್ಸು 24 ತಲಾಬ್ ಕಟ್ಟ ಹೈದರಾಬಾದ್ ನಾಗಿದ್ದು ಹುಣಸಿಗಿರಾ ಗ್ರಾಮದ ಸಂಜುಕುಮಾರ ತಂದೆ ಗುರುಲಿಂಗಪ್ಪ ಹೊನ್ನಾಳಿ ಇವರ ಮನೆಯಲ್ಲಿ ಅಲಮಾರಿ ಕಪಾಟಿನಿಂದ 2ತೊಲೆ ಬಿಸ್ಕೆಟ್ಟು 1ತೊಲೆ ಉಂಗುರು ಸೇರಿ 47 ಗ್ರಾಂ ಆಗಿರುತ್ತದೆ ಒಟ್ಟು ಸೇರಿ 1 ಲಕ್ಷ 40000 ಸಾವಿರ ಕಳ್ಳತನ ಮಾಡಿರುತ್ತಾನೆಕಳ್ಳನನ್ನು ಬಂಧಿಸಿ […]

Advertisement

Wordpress Social Share Plugin powered by Ultimatelysocial