ಒಂಟಿ ಸಲಗ ಕಾಡಾನೆಯೊಂದು ಮೃತ

ಕಾಡಾನೆಯೊಂದು ಅನುಮಾನಸ್ಪದವಾಗಿ ಮೃತ ಪಟ್ಟಿದ್ದು ಹೊಸೂರು ಬಳಿಯ ಉಡೆದುರ್ಗಂ ಅರಣ್ಯ ಪ್ರದೇಶ ವ್ಯಾಪ್ತಿಯ ಕವಿಪುರಂ ಗ್ರಾಮದ ಬಳಿ  ಘಟನೆ ನಡೆದಿದೆ. ಬೆಳಿಗ್ಗೆ ಗ್ರಾಮಸ್ಥರು ಹೊಲದ ಕಡೆ ಹೋಗುವಾಗ ಆನೆ ಮೃತ ಪಟ್ಟಿರುವುದನ್ನು ಕಂಡು ರಾಯಕೋಟೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ .

ಇನ್ನೂ ಓದಿ :ಮದುವೆಗೆ ಚಿನ್ನ ಕಳ್ಳತನ

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಚೀಲದಲ್ಲಿ ಸಿಕ್ತು ಕೆಜಿಗಟ್ಟಲೇ ಚಿನ್ನ

Sat Nov 21 , 2020
ದ್ವಿಚಕ್ರ ವಾಹನದಲ್ಲಿ ಗೋಲ್ಡ್ ಸಾಗುಸುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ದಳಪತ್ ಸಿಂಗ್, ರಾಜಸ್ತಾನದ ವಿಕಾಸ್ ಎಂಬುವವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಪೊಲೀಸ್ರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊಂಡಾ ಆ್ಯಂಕ್ಟೀವ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ ಸಿಬ್ಬಂದಿಗಳಾದ ಹನುಮಂತ ಹಾಗೂ ಆನಂದ್ ಎಂಬುವವರು ಬೈಕ್ ನಿಲ್ಲಿಸಿ ವಿಚಾರ ಮಾಡಿದ್ದಾರೆ. ಅನುಮಾನ ಗೊಂಡು ಬ್ಯಾಗ್ ಚೆಕ್ ಮಾಡಿದ್ದಾರೆ. 6 […]

Advertisement

Wordpress Social Share Plugin powered by Ultimatelysocial