ಮೇ 1ರಂದು ನಡೆದಿದ್ದ ಮದ್ದೂರು ಉತ್ಸವ.ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆಯೋಜಿಸಿದ್ದ ಉತ್ಸವ.
ಸಚಿವರಾದ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ನಾರಾಯಣ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯೋಗೇಶ್ವರ್ ಭಾಗಿಯಾಗಿದ್ದ ಕಾರ್ಯಕ್ರಮ.
ಉತ್ಸವ ಮುಗಿದು 5 ದಿನವಾದ್ರೂ ತೆರವಾಗದ ಶಾಮಿಯಾನ.ಶಾಮಿಯಾನ ತೆರವುಗೊಳಿಸದ ಆಯೋಜಕರು.
ಪಟ್ಟಣದ ಕ್ರೀಡಾಪಟುಗಳ ಅಭ್ಯಾಸ, ಸ್ಥಳೀಯರ ವಾಯು ವಿಹಾರಕ್ಕೆ ತೊಂದರೆ.
ತಾಲೂಕು ಆಡಳಿತ, ಪುರಸಭೆ ವಿರುದ್ಧ ಹಿಡಿಶಾಪ.ಕ್ರೀಡಾಂಗಣದಲ್ಲಿ ತಾಂಡವವಾಡುತ್ತಿರುವ ಅಶುಚಿತ್ವ.
ನಿತ್ಯವೂ ಮಳೆ ಬಿದ್ದು ಅಧ್ವಾನಗೊಂಡಿರುವ ಕ್ರೀಡಾಂಗಣ.ಪ್ಲಾಸ್ಟಿಕ್, ಕಸ, ಕಡ್ಡಿಗಳಿಂದ ತುಂಬಿ ಹೋಗಿರುವ ಕ್ರೀಡಾಂಗಣ.
ಎಲ್ಲೆಂದರಲ್ಲಿ ಬಿದ್ದಿರುವ ಊಟ, ತಿಂಡಿ ಪ್ಲೇಟ್ ಗಳು.ಉಳಿದ ಆಹಾರವನ್ನೆಲ್ಲಾ ಅಲ್ಲಲ್ಲೇ ಬಿಸಾಡಿರುವ ಆಯೋಜಕರು.
ಸುತ್ತಮುತ್ತ ಗಬ್ಬು ನಾರುತ್ತಿರುವ ಕ್ರೀಡಾಂಗಣ.ಕೂಡಲೇ ಶಾಮಿಯಾನ ತೆರವುಗೊಳಿಸಿ, ಕ್ಲೀನ್ ಮಾಡುವಂತೆ ಆಗ್ರಹ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada