ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೋವಿಡ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಗುತ್ತಿವೆ. ಅಲ್ಲಿ ಯಾವುದೇ ನಿಬಂಧನೆ ಪಾಲನೆ ಆಗುತ್ತಿಲ್ಲ ಆದರೆ ಡಾಕ್ಟರ್ ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆಯಲ್ಲಿ ಕೊವಿಡ ಕಡ್ಡಾಯ ಪಾಲಿಸಿರಿ ಎಂದು ಏಕೆ ಹೇಳುತ್ತೀರಿ ಎಂದು ದಲಿತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು . ಕಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭೆ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾವದೇ ಕೊವಿಡ ಪಾಲನೆ ಆಗುತ್ತಿಲ್ಲ.ಸಾವಿರಾರು ಜನರು ಬಹಿರಂಗ ಚುನಾವಣಾ ಪ್ರಚಾರ ಪಾಲ್ಗೊಳುತ್ತಿದ್ದಾರೆ. ಆದರೆ ಜಯಂತಿ ಯಲ್ಲಿ ಮಾತ್ರ ಕೋ ಬಿಡ್ ಮಾರ್ಗಸೂಚಿ ಸರಳ ಆಚರಿಸಬೇಕೆಂದು ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ವರದಿ .ಶಾಮರಾವ್ ಚಿಂಚೋಳಿ ಸ್ಪೀಡ್ ನ್ಯೂಜ ಕನ್ನಡ ಚಿಂಚೋಳಿ