ನಮ್ಮ ಸರ್ಕಾರ ರಾಜ್ಯದ ಜನರ ಭವಿಷ್ಯ ನಿರ್ಮಿಸುವ ಸರ್ಕಾರ ಸಿಎಂ ಸಿಎಂ ಬೊಮ್ಮಾಯಿ

ಬದಲಾವಣೆ ಜಗತ್ತಿನ ನಿಯಮ ಬದಲಾವಣೆಗೆ ಹೊಂದಕೊಂಡು ಮುಂದೆ ಹೋದವರು ಯಶಸ್ಸು ಕಾಣುತ್ತಾರೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ….ಬೆಳಗಾವಿಯ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು,ಅರ್ಥ ಮತ್ತು ಪುರುಷಾರ್ಥ ಮೊದಲಿತ್ತು. ಪುರುಷಾರ್ಥ ಬದಲಾಗಿ ಸ್ತ್ರೀ ಆರ್ಥ ಕೂಡ ಆಗಿದೆ.ಸಮಾಜವನ್ನ ಸಿದ್ಧ ಮಾಡುವ ಕೆಲಸ ಎಲ್ಲರೂ ಮಾಡಬೇಕು.ಉದ್ಯೋಗ ಮೇಳದಲ್ಲಿ ಬಂದ 78 ಕಂಪನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸ್ವಾಭಿಮಾನದ ವ್ಯಕ್ತಿತ್ವ ನಿರ್ಮಿಸುವ ಕಾರ್ಯವನ್ನ ಕಂಪನಿಗಳು ಮಾಡುತ್ತಿವೆ..ಕಂಪನಿಗಳ ಮುಖ್ಯಸ್ಥರಲ್ಲಿ ಮನವಿ ಯುವಕರನ್ನ ಬೆಳಿಸಬೇಕು.ವೈಜ್ಞಾನಿಕ ಉದ್ಯೋಗ ಮೇಳ ಇದಾಗಿದೆ. ಯಾವುದೇ ರಾಜ್ಯದಲ್ಲಿ ಎಂಪ್ಲಾಯಮೆಂಟ್ ಪಾಲಿಸಿ ಇಲ್ಲ.ರಾಜ್ಯದಲ್ಲಿ ಎಂಪ್ಲಾಯಮೆಂಟ್ ಪಾಲಿಸಿ ಜಾರಿಗೆ ತರಲಾಗುತ್ತಿದೆ.ಪಬ್ಲಿಸಿಟಿಗಾಗಿ ಈ ಮೇಳವನ್ನ ಆಯೋಜಿಸಿಲ್ಲ ನಮ್ಮ ಸರಕಾರ ರಾಜ್ಯದ ಜನರ ಭವಿಷ್ಯ ನಿರ್ಮಿಸುವ ಸರಕಾರ ನಮ್ಮದಾಗುತ್ತದೆ ಎಂದು ಹೇಳಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಕೂಡಲೇ ನಿಮ್ಮ ಫೋನ್‌ನಿಂದ ಈ 15 ಅಪ್ಲಿಕೇಶನ್‌ಗಳನ್ನು ಡಿಲೀಡ್‌ ಮಾಡಿ ಇಲ್ಲವಾದಲ್ಲಿ ನಿಮಗೆ ತೊಂದ್ರೆ ತಪ್ಪಿದಲ್ಲ

Thu Dec 23 , 2021
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕುಖ್ಯಾತ ಜೋಕರ್ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳ ಕುರಿತು ಮೊಬೈಲ್ ಭದ್ರತಾ ಪರಿಹಾರ ಸಂಸ್ಥೆ ಪ್ರಡಿಯೊ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ, ಸೈಬರ್ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್ಸ್ಕಿಯ ವಿಶ್ಲೇಷಕ, ಟಟಯಾನಾ ಶಿಶ್ಕೋವಾ, ಜೋಕರ್ ಮಾಲ್‌ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲುತ್ತಿದೆ ಎಂದು ಕಂಡುಹಿಡಿ ದಿದೆ ಈ ಮಾಲ್‌ವೇರ್ ಅನ್ನು ಮೊದಲು 2017 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅದನ್ನು […]

Advertisement

Wordpress Social Share Plugin powered by Ultimatelysocial