ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ!

ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ

ಓರ್ವ ಸ್ನೇಹಿತನಿಗೆ ಚಾಕು ಇರಿದ ಇಬ್ಬರು ಸ್ನೇಹಿತರು

ಬಾಗಲಕೋಟೆ ವಿದ್ಯಾಗಿರಿಯಲ್ಲಿ ನಡೆದ ಘಟನೆ

ಕೃಷ್ಣ ಚಂದ್ರಶೇಖರ ಹೇಳವರ (೨೦) ಚಾಕು ಇರಿತಕ್ಕೆ ಒಳಗಾಗಿರುವ ಯುವಕ

ಚಾಕು ಇರಿತ ಮಾಡಿರುವ ಸ್ನೇಹಿತರಿಗಾಗಿ ಪೊಲೀಸರ ಶೋಧ

ಕೃಷ್ಣ ಬೆನ್ನಿಗೆ, ಕೈ ಚಾಕು ಇರಿದಿರುವ ಸ್ನೇಹಿತರು

ಆರೋಪಿ ಯುವಕರಾದ ಪ್ರಶಾಂತ್, ಪ್ರದೀಪ್ ಗಾಗಿ ಪೊಲೀಸರ ಶೋಧ

ಬಿಸಿಎ ಮೊದಲ ವರ್ಷ ವ್ಯಾಸಂಗ ಮಾಡ್ತಿರೋ ಗಾಯಾಳು ಕೃಷ್ಣ

ಗಾಯಾಳು ಯುವಕ ನವನಗರದ ಸೆಕ್ಟರ್ ೧೨ ರ ನಿವಾಸಿ

ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ದಾಖಲು

ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಯುವಕ

ಆಸ್ಪತ್ರೆಗೆ ಎಸ್ಪಿ ಜಯಪ್ರಕಾಶ್, ನವನಗರದ ಪೊಲೀಸರು ಭೇಟಿ ಪರಿಶೀಲನೆ

ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಘವ ಚೈತನ್ಯ ಶಿವಲಿಂಗ ಪೂಜೆ ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ.

Sun Feb 19 , 2023
ರಾಘವ ಚೈತನ್ಯ ಶಿವಲಿಂಗ ಪೂಜೆ ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ…. ಕೋರ್ಟ್ ತೀರ್ಪಿನಂತೆ ಶಾಂತಿಯುತವಾಗಿ ಹದಿನೈದು ಜನ ಹಿಂದೂ ಮುಖಂಡರೊಂದಿಗೆ ರಾಘವ ಚೈತನ್ಯ ಶಿವಲಿಂಗ ಪೂಜೆ ಮಾಡಿದ್ದೇವೆ… ರಾಷ್ಟ್ರದ ಒಳಿತಿಗಾಗಿ, ರಾಷ್ಟ್ರದ ದುಷ್ಟ ಶಕ್ತಿ ದಮನಕ್ಕಾಗಿ, ಮಂದಿರ ನಿರ್ಮಾಣಕ್ಕಾಗಿ ನಾವು ಸಂಕಲ್ಪ ತೊಟ್ಟಿದ್ದೇವೆ…. ಕೋರ್ಟ್ ನಮ್ಮ ಪೂಜೆಗೆ ಒಪ್ಪಿದೆ, ಇಲ್ಲಿನ ಮುಸ್ಲಿಂರು ಕಳೆದ ವರ್ಷ ವಿರೋಧ ಮಾಡಿದವರು, ತಾವಾಗೆ ಮುಂದೆ ಬಂದು ದೇವಸ್ಥಾನದ ಜೀರ್ಣೊದ್ದಾರಕ್ಕೆ, ಅಭಿವೃದ್ಧಿಗೆ ಅನುವು‌ ಮಾಡಿಕೊಡಬೇಕು…. […]

Advertisement

Wordpress Social Share Plugin powered by Ultimatelysocial