ಸಂಗೀತದ ಮೂಲಕ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಂಪರ್ಕ ಸಾಧಿಸಲು ತಮ್ಮ ವೇದಿಕೆಯನ್ನು ಬಳಸುವುದಕ್ಕಿಂತ ಸಾಂಕ್ರಾಮಿಕ ರೋಗದ ಸುತ್ತಲಿನ ಮನಸ್ಥಿತಿಯನ್ನು ಹಗುರಗೊಳಿಸಲು ಗಾಯಕ ವಿಜಯ್ ಪ್ರಕಾಶ್ ಉತ್ತಮ ಮಾರ್ಗವನ್ನು ಯೋಚಿಸಲು ಸಾಧ್ಯವಿಲ್ಲ. ಸ್ಯಾಂಡಲ್‌ವುಡ್‌ನ ಜನಪ್ರಿಯ ಗಾಯಕ ಜನಪ್ರಿಯ ಕನ್ನಡ ಟಿವಿ ಧಾರಾವಾಹಿ ಮಗಳು ಜಾನಕಿಯ ಶೀರ್ಷಿಕೆ ಗೀತೆ ಮತ್ತು ಇನ್ನೊಂದು ಜನಪ್ರಿಯ ಹಾಡು ಸೇರಿದಂತೆ ಎಲ್ಲರೊಂದಿಗೆ ಕೆಲವು ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು – ಯೇಡೆ ತುಂಬಿ ಹಾಡಿದೆನು. ಅವರು ವೀಡಿಯೊ […]

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್‌ ಗಳು​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಮಾತ್ತು ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ […]

ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು.. ಟಾಲಿವುಡ್‌ನಲ್ಲಿ ಕೋವಿಡ್ ಅಬ್ಬರ ಜೋರಾಗಿದ್ದು, ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿಂದೆ ಟಾಲಿವುಡ್ ನಟರಾದ ಮಹೇಶ್ ಬಾಬು, ಲಕ್ಷ್ಮಿ ಮಂಚು ಮತ್ತು ವಿಶ್ವಕ್ ಸೇನ್ ಸೇರಿದಂತೆ ಹಲವು ನಟರು COVID-19 ಸೋಂಕಿಗೆ ತುತ್ತಾಗಿದ್ದರು. ಇದೀಗ ರಾಜೇಂದ್ರ ಪ್ರಸಾದ್ ಅವರು ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ರಾಜೇಂದ್ರ […]

ಪಂಜಾಬ್ ರಾಜ್ಯ ಈಗ ಸುದ್ದಿಯ ಕೇಂದ್ರ. ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಪ್ರತಿಭಟನೆ, ಸಿಎಂ ಬದಲಾವಣೆ, ಇತ್ತೀಚೆಗೆ ಪ್ರಧಾನಿ ಮೋದಿ ಸಂಚಾರಕ್ಕೆ ಅಡ್ಡಿ, ಭದ್ರತಾ ಲೋಪ ಆರೋಪ, ವಿಧಾನಸಭೆ ಚುನಾವಣೆ ಇನ್ನೂ ಕೆಲವು ಕಾರಣಗಳಿಂದ ರಾಷ್ಟ್ರದ ಕಣ್ಣು ಪಂಜಾಬ್‌ ಮೇಲಿದೆ. ಪಂಜಾಬ್ ರಾಜ್ಯ ಚುನಾವಣೆ ಆಯೋಗದ ಕಡೆಯಿಂದ ‘ರಾಜ್ಯದ ಐಕಾನ್’ ಆಗಿದ್ದ ನೇಮಕವಾಗಿದ್ದ ಸೋನು ಸೂದ್ ಇದೀಗ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಾವು ಪಂಜಾಬ್‌ನ ‘ರಾಜ್ಯ ಐಕಾನ್’ ಸ್ಥಾನದಿಂದ […]

ಅದೆಷ್ಟೋ ನಟ ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರರಾಗಿರ್ತಾರೆ. ತಾವು ಏನೇ ಮಾಡಿದರೂ, ಅಭಿಮಾನಿಗಳೊಂದಿಗೆ ಒಂದು ವಿಚಾರವನ್ನು ಹಂಚಿಕೊಳ್ಳಬೇಕು ಅಂದರೂ ಸೆಲೆಬ್ರೆಟಿಗಳು ಬಳಸೋ ಅಸ್ತ್ರವೇ ಸಾಮಾಜಿಕ ಜಾಲತಾಣ. ಅದರಲ್ಲೂ ಇತ್ತೀಚೆಗೆ ಅದೆಷ್ಟೋ ನಟ ನಟಿಯರು ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ. ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ತಮ್ಮ ದಿನ ನಿತ್ಯದ ಅಪ್‌ಡೇಟ್‌ಗಳನ್ನು ನೀಡುತ್ತಾ ಸಮಯ ಕಳೆಯುತ್ತಾರೆ. ಇನ್ನು ಬಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳು ಕೂಡ ಇನ್‌ಸ್ಟಾಗ್ರಾಮ್ ಅತೀ ಹೆಚ್ಚು […]

ಮುಂಬಯಿ : ಕೋವಿಡ್ ಸಾಂಕ್ರಾಮಿಕ ರೋಗ ನಮ್ಮ ಚಿತ್ರಕ್ಕೆ ತೀವ್ರವಾದ ಹೊಡೆತ ನೀಡಿದೆ, ನಮಗೆ ಹೋರಾಡಲು ಇನ್ಯಾವುದೇ ಅವಕಾಶವಿಲ್ಲ ಎಂದು ’83’ ಚಿತ್ರ ನಿರ್ಮಾಪಕ ಕಬೀರ್ ಖಾನ್ ನೋವು ಹೊರ ಹಾಕಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಖಾನ್ ಬಹು ನಿರೀಕ್ಷಿತ ಚಿತ್ರ “83” ಚಲನಚಿತ್ರವನ್ನು “ಸಾಂಕ್ರಾಮಿಕ ಬಲಿಪಶು” ಎಂದು ಹೇಳಿದ್ದು, ನಿರ್ಬಂಧಗಳಿಂದಾಗಿ, ದೆಹಲಿ ಮತ್ತು ಹರಿಯಾಣ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ 50 ಪ್ರತಿಶತದಷ್ಟು ಥಿಯೇಟರ್ ಆಕ್ಯುಪೆನ್ಸಿ ಮತ್ತು ಚಲನಚಿತ್ರ ಮಂದಿರಗಳ ಸಂಪೂರ್ಣ […]

ಹೈದರಾಬಾದ್ : ತೆಲುಗು ಸ್ಟಾರ್ ಮಹೇಶ್ ಬಾಬು ಹಿರಿಯ ಸಹೋದರ ಘಟ್ಟಮನೇನಿ ರಮೇಶ್ ಬಾಬು ಶನಿವಾರ ನಿಧನ ಹೊಂದಿದ್ದಾರೆ. ಅಣ್ಣನ ಅಗಲಿಕೆಗೆ ಮಹೇಶ್ ಬಾಬು ಭಾವುಕರಾಗಿ ಸಂತಾಪ ಸೂಚಿಸಿದ್ದು, ಧೈರ್ಯ ತುಂಬಿದ್ದಕ್ಕಾಗಿ ಹಿರಿಯ ನಟ-ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ, ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರರಾಗಿದ್ದ 56 ವರ್ಷದ ನಿರ್ಮಾಪಕ ರಮೇಶ್ ಬಾಬು ಆರೋಗ್ಯ ಸಮಸ್ಯೆಗಳಿಂದ ಶನಿವಾರ ರಾತ್ರಿ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. […]

Advertisement

Wordpress Social Share Plugin powered by Ultimatelysocial