ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಅಚ್ಚರಿ ನಡೆ..

ಜೆಡಿಎಸ್ ಮುಖಂಡರ ಜೊತೆ ಗುರುತಿಸಿಕೊಂಡು ಅಚ್ಚರಿ ಮೂಡಿಸಿದ ಕೆಹೆಚ್ ಮುನಿಯಪ್ಪ ..

ಚಿಂತಾಮಣಿ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ. ಹಿರಿಯ ಮುಖಂಡ ವೆಂಕಟಶಿವಾರೆಡ್ಡಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ..

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಕೋಬದಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಜೊತೆ ಚರ್ಚೆ ..

ಊರ ಜಾತ್ರೆಗೆ ಆಹ್ವಾನಿಸಿ ಜೆಡಿಎಸ್ ಮುಖಂಡರ ಜೊತೆ ಗುರುತಿಸಿಕೊಂಡ ಕೆ ಹೆಚ್ ..

ಜೆಡಿಎಸ್ ಮುಖಂಡರ ಜೊತೆ ಡಾ ಕೆ.ಸುಧಾಕರ್ ಸಹ ಬಾಗಿ..

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಗೆದ್ದಿದ್ದ ಕೆಹೆಚ್ ಮುನಿಯಪ್ಪ

ತನ್ನ ಸ್ವಪಕ್ಷದ ಹಲವು ಕಾಂಗ್ರೆಸ್ ಮುಖಂಡರ ನಡೆಯಿಂದ ಬೇಸತ್ತಿದ್ದ ಕೆ ಹೆಚ್ .

ನೆನ್ನೆ ನಡೆದ ಜಾತ್ರಾ ಮಹೋತ್ಸವದಲ್ಲಿ ಜೆಡಿಎಸ್ ಮುಖಂಡರೋಂದಿಗೆ ಕಾಣಿಸಿಕೊಂಡು ಅಚ್ಚರಿ ನಡೆ..

ಜೆಡಿಎಸ್ ಪಕ್ಷಕ್ಕೆ ಕೆಹೆಚ್ ಮುನಿಯಪ್ಪ ಹೋಗ್ತಾರಾ? ಅನ್ನೋ ಪ್ರಶ್ನೆಗೆ ಪುಷ್ಠಿ ನೀಡಿದ ನಡೆ..

ಕಂಬದಹಳ್ಳಿ ಕೆ ಹೆಚ್ ಮುನಿಯಪ್ಪ ತವರೂರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ ರೈಲು ನಿಲ್ದಾಣದಲ್ಲಿ ಪರಿಸರ ಉಳಿಸಿ ಕಾರ್ಯಕ್ರಮ.

Thu Jul 21 , 2022
೭೫ನೇ ಅಜಾಧಿ ಅಮೃತ ಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ. ಯಾದಗಿರಿ ರೇಲ್ವೆ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಒಂದು ಎಕರೆ ಪ್ರದೇಶದಲ್ಲಿ ೧೦೦ ಅಧಿಕ ಸಸಿ ಪೋಷಣೆ ಮಾಡುವದು . ರೇಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಿದರು. ಇದೇ ಮೊದಲ ಭಾರಿ ರೇಲ್ವೆ ವಿಭಾಗದಿಂದ ಪರಿಸರ ಉಳಿಸಿ ಬೆಳೆಸುವ ಯೋಜನೆ . ರೇಲ್ವೆ ವಿಭಾಗದ ಸ್ಟೇಷನ್ ಮ್ಯಾನೇಜರ್ ರಂಜನ ದಾಸ್ ,ಆರ್ಪಿ ಎಪ್ ಹಿರಿಯ ಅಧಿಕಾರಿ ಅಭಿಷೇಕ ಕುಮಾರ,ರೇಲ್ವೆ ಅಧಿಕಾರಿಗಳು ಇದ್ದರು. […]

Advertisement

Wordpress Social Share Plugin powered by Ultimatelysocial