ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ.
ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ. ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾರೆ ಎನ್ನುತ್ತಿದ್ದಾರೆ. ಆದ್ರೆ ಈಗ ಚಾರು ಬದಲಾಗಿದ್ದಾರೆ.
ಮೌನ ಗುಡ್ಡೆಮನೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ಗೆ ಹೊಸ ನಟಿ ಸಿಕ್ಕರು, ಚಾರು ಮೇಡಂ ಸಿನಿಮಾ ಮಾಡಿ ಎಂದು ಜನ ಕಾಮೆಂಟ್ ಹಾಕ್ತಾ ಇದ್ದಾರೆ. ಮೌನ ಅವರನ್ನು ಇಷ್ಟ ಪಟ್ಟಿದ್ದಾರೆ.
ಸದ್ಯ ಧಾರಾವಾಹಿಯಲ್ಲಿ ಚಾರುಗೆ ಕೆಮಿಕಲ್ ಬಿದ್ದ ಕಾರಣ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಳು. ಈಗ ಕಣ್ಣು ವಾಪಸ್ ಬಂದಿದೆ. ಆದ್ರೆ ಕಣ್ಣು ಕಾಣ್ತಿಲ್ಲ ಎಂದು ಸುಳ್ಳು ಹೇಳ್ತಾ ಇದ್ದಾಳೆ.
ಚಾರು ರಾಮಾಚಾರಿಯನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ. ಕಣ್ಣು ಬಂದಿರುವ ವಿಚಾರ ಹೇಳಿದ್ರೆ, ರಾಮಾಚಾರಿ ತನ್ನಿಂದ ದೂರ ಹೋಗ್ತಾನೆ ಅನ್ನೋ ಭಯ ಅವಳಿಗೆ ಇದೆ.
ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಆಗಿ ರನ್ ಆಗ್ತಿದೆ. TRPಯಲ್ಲೂ ಮುಂದಿದೆ. ಮುಂದೇನಾಗುತ್ತೆ ಅಂತ ಜನ ಕುತೂಹಲದಿಂದ ಧಾರಾವಾಹಿ ನೋಡ್ತಾರೆ.
ರಾಮಾಚಾರಿ ಚಾರು ಪ್ರೀತಿಯನ್ನು ಒಪ್ಪಿಕೊಳ್ತಾಳಾ? ರಾಮಾಚಾರಿ ಚಾರು ಪ್ರೀತಿಯನ್ನು ಒಪ್ಪಿಕೋ ಎಂದು ಅಭಿಮಾನಿಗಳು ಕಾಮೆಂಟ್ ಹಾಕ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada