ಐಐಟಿ ಕಾನ್ಫುರ್ ಅದ್ಯಾಯನ ಮತ್ತು ಸಂಶೋದನೆಯ ಮಾಹಿತಿ ಬೆನ್ನಲೆ, ನಾಳೆ ಮೈಸೂರು ಜಿಲ್ಲೆ ಪ್ರವಾಸ ಮುಗಿದ ಮೇಲೆ ಬಸವರಾಜ್ ಬೊಮ್ಮಾಯಿ ಅವರು, ಹೊಸ ವರ್ಷಾಚರಣೆಗೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಕೃಷ್ಣಾ ಗೃಹದಲ್ಲಿ ಸಭೆ ನಡೆಸಿ ಚರ್ಚಿಸುವ ಸಾಧ್ಯತೆ ಇದೆ.
ನೈಟ್ ಕರ್ಪ್ಯೂ ಕುರಿತು ಮತ್ತು ಹೊಸ ವರ್ಷಾಚರಣೆಯಲ್ಲಿ ಅಲರ್ಟ್ ಆಗಬೇಕಾದ ವಿಚಾರಕ್ಕೆ ಚರ್ಚೆ ಮಾಡಲಾಗುತ್ತದೆ. ಈ ಒಂದು ಸಭೆಯಲ್ಲಿ ಕಂದಾಯ ಸಚಿವ, ಆರೋಗ್ಯ ಸಚಿವ ಮತ್ತು ತಾಂತ್ರಿಕ ಸಲಹಾ ಸಮೀತಿ ಭಾಗಿಯಾಗುವ ಸಾಧ್ಯತೆ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada