ರಾಯಚೂರು : ಡಾ. ಹೆಚ್.ನರಸಿಂಹಯ್ಯ 17 ನೇ ಪುಣ್ಯಸ್ಮರಣೆ.

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಡಾ. ಹೆಚ್.ನರಸಿಂಹಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 17 ನೇ ಪುಣ್ಯಸ್ಮರಣೆ. ಆಚರಣೆ ಮಾಡಿದರು.ಹೆಸರಾಂತ ಡಾ. ಹೆಚ್.ನರಸಿಂಹಯ್ಯ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು ಆಗಿದ್ದರುಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಚಿರಂಜೀವಿ,ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಘಟಕ ಅದ್ಯಕ್ಷರು ಮಹ್ಮದ್ ರಫಿ ,ಚಿನ್ನಪ್ಪ ,ಮುನ್ನಾ ಮುದಗಲ್, ಹುಲಗಪ್ಪ, ಶಿವು ರಾಜ್ ತಳವಾರ, ಬಸವರಾಜ್ ನಾಗರಾಜ್ , ಶೀಲಾ ಹಾಳಕೇರಿ ಕಮಲಮ್ಮ , ಪ್ರೇಮ, ಬಂಗರಮ್ಮ, ಅಂಜಲಿಮ್ಮ, ಸುನಂದಾ , ಪೂರ್ಣಿಮಾ ಸೇರಿದಂತೆ ಮುಂತಾದವರು ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಖದ 'ಸೌಂದರ್ಯಾ ʼ ಹೆಚ್ಚಿಸುತ್ತೆ ಅಕ್ಕಿಹಿಟ್ಟು

Tue Feb 1 , 2022
ಮುಖದ ಸೌಂದರ್ಯವನ್ನು ಹೆಚ್ಚಿಸಲು, ಕಾಂತಿಯುತ ಮುಖಕ್ಕಾಗಿ ಹಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ.ಆದರೂ ಮುಖದಲ್ಲಿನ ಎಣ್ಣೆಯ ಅಂಶ, ಕಪ್ಪು ಕಲೆ ಮೊದಲಾದ ಕಾರಣಕ್ಕೆ ಯಾವುದೇ ಪ್ರಯತ್ನಗಳೂ ಪರಿಣಾಮಕಾರಿಯಾಗಿ ಇರಲ್ಲ.ಆದರೆ ಮುಖದಲ್ಲಿನ ಕಾಂತಿ ಹೆಚ್ಚಳಕ್ಕೆ ಸುಲಭ ವಿಧಾನ ಹೊರಗೆಲ್ಲೂ ಇಲ್ಲ. ನಮ್ಮ ಮನೆಯಲ್ಲಿಯೇ ಇದೆ.ಹೌದು. ಮುಖ ಆಕರ್ಷಣೀಯವಾಗಿ ಕಾಣಲು, ಎಣ್ಣೆ ಅಂಶ ಕಡಿಮೆ ಮಾಡಲು ಬ್ಯೂಟಿಷಿಯನ್ ಗಳ ಮೊರೆ ಹೋಗಬೇಕಿಲ್ಲ. ನಮ್ಮ […]

Advertisement

Wordpress Social Share Plugin powered by Ultimatelysocial