ಬಸವೇಶ್ವರ ನಗರದ ನ್ಯಾಷನಲ್ ಸ್ಕೂಲ್ ಗೆ ಬೆದರಿಕೆ ಕರೆ.ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರ ಬೇಟಿ. ಬಾಂಬ್ ಸ್ಕ್ವಾಡ್,ಶ್ವಾನ ದಳದಿಂದ ಸ್ಥಳ ಪರಿಶೀಲನೆ. ಮಕ್ಕಳನ್ನ ಸುರಕ್ಷಿತ ಸ್ಥಳದಲ್ಲಿರಿಸಿ ಪರಿಶೀಲನೆ. ಶಾಲಾ ಆವರಣ ಮತ್ತು ಕೊಠಡಿಯಲ್ಲಿ ಪರಿಶೀಲನೆ. ತನಿಖೆ ನಡೆಸುತ್ತಿರುವ ಬಸವೇಶ್ವರ ನಗರ ಪೊಲೀಸರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ ಅವರ ಹೋರಾಟವನ್ನು ಸಮುದಾಯದ ನಾಯಕನಾಗಿ ನಾನು ಅಭಿನಂದಿಸುತ್ತೇನೆ ಹಿಂದೊಮ್ಮೆ ಪಾದಯಾತ್ರೆ ಮಾಡುವಾಗ ನಾವು ಸಾಕಷ್ಟು ಸಹಕಾರ ಕೊಟ್ಟಿದ್ದೇವು ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಂಪೂರ್ಣ ಸಹಕಾರ ನೀಡಿದ್ದರು 750 ಕಿಮೀ ಪಾದಯಾತ್ರೆಗೆ ನಾನು ಕೂಡ ಸಹಾಯ ಮಾಡಿದ್ದೆ ಸಮಾವೇಶದಲ್ಲಿ ಸಚಿವರಾಗಿದ್ದರೂ ಸಮಾಜದ ಏಳಿಗೆಗಾಗಿ ನಾನು ಭಾಗಿಯಾಗಿದ್ದೆ ಇದರಿಂದಲೇ ಸಿಎಂ ಬಸವರಾಜ ಬೊಮ್ಮಾಯಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುತ್ತಾರೆ ಯಾವುದೇ ಒತ್ತಡಕ್ಕೆ ಮಣಿಯದೇ […]
ಸಿಂಧನೂರಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನರಡ್ಡಿ ಅವರು ನಗರದಲ್ಲಿ ಸಾರ್ವಜನಿಕ ಸಭೆ ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮನ.ಅವರನ್ನು ಬೈಕ್ ರ್ಯಾಲಿ ಮುಕಾಂತರ ಅದ್ದೂರಿಯಾಗಿ ಪಕ್ಷದ ಕಾರ್ಯಕರ್ತರು ಗಾಲಿ ಜನಾರ್ದನರಡ್ಡಿ ಬರಮಾಡಿಕೊಂಡರುನಗರದ ವಿವಿಧ ಸರ್ಕಲ್ ನಲ್ಲಿರುವ ಇರುವ ಮಹನೀಯರು ಫೋಟೋಗಳಿಗೆ ಮಾಲಾರ್ಪಣೆ ಮಾಡಿದರು.ಇದೆ ತಿಂಗಳುನಲ್ಲಿ ಕ್ಷೇತ್ರ ಅಭ್ಯರ್ಥಿಯನ್ನು ಘೋಷಣೆ ಮಾಡುತೇನೆ.ಸಿಂಧನೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಶಕ್ತಿ ನನಗೆ ಇಲ್ಲಿನ ಜನರು […]
ಕಾಂಗ್ರೆಸ್ ಪಾರ್ಟಿ ಮತ್ತು ಭ್ರಷ್ಟಾಚಾರ ಬ್ರೋಕರ ಯಾರು ಇದ್ದಾರೆ ದಿಲ್ಲಿಯೊಳಗ ಸೋನಿಯಾ ಗಾಂಧಿ ರಾಹುಲ ಗಾಂಧಿ ಮನೆ ಮುಂದೆ ಅಡ್ಡಾಟತ್ತಾ ಇರೋರನ್ನು ನೋಡಿದ್ರ ಗೋತ್ತಾಗುತ್ತೆ… ದುಡ್ಡು ತೋಗೋಡು ಟಿಕೆಟ್ ಹಚ್ಚಾತ್ರರಾ ಅಂತಾ ಹೇಳಿ ಪಾರ್ಟಿಯ ಅನೇಕ ಗೌರ್ನರ್ ಗಳು ಇದ್ದಾರೆ…. ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬಿಜಾಸೂರರನ್ನು ಹುಟ್ಟಿಸಿದೆ ಕಾಂಗ್ರೆಸ್ ಪಾರ್ಟಿ… ಅವರು ಬಹಳ ಮಾತನಾಡಿದರೆ ನಾನು ರಾಷ್ಟ್ರೀಯ ನಾಯಕನಾಗಬಹುದು.. ಕಾಂಗ್ರೆಸ್ ಪಾರ್ಟಿ ಭೂತಕಾಲದ ಪಾರ್ಟಿ ಅವರಿಗೆ ಆಧಾರ ರಹಿತ ಆರೋಪ […]
ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ.. ಹಳ್ಳಿ ಭಾಷೆಯಲ್ಲಿ ನಾನು ಮಾತಾಡಿದ್ದೇನೆ,ಹಳ್ಳಿ ಭಾಷೆಯಲ್ಲಿ ಹೆದರೋರಿಗೆ ನಾಯಿ ಮರಿ ತರಹ,ಬೆಕ್ಕಿನ ಮರಿ ತರ ಇರ್ತೀವಿ ಅಂತೀವಿ ಎಂದ ಸಿದ್ದು.. ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕು ಅನ್ನೋ ಉದ್ದೇಶ ಇಲ್ಲ. ಪ್ರಧಾನ ಮಂತ್ರಿ ಬಳಿ ಮುಖ್ಯಮಂತ್ರಿ ಧೈರ್ಯವಾಗಿ ಇರಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದೇನೆ. ಯಡಿಯೂರಪ್ಪನವರಿಗೆ ರಾಜಾಹುಲಿ ಅನ್ನೋದು ಅನುಮಾನನಾ.? ನನಗೆ ಟಗರು,ಹೌದ ಹುಲಿಯಾ ಅನ್ನೋದು ಅನುಮಾನನಾ?? ಪ್ರಾಣಿ,ಪಕ್ಷಿಗಳಿಗೆ ಮರಗಳಿಗೆ ಹೋಲಿಕೆ ಮಾಡೋದು ಸಹಜ. ರಾಜ್ಯದ […]
ಲಕ್ಷೇಶ್ವರ: ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ತಾಲ್ಲೂಕಿನ ಎಲ್ಲ ಕರ್ನಾಟಕ ಸಾರಿಗೆ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆದಿದೆ. ಆದರೆ ಅವುಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ, ಕೆಟ್ಟು ಹೋಗಿರುವ ಘಟಕಗಳ ದುರಸ್ತಿ ನಡೆಯದೇ ಘಟಕದ ಯಂತ್ರಗಳು ತುಕ್ಕು ಹಿಡಿದು ಸುತ್ತಲಿನ ಗಾಜುಗಳು ಕಾಣದಂತೆ ಆಗಿವೆ. ಪ್ರಯಾಣಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹೌದು […]
ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ ಜ.15 ರಂದು ನಡೆಯುವ ರಂಗನಾಥಸ್ವಾಮಿ ಚಿಕ್ಕ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಮೇಶ್ ರವರು ಸೂಚಿಸಿದ್ದಾರೆ….. ಬಿಳಿಗಿರಿ ರಂಗನ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ರಮೇಶ್ ರವರು ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಚಿಕ್ಕ ಜಾತ್ರೆ ಅಂಗವಾಗಿ ಜ. 14ರಿಂದ 17ರವರೆಗೆ ಯಳಂದೂರು, ಚಾ.ನಗರ, ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲದಿಂದ […]
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ. ಪ್ಲೇಕ್ಸ್ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ ಹಾಕ್ತಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎನ್ನುವುದು ಸೀಕ್ರೆಟ್ ಇಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್ನಲ್ಲಿ ನನ್ನ ಫೋಟೋ ಹಾಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ ಆಗಲ್ಲ. ಸುಮಲತಾ ಸ್ವಾಭಿಮಾನಿ ಪಡೆ ಅಥವಾ ಹೊಸ ಪಕ್ಷ […]
ಆರೋಪಿ ಜಗದೀಶ್ ಪರ ವಕೀಲ ನಾಗರಾಜ್ ಹೇಳಿಕೆ ಇದು ಯಾರಿಗೋ ಲಂಚ ಕೊಡಬೇಕು ಅಂತ ತಗೊಂಡು ಹೋಗ್ತಿದ್ದ ಹಣ ಅಲ್ಲ ಜಗದೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಒಂದು ಇತ್ತು ಅದನ್ನ ಸೆಟಲ್ಮೆಂಟ್ ಮಾಡೋಣ ಅಂತ ಬೆಂಗಳೂರಿಗೆ ಹಣ ತಂದಿದ್ರು ಅರ್ಜೆಂಟ್ ಯಾರೋ ಅಧಿಕಾರಿನ ಭೇಟಿ ಮಾಡಬೇಕಿತ್ತು ಅದಕ್ಕೆ ವಿಧಾನಸೌದ ಹೋಗಿದ್ದಾರೆ ಅದು ಬಿಟ್ಟು ಯಾರಿಗೋ ಲಂಚ ಕೊಡೋಕೆ ಅಂತ ಹೋಗಿಲ್ಲ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ರು ಅದ್ಯಾಕೆ ಬಂಧನ […]
ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಗಳ ಬಂಧನ 1 ಕೋಟಿ 28 ಲಕ್ಷ 68 ಸಾವಿರ ಮೌಲ್ಯದ ಖೋಟಾ ನೋಟುಗಳ ಜಪ್ತಿ ತಮಿಳುನಾಡು ಮೂಲದ ಮೂರು ಆರೋಪಿಗಳ ಬಂಧನ ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಬೆಂಗಳೂರಿಗೆ ಬಂಧಿದ್ದ ಆರೋಪಿಗಳು ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದಿದ್ದ ಪಿಚ್ಚುಮುತ್ತು ಮತ್ತು ತಂಡ ಪಿಚ್ಚು ಮುತ್ತು, ನಲ್ಲಕಣಿ, ಅಜಯ್ ಸಿಂಗ್ […]