ಕಾಂಗ್ರೆಸ್ ನಾಯಕರ ಆಕ್ರೋಶ ಇಂದು ಬಿಜೆಪಿ‌ ವಿರುದ್ಧ ಬೃಹತ್ ಪ್ರತಿಭಟನೆ!

ಸೋನಿಯಾ ಗಾಂಧಿಯವರಿಗೆ ಇಡಿ ನೊಟೀಸ್ ಹಿನ್ನೆಲೆ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಇಂದು ಬಿಜೆಪಿ‌ ವಿರುದ್ಧ ಬೃಹತ್ ಪ್ರತಿಭಟನೆ

ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಧರಣಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ನಡೆಯಲಿರುವ ಧರಣಿ

ಮಾಜಿ‌ಸಚಿವರು,ಸಂಸದ,ರಾಜ್ಯಸಭಾ ಸದಸ್ಯರು

ಶಾಸಕರು,ಎಂಎಲ್ಸಿಗಳು,ಮುಖಂಡರು ಭಾಗಿಯಾಗಲಿದ್ದಾರೆ

ಬೆಳಗ್ಗೆ ೧೧ ಕ್ಕೆ ಪ್ರಾರಂಭವಾಗಲಿರುವ ಪ್ರತಿಭಟನೆ

ಐಟಿ,ಇಡಿ ಮೂಲಕ ಬಲವಂತವಾಗಿ ವಿಚಾರಣೆ

ಯಾವುದೇ ತಪ್ಪಿಲ್ಲದಿದ್ದರೂ ಸುಮ್ಮನೆ ವಿಚಾರಣೆ

ಸೋನಿಯಾ,ರಾಹುಲ್ ಗಾಂಧಿ ವಿಚಾರಣೆ ನಡೆಸ್ತಿದ್ದಾರೆ

ಕೇಂದ್ರದ ಒತ್ತಡದಿಂದಲೇ ವಿಚಾರಣೆ ನಡೆಸಲಾಗ್ತಿದೆ

ನಮ್ಮ ನಾಯಕರಿಗೆ ಕಿರುಕುಳ ನೀಡಲಾಗ್ತಿದೆ

ಇದು ದ್ವೇಷದ ರಾಜಕಾರಣವೆಂದು ಕೈನಾಯಕರ ಪ್ರತಿಭಟನೆ

ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ

ಆಯಾಯ ಕಾಂಗ್ರೆಸ್ ಪಿಸಿಸಿ ವತಿಯಿಂದ ಧರಣಿ

ಕೇಂದ್ರ ಸರ್ಕಾರದ ವಿರುದ್ಧ ಕೈ ನಾಯಕರ ಆಕ್ರೋಶ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಕೆ.ಆರ್.ಪೇಟೆಗೆ ಸಿಎಂ ಆಗಮನ.

Thu Jul 21 , 2022
ಬಂಡಬೋಯಿನಹಳ್ಳಿಗೆ ಹೆಲಿಪ್ಯಾಡ್ ಗೆ ಬಂದಿಳಿದ ಸಿಎಂ ಬಸವರಾಜ ಬೊಮ್ಮಯಿ.. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಬಂಡಬೋಯಿನಹಳ್ಳಿ.. ಜಿಲ್ಲಾಡಳಿತ ಹಾಗೂ ಸಚಿವರಿಂದ ಸಿಎಂ ಬೊಮ್ಮಯಿಗೆ ಸ್ವಾಗತ.. ಹೆಲಿಪ್ಯಾಡ್ ಬಳಿ ಜಿಲ್ಲಾಡಳಿತ-ಪೊಲೀಸರಿಂದ ಗೌರವ ವಂದನೆ.. ಗೌರವ ಸ್ವೀಕರಿಸಿ ವೇದಿಕೆಯತ್ತ ಸಿಎಂ ಬೊಮ್ಮಯಿ.. ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಇಂದು ಸಿಎಂ ಚಾಲನೆ.. ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಬಳಿ ನಡೆಯುತ್ತಿರುವ ಕಾರ್ಯಕ್ರಮ.. ಸಚಿವ ನಾರಾಯಣ್ ಗೌಡರಿಂದ ಸಿಎಂ ಬೊಮ್ಮಯಿಗೆ ಸ್ವಾಗತ.. […]

Advertisement

Wordpress Social Share Plugin powered by Ultimatelysocial