ಸೋನಿಯಾ ಗಾಂಧಿಯವರಿಗೆ ಇಡಿ ನೊಟೀಸ್ ಹಿನ್ನೆಲೆ
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ
ಇಂದು ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಧರಣಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ನಡೆಯಲಿರುವ ಧರಣಿ
ಮಾಜಿಸಚಿವರು,ಸಂಸದ,ರಾಜ್ಯಸಭಾ ಸದಸ್ಯರು
ಶಾಸಕರು,ಎಂಎಲ್ಸಿಗಳು,ಮುಖಂಡರು ಭಾಗಿಯಾಗಲಿದ್ದಾರೆ
ಬೆಳಗ್ಗೆ ೧೧ ಕ್ಕೆ ಪ್ರಾರಂಭವಾಗಲಿರುವ ಪ್ರತಿಭಟನೆ
ಐಟಿ,ಇಡಿ ಮೂಲಕ ಬಲವಂತವಾಗಿ ವಿಚಾರಣೆ
ಯಾವುದೇ ತಪ್ಪಿಲ್ಲದಿದ್ದರೂ ಸುಮ್ಮನೆ ವಿಚಾರಣೆ
ಸೋನಿಯಾ,ರಾಹುಲ್ ಗಾಂಧಿ ವಿಚಾರಣೆ ನಡೆಸ್ತಿದ್ದಾರೆ
ಕೇಂದ್ರದ ಒತ್ತಡದಿಂದಲೇ ವಿಚಾರಣೆ ನಡೆಸಲಾಗ್ತಿದೆ
ನಮ್ಮ ನಾಯಕರಿಗೆ ಕಿರುಕುಳ ನೀಡಲಾಗ್ತಿದೆ
ಇದು ದ್ವೇಷದ ರಾಜಕಾರಣವೆಂದು ಕೈನಾಯಕರ ಪ್ರತಿಭಟನೆ
ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ
ಆಯಾಯ ಕಾಂಗ್ರೆಸ್ ಪಿಸಿಸಿ ವತಿಯಿಂದ ಧರಣಿ
ಕೇಂದ್ರ ಸರ್ಕಾರದ ವಿರುದ್ಧ ಕೈ ನಾಯಕರ ಆಕ್ರೋಶ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: