ಆಂಗ್ಲರನ್ನು ಬಗ್ಗು ಬಡಿಯಲು ಯಂಗ್‌ ಇಂಡಿಯಾ ರೆಡಿ.! ತಂಡಕ್ಕೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಯ್ಕೆ

ಇಂಗ್ಲೆಂಡ್‌ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರನ್ನು ಬಿಸಿಸಿಐ ಪ್ರಕಟಿಸಿದೆ. ಇತ್ತೇಚಿಗೆ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಮಿಂಚಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೆ ಆಯ್ಕೆಗಾರರು ಮಣೆ ಹಾಕಿದ್ದಾರೆ. ಆಸೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಶುಭ್ಮನ್ ಗಿಲ್ ಗೆ ಅವಕಾಶ ನೀಡಿದೆ.ಇನ್ನೂ ಭಾರತದ ಏಕದಿನ ತಂಡಕ್ಕೆ ಭುವನೇಶ್ವರ್ ಕುಮಾರ್‌, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್ ಮರಳಿದ್ದಾರೆ. ಟಿ-20 ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಸೂರ್ಯಕುಮಾರ್‌ ಅವರಿಗೆ ಕೂಡ ಅವಕಾಶ ಕೊಡಲಾಗಿದೆ.

 

 

 

 

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾದ ಪಟ್ಟಿ:-

ವಿರಾಟ್ ಕೊಹ್ಲಿ (ನಾಯಕ),ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್

ಶುಭ್ಮನ್ ಗಿಲ್,ಶ್ರೇಯಸ್ ಅಯ್ಯರ್,ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ,

ರಿಷಭ್ ಪಂತ್ (ವಿಕೆಟ್ ಕೀಪರ್),ಕೆ.ಎಲ್.ರಾಹುಲ್,ಯುಜುವೇಂದ್ರ ಚಹಲ್,ಕುಲದೀಪ್ ಯಾದವ್,ಕೃನಾಲ್ ಪಾಂಡ್ಯ,

ವಾಷಿಂಗ್ಟನ್ ಸುಂದರ್,ಟಿ.ನಟರಾಜನ್,ಭುವನೇಶ್ವರ್,ಮೊಹಮ್ಮದ್ ಸಿರಾಜ್,ಶಾರ್ದೂಲ್ ಠಾಕೂರ್

ಪ್ರಸಿದ್ಧ್‌ ಕೃಷ್ಣ ತಂಡಕ್ಕೆ ಆಯ್ಕೆಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರಕ್ಕೆ ಕೊರೊನಾ ಕಂಟಕ.! ಚಿತ್ರಮಂದಿರಕ್ಕೆ 50% ಭರ್ತಿಗೆ ಆದೇಶ

Fri Mar 19 , 2021
ದೇಶದಲ್ಲಿ ಕ್ರೂರಿ ಕೊರೊನಾ 2ನೇ ಅಲೆಯ ಅರ್ಭಟ ಜೋರಾಗಿದ್ದು ಮಹಾರಾಷ್ಟ್ರ ರಾಜ್ಯವನ್ನು ತನ್ನ ತವರು ಮನೆಯಾಗಿ ಕೊರೊನಾ ಆವರಿಸಿಕೊಂಡಿದೆ. ದೇಶದಲ್ಲಿ ನಿನ್ನೆ ಒಂದೇ ದಿನ ಹೊಸದಾಗಿ 39,726 ಪ್ರಕರಣಗಳು ದಾಖಲಾಗಿದ್ದು, ಭಾರತದಲ್ಲಿ ಕೋವಿಡ್‌ ದಾಳಿಯ ನಂತರ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ. ಇದರ ಬೆನ್ನಲ್ಲೆ ಎಚ್ಚೇತ ಮಹಾರಾಷ್ಟ್ರ ಸರ್ಕಾರ ಖಾಸಗಿ ಕಚೇರಿಗಳು ಮತ್ತು ಚಿತ್ರಮಂದಿರಗಳಿಗೆ ಶೇ.50% ಭರ್ತಿಗೆ ನಿರ್ಬಂಧ ಹೇರಿವೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಾರ್ಚ್ 31 […]

Advertisement

Wordpress Social Share Plugin powered by Ultimatelysocial