ಚೆನ್ನೈ ಸೂಪರ್  ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ  ಪುತ್ರಿಗೆ ಕಾಮಕನೋರ್ವ ರೇಪ್ ಬೆದರಿಕೆ ಹಾಕಿರುವ ವಿಷಯೊಂದು ಬೆಳಕಿಗೆ ಬಂದಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ   ಈ ಭಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದೆ.ಅಲ್ಲದೇ ಧೋನಿ ಕೂಡ ಕೆಲ  ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಧೋನಿ ಈ ಭಾರಿ ಟೂರ್ನಿಯಲ್ಲಿ ಚೆನ್ನಾಗಿ ಬ್ಯಾಟ್ ಬೀಸುತ್ತಿಲ್ಲ.ಆದ್ದರಿಂದ ಅವರ 6 ವರ್ಷದ ಮಗುವನ್ನು ಅತ್ಯಾಚಾರ ಮಾಡುವುದಾಗಿ    ಕಾಮುಕನೋರ್ವ ಟ್ವೀಟ್ ಮಾಡಿದ್ಧಾನೆ. […]

ಕಪ್ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂರ್ಜರ್ಸ್ ಬೆಂಗಳೂರು ತಂಡವು ಈ ಭಾರಿಯ ಟೂರ್ನಿಯಲ್ಲಿ ಮಿಶ್ರ ಫಲಿತಾಂಶ ಅನುಭವಿಸಿದೆ. 13 ನೇ ಆವೃತಿಯ ಟೂರ್ನಿಯಲ್ಲಿ ಆರ್.ಸಿ.ಬಿ ತಂಡವು ಒಟ್ಟು 5 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಗೆಲುವಿನ ನಗೆ ಬೀರಿದ್ರೆ, ಎರಡರಲ್ಲಿ ಸೋಲಿನ ರುಚಿ ಕಂಡಿದೆ. ತಂಡದ ಫಲಿತಾಂಶದ ಕುರಿತು ಮೌನ ಮುರಿದಿರುವ ಆರ್.ಸಿ.ಬಿ ಕೋಚ್ ಸೈಮನ  ಕ್ಯಾಟೀಚ್,  “ಮುಂದಿನ  ಒಂದು ವಾರದಲ್ಲಿ ಆರ್.ಸಿ.ಬಿ ತಂಡವು ನಾಲ್ಕು ಪಂದ್ಯಗಳನ್ನಾಡಲಿವೆ. ಇದರಲ್ಲಿ ಭರ್ಜರಿ ಪ್ರದರ್ಶನ ತೋರಿದ್ರೆ […]

ಗೆಲುವಿನ ಕನವರಿಕೆಯಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.  ಕೊಲ್ಕತ್ತಾ ತಂಡದ ವೇಗದ ಬೌಲರ್ ಅಲಿಖಾನ್ ಗಾಯಕ್ಕೆ ತುತ್ತಾಗಿದ್ದು, 13 ನೇ ಆವೃತ್ತಿಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅಲಿಖಾನ್ ಮೂಲತಃ ಅಮೆರಿದಕವರಾಗಿದ್ದು, ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್  ನಲ್ಲಿ ಸ್ಥಾನ ಪಡೆದ ಮೊದಲ ಅಮೆರಿಕ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಕೊಲ್ಕತ್ತಾ ತಂಡವು ಡಿಸೆಂಬರ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ಜನಕರ ನಾಡಿನ […]

ಇಂದು  ಕ್ರಿಕೆಟ್ ಜಗತ್ತಿಗೆ  ಕಂಡು ಕೇಳರಿಯದ  ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ಇಷ್ಟು ದಿನ  ಮನರಂಜನೆಯ ಹೊಳೆಯಲ್ಲಿ ಮಿಂದೇಳುತ್ತಿದ್ದ ಕ್ರಿಕೆಟ್ ಪ್ರಿಯರು ಇದೀಗ ಕಣ್ಣೀರು ಹಾಕುವಂತ್ತಾಗಿದೆ.   ಈ ಸುದ್ದಿಯಿಂದ ಇದೀಗ ವಿಶ್ವ ಕ್ರಿಕೆಟ್ ಕೂಡ  ಒಂದು ಕ್ಷಣ ದಂಗಾಗಿ ಹೋಗಿದ್ದು ಅಕ್ಷರಶಃ ಸ್ತಬ್ಧವಾಗಿದೆ. ಹೌದು, ಅಫ್ಘಾನಿಸ್ತಾನ ತಂಡದ ಸ್ಟಾರ್  ಆರಂಭಿಕ ಆಟಗಾರ ನಜೀಬ್ ಭೀಕರ ಅಪಘಾತದಲ್ಲಿ ಉಸಿರು  ನಿಲ್ಲಿಸಿದ್ದಾರೆ. ನಿನ್ನೆ ಅಫ್ಘಾನಿಸ್ತಾನದಲ್ಲಿ ನಡೆದ ಭೀಕರ ಅಪಘಾತದಲ್ಲಿ  ಗಂಭೀರ ಗಾಯಗೊಂಡಿದ್ದ ನಜೀಬ್ […]

ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಕೇಕೆ ಹಾಕಿತು. ಶೇನ್ ವಾಟ್ಸನ್-ಡು ಪ್ಲೆಸಿಸ್ ಜೊತೆಯಾಟಕ್ಕೆ ಬ್ರೇಕ್ ಹಾಕುವಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಬಳಲಿ ಬಸವಳಿದರು. ಕೊಲ್ಲಿ ಕದನದಲ್ಲಿ ನಿನ್ನೆ ಪಂಜಾಬ್ ಗೆ ಸರಿಯಾಗಿಯೇ ಪಂಚ್ ಕೊಟ್ಟ ಸೂಪರ್ ಕಿಂಗ್ಸ್ ಗೆಲುವಿಗೆ ಹಳಿಗೆ ಮರಳಿತು..ಪಂದ್ಯದ ಬಳಿಕ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ  ಕನ್ನಡಿಗರಾದ ಕೆ.ಎಲ್.ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್​ಗೆ […]

ಧೋನಿ ತಮ್ಮ ಮೊದಲಿನ ಚಾರ್ಮ ಕಳೆದುಕೊಂಡಿದ್ದಾರೆ ಅವರ ಫಿಟ್‌ನೆಸ್ ಮೊದಲಿನಂತೆ ಇಲ್ಲ ಎಂದು ಕೆಎಸ್‌ಸಿಎ ಅಧ್ಯಕ್ಷ ಹಾಗೂ 1983ರ ವಿಶ್ವಪಕ್ ವಿಜೇತ ತಂಡದ ಆಟಗಾರ ರೋಜರ್ ಬಿನ್ನಿ ಅಭಿಪ್ರಾಯಪಟ್ಟದ್ದಾರೆ. ಕಳೆದ ಕೆಲ ಸೀಸ್‌ಗಳಿಂದ ನಾನು ಧೋನಿಯನ್ನ ನೋಡುತ್ತಿದ್ದೇನೆ ಈ ಮೊದಲು ಧೋನಿಯವರು ತಮ್ಮ ಅದ್ಭುತ ಆಟದ ಮೂಲಕ ಸೋಲುವ ಪಂದ್ಯಗಳನ್ನ ಗೆಲ್ಲಿಸುತ್ತಿದ್ರು.ಆದ್ರೆ ಈಗ ಧೋನಿ ತಮ್ಮ ಫಿಟ್‌ನೆಸ್ ಕಳೆದುಕೊಂಡಿದ್ಧಾರೆ.ಯುವ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ ಈ […]

ಇಂಗ್ಲೆAಡ್ ನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ ನಲ್ಲಿ ೫೦೦ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್ ಆಗಿ ಬ್ರಾಡ್ ಮೂಡಿಬಂದಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ನ ಅಂತಿಮ ದಿನದ ಆಟದಲ್ಲಿ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಪಡೆಯುವುದರೊಂದಿಗೆ ಬ್ರಾಡ್ ಈ ಸಾಧನೆ ಮಾಡಿದ್ದಾರೆ. ಜೊತೆಗಾರ ಜೇಮ್ಸ್ ಆ್ಯಂಡರ್ಸನ್ […]

ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿದ್ದ ಐಪಿಎಲ್ ಟೂರ್ನಿ ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು ಸೆಪ್ಟೆಂಬರ್ ೧೮ರಂದು ಟೂರ್ನಿ ನಡೆಯುವ ಸಾಧ್ಯತೆ ಇದ್ದು ೫೧ ದಿನಗಳ ಕಾಲ ಟೂರ್ನಿ ನಡೆಯಲಿದೆ ಎಂದು ತಿಳಿದುಬಂದಿದೆ. ಕೊರೊನಾ ಕಾರಣದಿಂದಾಗಿ ಟಿ-೨೦ ವಿಶ್ವಕಪ್ ಮುಂದೂಡಿದ ಬೆನ್ನಲ್ಲೆ ಬಿಸಿಸಿಐ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಆಸ್ಟೆçÃಲಿಯಾದಲ್ಲಿ ನಡೆಯಬೇಕಗಿದ್ದ ಟಿ-೨೦ ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಈ ವರ್ಷ ಜೆಇಇ ಮೈನ್ಸ್ ಪರೀಕ್ಷೆಯ ಮೂಲಕ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೇಂದ್ರದ ಅನುದಾನ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜೆಇಇಯಲ್ಲಿ ಉತ್ತಮ ಸಾಧನೆ ಮಾಡಿದರೂ ೧೨ನೇ ತರಗತಿಯಲ್ಲಿ ಶೇ. ೭೫ರಷ್ಟು ಅಂಕ ಪಡೆದಿರಬೇಕೆಂಬ ನಿಯಮವನ್ನು ಈ ವರ್ಷ ಕೈಬಿಡುವುದಾಗಿ ತಿಳಿಸಿದೆ. ಕೋವಿಡ್ ೧೯ ಕಾರಣ ಸೆಂಟ್ರಲ್ ಸೀಟ್ ಅಲೋಕೇಶನ್ ಮಂಡಳಿ ಈ ತೀರ್ಮಾನ ಕೈಗೊಂಡಿದೆ. ಎನ್‌ಐಟಿ, […]

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ 1000ನೇ ಪೋಸ್ಟ್ ಅನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 12 ವರ್ಷಗಳ ಕಾಲ ಆಡುತ್ತ ಕಲಿತಿರುವೆ ಎಂದು   ಅವರು ಈ ಪೋಸ್ಟ್ ಮೂಲಕ ತಿಳಿಸಿದ್ದು, ತಮ್ಮೊಂದಿಗೆ ತಾವೇ ಬ್ಯಾಟಿಂಗ್ ಮಾಡುತ್ತಿರುವ ರೀತಿಯಲ್ಲಿ ತಮ್ಮದೇ 2 ಚಿತ್ರಗಳು ಎಡಿಟ್ ಮಾಡಿ ಪ್ರಕಟಿಸುವ ಮೂಲಕ ಗಮನಸೆಳೆದಿದ್ದಾರೆ. ‘2008-2020ರ  ಈ ದಾರಿಯಲ್ಲಿ ಸಾಕಷ್ಟು ಕಲಿತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. […]

Advertisement

Wordpress Social Share Plugin powered by Ultimatelysocial