ಮುಸ್ಲಿಮರು ಅಂತ ಪದ ಹೇಳಿದೇ ಪ್ರತಿಕ್ರಿಯಿಸಿದ ಯತ್ನಾಳ್.

ಸಿದ್ದರಾಮಯ್ಯ ಕೊಟ್ಟ ಪರಿಹಾರ ಹಣ ಮುಸ್ಲಿಂ ಮಹಿಳೆ ಎಸೆದ ವಿಚಾರ.

ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ.

ಅವರು ಸಿದ್ದರಾಮಯ್ಯ ಬಂಧುಗಳು.

ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ.

ಮುಸ್ಲಿಮರು ಅಂತ ಪದ ಹೇಳಿದೇ ಪ್ರತಿಕ್ರಿಯಿಸಿದ ಯತ್ನಾಳ್.

ಮುಸ್ಲಿಮರು ಸಿದ್ದರಾಮಯ್ಯರ ಬಂಧುಗಳೆಂದ ಯತ್ನಾಳ್.

ಅವರಿಗೂ ಗೊತ್ತಾಗಿದೆ, ಪರಿಹಾರ ಕೊಟ್ಟು ಅಷ್ಟೇ ಒಗಿತಾರೆ ಅಂತ.

ಶಾಶ್ವತವಾಗಿ ನಮಗೆ ಪರಿಹಾರ ಕೊಡಲ್ಲಂತ ಮುಸ್ಲಿಮರಿಗೆ ಗೊತ್ತಾಗಿದೆ.

ಬಿಜೆಪಿಯವರು ಮುಸ್ಲಿಂ ಮಹಿಳೆಗೆ ಕುಮ್ಮಕ್ಕು ಕೊಟ್ಟಿರೋ ವಿಚಾರ.

ಬಿಜೆಪಿಯವರು ಯಾಕೆ ಕೊಡ್ತಾರೆ.

ರೊಕ್ಕ ಒಗೆದವರು ಬಿಜೆಪಿಯವರ ಮಾತು ಕೇಳ್ತಾರಾ ಎಂದ ಯತ್ನಾಳ.

ಕೆರೂರು ಗಲಭೆ ಪ್ರಕರಣದಲ್ಲಿ ಬಿಜೆಪಿ ಸಚಿವರು, ಶಾಸಕರು ಕೇವಲ ಗಾಯಾಳು ಹಿಂದೂಗಳಿಗೆ ಭೇಟಿ-ಪರಿಹಾರ ಕೊಟ್ಟಿದ್ದಾರೆ- ಮುಸ್ಲಿಂ ಮಹಿಳೆ ರಜ್ಮಾ ಆರೋಪ ವಿಚಾರ

ಹೌದು, ಹಿಂದೂಗಳಿಗೆ ಅನ್ಯಾಯ ಆಗೈತಿ, ಅದಕ್ಕೆ ಹಿಂದೂಗಳಿಗೆ ಪರಿಹಾರ ಕೊಟ್ಟಿದ್ದೀವಿ.

ಏನು ಅಂಜಿಕೆಯೇನು ಅಂತ ಸಮರ್ಥಿಸಿಕೊಂಡ ಯತ್ನಾಳ್.

ಆಗಿರೋದು ಅನ್ಯಾಯ ಹಿಂದೂಗಳಿಗೆ.

ನೀವೂ ಸುಮ್ಮನೆ ಇದ್ದವರಿಗೆ (ಹಿಂದೂ) ಹೊಡೆದಿರಿ.

ಅವರಿಗೇಕೆ ಕೊಡ್ತಾರೆ ನಮಗೇನು ತಲೆಗಿಲಿ ಕೆಟ್ಟೈತೇನು ನಮಗೆ.

ದೇಶದ್ರೋಹಿ ಕೆಲ್ಸ ಮಾಡ್ತೀರಿ, ನೀವೂ ಚಾಕು ಹಾಕುತ್ತೀರಿ.

ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಿ ನಾವಾ.

ನಾವು ಹಿಂದೂಗಳ ಪರವಾಗಿಯೇ ಇದ್ದೇವೆ, ಯಾರ ಅಂಜಿಕಿಲ್ಲ, ಪಂಜಿಕಿಲ್ಲ ಎಂದ ಯತ್ನಾಳ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಮಾಹಿತಿ ನೀಡಿದ್ದೇ ತಪ್ಪಾಯ್ತಾ?

Sat Jul 16 , 2022
ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ನೀಡಿದ ಕಾಲೇಜು ವಿದ್ಯಾರ್ಥಿಗೆ ಪೋಲಿಸ್ ಠಾಣೆಯಲ್ಲಿ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ಆರೋಪ ಜೂನ್ 6ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಇತರ ಸಿಬ್ಬಂದಿ ವಿರುದ್ಧ ಆರೋಪ ತೆಗ್ಗಿಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿ ಸಿದ್ದಪ್ಪ ಹಿರೂರ್ ಆರೋಪ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮ ತೆಗ್ಗಿಹಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿ […]

Advertisement

Wordpress Social Share Plugin powered by Ultimatelysocial