ಬೆಂಗಳೂರಿನಲ್ಲಿ ಹೊಟೆಲ್ ಒಳಗೆ ಸಿಲಿಂಡರ್ ಬ್ಲಾಸ್ಟ್ ಬೆಳಿಗ್ಗೆ 9-45 ರ ಸುಮಾರಿಗೆ ನಡೆದಿರುವ ಘಟನೆ,ಹೋಟೆಲ್ ಮಾಲೀಕ ಮಹೇಶ್ 32 ಗಂಭೀರ ಗಾಯ ಕೊಂಡಿದ್ದು ಚಂದ್ರಲೇಔಟ್ ನ ಸಂತೃಪ್ತಿ ಉತ್ತರ ಕರ್ನಾಟಕದ ಜವಾರಿ ಊಟದ ಮನೆಯಲ್ಲಿ ಈ ಘಟನೆ ನಡೆದಿದೆ,ಹೋಟೆಲ್ ಕಂ ಪಿಜಿಯಾಗಿರುವ ಕಟ್ಟಡ ಇದ್ದಾಗಿದ್ದು ಕಟ್ಟಡದ ಗ್ರೌಂಡ್ ಪ್ಲೋರ್ ನಲ್ಲಿರುವ ವೇಳೆ ಹೋಟೆಲ್ ನಲ್ಲಿ ಮಹೇಶ್ ಹೊರತು ಪಡಿಸಿ ಯಾರು ಇರಲಿಲ್ಲ ಎಲ್ಲಾರು ಪ್ರಾಣ ಅಪಾಯದಿಂದ ಪರಾಗಿದ್ದಾರೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada