ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ
ಓರ್ವ ಸ್ನೇಹಿತನಿಗೆ ಚಾಕು ಇರಿದ ಇಬ್ಬರು ಸ್ನೇಹಿತರು
ಬಾಗಲಕೋಟೆ ವಿದ್ಯಾಗಿರಿಯಲ್ಲಿ ನಡೆದ ಘಟನೆ
ಕೃಷ್ಣ ಚಂದ್ರಶೇಖರ ಹೇಳವರ (೨೦) ಚಾಕು ಇರಿತಕ್ಕೆ ಒಳಗಾಗಿರುವ ಯುವಕ
ಚಾಕು ಇರಿತ ಮಾಡಿರುವ ಸ್ನೇಹಿತರಿಗಾಗಿ ಪೊಲೀಸರ ಶೋಧ
ಕೃಷ್ಣ ಬೆನ್ನಿಗೆ, ಕೈ ಚಾಕು ಇರಿದಿರುವ ಸ್ನೇಹಿತರು
ಆರೋಪಿ ಯುವಕರಾದ ಪ್ರಶಾಂತ್, ಪ್ರದೀಪ್ ಗಾಗಿ ಪೊಲೀಸರ ಶೋಧ
ಬಿಸಿಎ ಮೊದಲ ವರ್ಷ ವ್ಯಾಸಂಗ ಮಾಡ್ತಿರೋ ಗಾಯಾಳು ಕೃಷ್ಣ
ಗಾಯಾಳು ಯುವಕ ನವನಗರದ ಸೆಕ್ಟರ್ ೧೨ ರ ನಿವಾಸಿ
ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ, ದಾಖಲು
ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಯುವಕ
ಆಸ್ಪತ್ರೆಗೆ ಎಸ್ಪಿ ಜಯಪ್ರಕಾಶ್, ನವನಗರದ ಪೊಲೀಸರು ಭೇಟಿ ಪರಿಶೀಲನೆ
ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada