ಕಾಂಗ್ರೆಸ್‌ ಬಣ್ಣ ಬಡಿದಾಟದಲ್ಲಿ ಸಂಧಾನ ಸೂತ್ರ

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವೆ ಸಂಧಾನ

ಒಟ್ಟಾಗಿ ಚುನಾವಣೆಗೆ ಹೋಗಲು ನಾಯಕರ ಸಮ್ಮತಿ

ಮುಂದಿನ ಸಿಎಂ ಆಯ್ಕೆ ಬಗ್ಗೆಯೂ ಸಂಧಾನ ಸೂತ್ರ

ಅಧಿಕಾರ ಹಿಡಿದರೆ 50: 50 ಅನುಪಾತದಲ್ಲಿ ಹಂಚಿಕೆ

ಅಷ್ಟಕ್ಕೂ ಸಮನ್ವಯ ಸೂತ್ರ ಮುಂದಿಟ್ಟಿದ್ದು ಯಾರು?

ಹಳೇ ಮೈಸೂರು ನಾಯಕರಿಂದ ಸಿದ್ದು- ಡಿಕೆಶಿ ಸಂಧಾನ

ಸಿದ್ದರಾಮಯ್ಯ- ಡಿಕೆಶಿ ನಡುವೆ ಸಮನ್ವಯ ಸೂತ್ರ

2023 ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗ್ತಾ ಇದೆ

ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇದೆ

ಹಳೆ ಮೈಸೂರು ಇಬ್ಬರಿಗೂ ಬೆಂಬಲಿಗರ ಪಡೆ ಇದೆ

ಇಂತಹ ಸಂದರ್ಭದಲ್ಲಿ ಯಾವುದೇ ಗೊಂದಲ ಬೇಡ

ಇಬ್ಬರೂ ಒಂದಾಗಿ ಪಕ್ಷ ಸಂಘಟನೆ ಮಾಡಲು ಸಲಹೆ

ಅಧಿಕಾರ ಬಂದರೆ  50:50 ಅನುಪಾತದಲ್ಲಿ ಹಂಚಿಕೊಳ್ಳಿ

ಚೆಲುವನಾರಾಯಣ ಸ್ವಾಮಿ , ನರೇಂದ್ರ , ಬಾಲಕೃಷ್ಣ ಸಲಹೆ

ಪರಾಜಿತ ಶಾಸಕರ ಗೆಲುವಿಗೆ  ಪೂರಕ ವಾತಾವರಣ ಸೃಷ್ಟಿ

ಸಿದ್ದು – ಡಿಕೆಶಿಗೆ ಆಪ್ತರಾಗಿರುವ ನಾಯಕರಿಂದ ಸಂಧಾನ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಳೆ ಬಂದರೇ ಸಾಕು  ಹುಬ್ಬಳ್ಳಿ ಜನರಿಗೆ ನೂರೊಂದು ಸಮಸ್ಯೆ

Fri Jun 3 , 2022
ವರುಣನ ಅಬ್ಬರಕ್ಕೆ  ತಬ್ಬಿಬ್ಬಾದ  ವಾಣಿಜ್ಯನಗರಿ ಜನರು…! ಚರಂಡಿ ಸಮಸ್ಯೆ, ಮಳೆಗಾಳಿಗೆ ಮೇಲ್ಛಾವಣಿ ಹಾರಿ ಹೋಗುವುದು, ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ನಿಜಕ್ಕೂ ಜನರು ಹೈರಾಣು ಕಾಳಮ್ಮ ದೇವಸ್ಥಾನ ಹತ್ತಿರ ಮಳೆಯಿಂದ ಶಾಟ್ ಸರ್ಕ್ಯೂಟ್ ಶಾಟ್ ಸರ್ಕ್ಯೂಟ್ ಆಗಿ ವಿದ್ಯುತ್ ಕೇಬಲ್ ಸುಟ್ಟು ಕರಕಲು ಮಳೆ ಗಾಳಿಯಿಂದ ಮನೆಯ ವಸ್ತುಗಳು ಗಾಳಿಯಲ್ಲಿ ಹಾರಾಟ ಹೀಗಾದರೇ ಹೇಗೆ ಎಂಬುವಂತ ಚಿಂತಾಜನಕ ಸ್ಥಿತಿಯಲ್ಲಿ ಜನರು ಜೀವನ ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಮನೆಗಳಿಗೆ ನುಗ್ಗಿದ್ದ ಮಳೆ ನೀರು […]

Advertisement

Wordpress Social Share Plugin powered by Ultimatelysocial