ಮೋದಿ ಆಡಳಿತ ಹಾಗೂ ಕಾರ್ಮಿಕರ, ಬಡವರ, ರೈತರ ವಿರುದ್ಧ ರೂಪಿಸುತ್ತಿರುವ ಕಾಯ್ದೆ ಹಾಗೂ ಕಾರ್ಪೊರೇಟ್ ಬಂಡವಾಳ ಪರ ರೂಪಿಸುತ್ತಿರುವ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕೊಪ್ಪಳ ಗಂಗಾವತಿಯಲ್ಲಿ 23 ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಇಂದು ಚಾಲನೆಯನ್ನು ನೀಡಲಾಯಿತು.ಕಾರ್ಯಕ್ರಮವನ್ನು ನವದೆಹಲಿಯ ಪೊಲಿಟ್ ಬ್ಯೂರೋ ಸದಸ್ಯ ಕಾಂ.ಪ್ರಕಾಶ್ ಕಾರಟ್ ಉದ್ಘಾಟಿಸಿದರು.ಸಮ್ಮೇಳನದಲ್ಲಿ ಕಾರ್ಮಿಕ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು.ದೇಶದಲ್ಲಿ 2 ನೇ ಬಾರಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಿದ್ದು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿದೆ ಅಂತಾ […]
Speed News Special
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಕೋವಿಡ್ ವ್ಯಕ್ಸಿನ್ ಪಡೆದ ಮಕ್ಕಳಿಕೆ ರಾಜ್ಯ ಸರ್ಕಾರ ರಜೆಯನ್ನು ಘೋಶಿಸಿದೆ. ರಾಜ್ಯದಲ್ಲಿ ಕೊರೋನ ಹಾವಳಿ ಮಾತ್ರವಲ್ಲದೆ ಅದರ ಜೊತೆಜೊತೆಗೆ ಓಮಿಕ್ರನ್ ತಳಿ ಕೂಡ ತನ್ನ ಹಟ್ಟಹಾಸವನ್ನ ಶುರು ಮಾಡಿರುವುದು ಎಲ್ಲರಲ್ಲೂ ಭಯ ಮನೆ ಮಾಡಿದೆ. ವಯಸ್ಕರೆಲ್ಲರು ಈಗಾಗಲೆ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಇದೀಗ ಮಕ್ಕಳು ಕೂಡ ಕೋವಿಡ್ ವ್ಯಕ್ಸಿನ್ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ರೂಲ್ಸ್ ಜಾರಿ ಮಾಡಿದ್ದು, ಪ್ರತಿಯೊಬ್ಬ ಮಕ್ಕಳು ತೆಗೆದುಕೊಲ್ಳ ಬೇಕಾಗಿದೆ. ವ್ಯಾಕ್ಸಿನ್ ತೆಗೆದುಕೊಂಡ ನಂತರ ಕೆಲವರಿಗೆ […]
ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡ ಹೊಳೆಯಲ್ಲಿ ನಡೆದಿದೆ.ಉಡುಪಿ ಮೂಲದ ಕುಟುಂಬವೊಂದು ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆರೆಯುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಹಾಲದ ಮರ ಬಿದ್ದು ಈ ದುರಂತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ […]
ಕಿಮ್ ಜಾಂಗ್ ಉನ್ ಅಂದರೆ ಯಾರಿಗೆ ತಾನೆ ಗೊತ್ತಿರೊಲ್ಲಾ ಹೇಳಿ? ಈತನನ್ನು ರಾಕ್ಷಸ ಎಂದೆ ಎಲ್ಲಾ ದೇಶದವರು ಗುರುತಿಸುತ್ತಿದ್ದರು. ಪ್ರತಿ ಬಾರಿಯೂ ಪರಮಾಣು ಪ್ರಯೋಗ, ಬೇರೆ ದೇಶದ ಮೇಲೆ ಯುಧ್ದ ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದ ಈತ ಇದೀಗ ಒಳ್ಳೆ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾನೆ. ಹೈದು ಈ ವಿಷಯವನ್ನ ಕೇಲೋಕೆ ಶಕ್ ಆಗಬಹುದು ಆದರೆ ಇದು ನಿಜ. 2022ರ ನೂತನ ವರ್ಷದಲ್ಲಿ ಉತ್ತರ ಕೋರಿಯಾದ ಸರ್ವಾಧಿಕಾರಿ ಬದಲಾಗುತ್ತಿದ್ದಾರೆ ಅನ್ನೋ […]
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಬೆಂಗಳೂರು: ಪ್ರವಾಸಿಗರಿಂದ ತುಂಬಿದ ಕ್ಸೈಲೋ ಎಸ್ಯುವಿ ಕಾರನ್ನು ಹುಲಿಯೊಂದು ಕಚ್ಚಿ, ಹಿಂದಕ್ಕೆ ಎಳೆಯುವ ಮೂಲಕ ವ್ಯಾರ್ಘನ ಶಕ್ತಿಯೆಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಕಾರಿನ ಹಿಂಬದಿಯ ಬಂಪರ್ಅನ್ನು ಬಲವಾಗಿ ಕಚ್ಚಿ ಹಿಡಿದೆಳೆಯುತ್ತಿರುವ ಹುಲಿಯ ವಿಡಿಯೊವನ್ನು ಮಹೀಂದ್ರ ಸಂಸ್ಥೆ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನ ತೆಪ್ಪಕ್ಕಾಡುವಿನ ಊಟಿ-ಮೈಸೂರು ರಸ್ತೆಯ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. 1 ನಿಮಿಷ 30 ಸೆಕೆಂಡ್ ಇರುವ ವಿಡಿಯೊದಲ್ಲಿ ಮಹೀಂದ್ರ ಕ್ಸೈಲೋ ಎಸ್ಯುವಿ ಕಾರಿನ […]
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಚಳಿಯೂ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆರಾಯ ತುಂತುರು ಹನಿಯಂತೆ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದು, ಕೆಲವೆಡೆ ಜನರ ಓಡಾಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಹೊಸ ವರ್ಷಕ್ಕೆ ಬೆರೆಡೆ ಹೋಗೋ ಪ್ಲಾನ್ಸ್ ಮಾಡಿಕೊಂಡಿದ್ದವರೆಲ್ಲ […]