ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಾದ ನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ ದೆಹಲಿ ಪೊಲೀಸ್ ಇಲಾಖೆ ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ನೀಡಿದೆ. ನವದೆಹಲಿ:ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಎಲ್ಲ ಏಳು ಮಹಿಳಾ ಕುಸ್ತಿಪಟುಗಳಿಗೆ ದೆಹಲಿ ಪೊಲೀಸರು ಇಂದು (ಭಾನುವಾರ) ವಿಶೇಷ ಭದ್ರತೆ ಒದಗಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸಲು ಮತ್ತು ಸಿಆರ್‌ಪಿಸಿ ಕಲಂ […]

ಇತ್ತೀಚಿನ ದಿನಗಳಲ್ಲಿ ಸಂಸ್ಕರಿತ ಇಂಧನಕ್ಕಾಗಿ ಯುರೋಪ್ ರಾಷ್ಟ್ರಗಳ ಅವಲಂಬನೆ ಭಾರತದ ಮೇಲೆ ಹೆಚ್ಚಾಗುತ್ತಿದೆ. ನವದೆಹಲಿ : ಒಂದು ಕಡೆ ರಷ್ಯಾದಿಂದ ದಾಖಲೆ ಪ್ರಮಾಣದಲ್ಲಿ ಕಚ್ಚಾ ಇಂಧನ ತೈಲ ಖರೀದಿ ಮಾಡುತ್ತಿರುವ ಭಾರತ, ಇನ್ನೊಂದೆಡೆ ಯುರೋಪಿಗೆ ಅತಿ ಹೆಚ್ಚು ಸಂಸ್ಕರಿತ ಇಂಧನ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಕೆಪ್ಲರ್ ಅನಲಿಟಿಕ್ಸ್​ ಡೇಟಾ ಈ ಮಾಹಿತಿ ನೀಡಿದೆ. ಯುರೋಪ್ ರಾಷ್ಟ್ರಗಳು ರಷ್ಯಾದಿಂದ ತರಿಸಿಕೊಳ್ಳುತ್ತಿದ್ದ ಕಚ್ಚಾ ತೈಲದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಅವು ಭಾರತದ […]

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕರ್ನಾಟಕವನ್ನು ಎಟಿಎಂ ಅಂದುಕೊಂಡಿವೆ. ಅವರು ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಎರಡು ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಚನ್ನಪಟ್ಟಣ (ರಾಮನಗರ): ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾರಣ. ಇವರ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುವ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ […]

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು ಸಿಡಿಲು ಬಡೆದು 8 ಕುರಿಗಳು ಸಾವನೊಪ್ಪಿವೆ, ಶಂಕರಲಿಂಗ ಎಂಬ ರೈತನಿಗೆ ಸೇರಿದ ಕುರಿಗಳಾಗಿದ್ದು, ನಿನ್ನೆ ರಾತ್ರಿ ಜಮೀನಿನಲ್ಲಿ ಕುರಿಗಳನ್ನು ಬಿಟ್ಟಿದ್ದ ವೇಳೆ ಸಿಡಿಲು ಬಡಿದು ಸಾವನೊಪ್ಪಿವೆ. ಇದರಿಂದಾಗಿ ಜೀವನೋಪಾಯಕ್ಕಾಗಿ ಕುರಿಗಳನ್ನು ನಂಬಿ ಜೀವನ ನಡೆಸುತ್ತಿದ್ದ ರೈತನಿಗೆ ಬರೆ ಎಳೆದಂತಗಿದ್ದು ಇದರಿಂದ, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಮನವಿ ಮಾಡಿಕೊಂಡಿದ್ದಾನೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಫಜಲಫೂರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಶ್ರೀ ಆರ್ ಡಿ ಪಾಟೀಲ್,  ಇಂದು ಅಫಜಲಫೂರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವಪುರ. ಬನ್ನಟ್ಟಿ. ಕೊಳ್ಳುರು. ದೇಸಾಯಿ ಕಲ್ಲೂರ್. ಗುಡ್ಡೇವಾಡಿ. ಗ್ರಾಮಗಳಿಗೆ ಭೇಟಿ ನೀಡಿದ ಆರ್‌ಡಿ ಪಾಟೀಲ್. ಇಂದು ಅಫಜಲಫೂರ ತಾಲೂಕಿನ ಗ್ರಾಮಗಳಿಗೆ ಆರ್ ಡಿ ಪಾಟೀಲ್ ಅವರು ಸಮಾಜವಾದಿ ಪಕ್ಷದ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಆರ್ ಡಿ ಪಾಟೀಲ್ ಅವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆ. ಗ್ರಾಮದ ಮಹಿಳೆಯರು […]

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಅಭಯ್ ಪಾಟೀಲ್ ಶಾಪುರ್ ಭಾಗದಲ್ಲಿ ಮತಯಾಚನೆ ರ್ಯಾಲಿ ಹಮ್ಮಿಕೊಂಡಿದ್ದರು. ಕ್ಷೇತ್ರದ ಮತದಾರರು ಅಭಯ್ ಪಾಟೀಲ್ ಮತಯಾಚನೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿದಾಗ ಕ್ಷೇತ್ರದ ಮತದಾರರು ಮಾಲೆ ಹಾಕುತ್ತ ಹೂವಿನ ಸುರುಮಳೆಯನ್ನೇ ಸುರಿಸುತ್ತಾ ಮಹಿಳೆಯರು ಆರ್ಥಿ ಬೆಳಗುವ ಮುಖಾಂತರ ಅಭ್ಯರ್ಥಿ ಅಭಯ್ ಪಾಟೀಲರನ್ನು ಸ್ವಾಗತಿಸಿದರು. ಶಹಪುರ್ ಭಾಗದಲ್ಲಿ ಮತದಾರರು ಅಬ್ಬೆ ಪಾಟೀಲರಿಗೆ ಬಿಜೆಪಿಗೆ ಮತ ನೀಡಲು ಅಭಯ ಪಾಟೀಲರನ್ನು ಸ್ವೀಟ್ ತಿಳಿಸುತ್ತಾ […]

ಬೀದರ ಜಿಲ್ಲಾ ಸ್ವೀಪ್ ಸಮಿತಿ ಔರಾದ ಬಾ ತಾಲ್ಲೂಕು ಸ್ವೀಪ್ ಸಮಿತಿಯ, ತಾಲೂಕಾ ಪಂಚಾಯತ ಔರಾದ ಬಾ ರವರ ಸಹಯೋಗದಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ರವಿವಾರ ದಿನದಂದು ಶಾಲಾ ಮಕ್ಕಳು ಮತ್ತು ವಿಶೇಷ ಚೇತನರ ಬೈಕ್ ರ್ಯಾಲಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಔರಾದ ಬಾ ರವರು ಚಾಲನೆ ನೀಡಿದರು. ಔರಾದ ಬಾಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದ್ವಜಾ ರೋಹಣ ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು […]

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸಲು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ ಆಗುತ್ತಿರುವುದರಿಂದ ಗಣ ಸರಕಾರವು 15ದಿನದ ಮುಂಚೆಯೇ ಮತದಾರರಿಗೆ ತಿಳಿವಳಿಕೆ ಮೂಡಲ್ಲಿ ಎಂದು ಕಾರ್ಯಕ್ರಮ […]

ಶಂಭು ಕಲ್ಲೋಳ್ಕರ್ ಪ್ರಚಾರದಲ್ಲಿ ಮಕ್ಕಳಿಗೆ ದುಡ್ಡಿನ ಆಮಿಷ,  ರಾಯಭಾಗ ಪಕ್ಷೇತರ ಅಭ್ಯರ್ಥಿ ಶಂಬು ಕಲ್ಲೋಳ್ಕರ, ಪುಟ್ಟ ಪುಟ್ಟ ಮಕ್ಕಳಿಗೆ ದುಡ್ಡಿನ ಆಮಿಷ,  ಬೆಳಗಾವಿ ಜಿಲ್ಲೆ ರಾಯಬಾಗ ವಿಧಾನಸಭಾ ಕ್ಷೇತ್ರ, ರಾಯಭಾಗ ತಾಲೂಕಿನ ನಾಗರಮುನ್ನೊಳ್ಳಿ ಯಲ್ಲಿ ಪ್ರಚಾರ. 10 – 11 ವರ್ಷದ ಮಕ್ಕಳಿಂದ ಚುನಾವಣಾ ಪ್ರಚಾರ್, ಚುನಾವಣಾ ಅಧಿಕಾರಿಗಳ ನಿರ್ಲಕ್ಷ, ಒಬ್ಬ ರಿಟಾಯರ್ಡ್ ಐ ಎ ಎಸ್ ಅಧಿಕಾರಿ ಯಾದ್ರು ನೈತಿಕತೆ ಇಲ್ವಾ. ಪ್ರತಿ ಮಕ್ಕಳಿಗೆ 200ರಿಂದ 500 ವರೆಗೆ […]

ಇನ್ಸ್ ಪೆಕ್ಟರ್ ಶರಣಗೌಡ ವಿರುದ್ದ ಆರೋಪ ಮಾಡಿ ದೂರಿಗೆ ಟ್ವಿಸ್ಟ್. ರಾಜಕುಮಾರ್ ಎಂಬಾತನ ವಿರುದ್ದ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್.  ಸುಬ್ರಮಣ್ಯನಗರ, ಬಂಡೆಮಠ, ಸದಾಶಿವನಗರ ಸೇರಿ 10ಕ್ಕೂ ಹೆಚ್ಚು ಕೇಸ್. ಗೋಲ್ಡ್ ಕಂಪನಿ ಹಾಗು ಮಂಜುನಾಥೇಶ್ವರ ಕೋ ಅಪರೇಟಿವ್ ಸೊಸೈಟಿ ಮಾಡಿ ವಂಚನೆ. ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಕೇಸ್. ರಾಜಕುಮಾರ್ ವಿರುದ್ದ ಕೋರ್ಟ್ ನಿಂದ ಬಂಧನ ವಾರಂಟ್ ಜಾರಿ. ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ […]

Advertisement

Wordpress Social Share Plugin powered by Ultimatelysocial