ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವೆ ಸಂಧಾನ
ಒಟ್ಟಾಗಿ ಚುನಾವಣೆಗೆ ಹೋಗಲು ನಾಯಕರ ಸಮ್ಮತಿ
ಮುಂದಿನ ಸಿಎಂ ಆಯ್ಕೆ ಬಗ್ಗೆಯೂ ಸಂಧಾನ ಸೂತ್ರ
ಅಧಿಕಾರ ಹಿಡಿದರೆ 50: 50 ಅನುಪಾತದಲ್ಲಿ ಹಂಚಿಕೆ
ಅಷ್ಟಕ್ಕೂ ಸಮನ್ವಯ ಸೂತ್ರ ಮುಂದಿಟ್ಟಿದ್ದು ಯಾರು?
ಹಳೇ ಮೈಸೂರು ನಾಯಕರಿಂದ ಸಿದ್ದು- ಡಿಕೆಶಿ ಸಂಧಾನ
ಸಿದ್ದರಾಮಯ್ಯ- ಡಿಕೆಶಿ ನಡುವೆ ಸಮನ್ವಯ ಸೂತ್ರ
2023 ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗ್ತಾ ಇದೆ
ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇದೆ
ಹಳೆ ಮೈಸೂರು ಇಬ್ಬರಿಗೂ ಬೆಂಬಲಿಗರ ಪಡೆ ಇದೆ
ಇಂತಹ ಸಂದರ್ಭದಲ್ಲಿ ಯಾವುದೇ ಗೊಂದಲ ಬೇಡ
ಇಬ್ಬರೂ ಒಂದಾಗಿ ಪಕ್ಷ ಸಂಘಟನೆ ಮಾಡಲು ಸಲಹೆ
ಅಧಿಕಾರ ಬಂದರೆ 50:50 ಅನುಪಾತದಲ್ಲಿ ಹಂಚಿಕೊಳ್ಳಿ
ಚೆಲುವನಾರಾಯಣ ಸ್ವಾಮಿ , ನರೇಂದ್ರ , ಬಾಲಕೃಷ್ಣ ಸಲಹೆ
ಪರಾಜಿತ ಶಾಸಕರ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿ
ಸಿದ್ದು – ಡಿಕೆಶಿಗೆ ಆಪ್ತರಾಗಿರುವ ನಾಯಕರಿಂದ ಸಂಧಾನ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada