ಇಂದು ಬೆಳಗ್ಗೆ ೮ ಗಂಟೆಯಿಂದಲೇ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಯ ಫಲಿತಾಂಶ ಶುರುವಾಗಿದೆ. ಹೀಗಾಗಿ ಇಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಕಣ್ಣು ಇಂದು ಫಲಿತಾಂಶದ ಮೇಲೆ ಇತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಅವರ ತವರು ಕ್ಷೇತ್ರದ ಫಲಿತಾಂಶ ಬೊಮ್ಮಾಯಿ ಅವರಿಗೆ ಬೇಸರ ಉಂಟು ಮಾಡಿದೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿ ತಾಲೂಕಿಗೆ ಒಳಪಡುವ ಬಂಕಾಪುರದಲ್ಲಿ ಇಂದು ಮತದಾರರು ಬಿಜೆಪಿನಾ ಬಿಟ್ಟು, ಕೈಗೆ ಜೈ ಎಂದಿದ್ದಾರೆ. ಹೀಗಾಗಿ ಈ ಫಲಿತಾಂಶ ಬೊಮ್ಮಾಯಿ ಅವರಿಗೆ ಮುಜುಗರ ಉಂಟುಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: