ಹೊಸ ವರ್ಷಾಚರಣೆಗಾಗಿ ನಾಳೆಯೇ ಹೊಸ ರೂಲ್ಸ್ ‌..!

ಐಐಟಿ ಕಾನ್ಫುರ್‌ ಅದ್ಯಾಯನ ಮತ್ತು ಸಂಶೋದನೆಯ ಮಾಹಿತಿ ಬೆನ್ನಲೆ, ನಾಳೆ ಮೈಸೂರು ಜಿಲ್ಲೆ ಪ್ರವಾಸ ಮುಗಿದ ಮೇಲೆ ಬಸವರಾಜ್‌ ಬೊಮ್ಮಾಯಿ ಅವರು,  ಹೊಸ ವರ್ಷಾಚರಣೆಗೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಕೃಷ್ಣಾ  ಗೃಹದಲ್ಲಿ ಸಭೆ ನಡೆಸಿ ಚರ್ಚಿಸುವ ಸಾಧ್ಯತೆ ಇದೆ.

ನೈಟ್‌ ಕರ್ಪ್ಯೂ ಕುರಿತು ಮತ್ತು ಹೊಸ ವರ್ಷಾಚರಣೆಯಲ್ಲಿ ಅಲರ್ಟ್‌ ಆಗಬೇಕಾದ ವಿಚಾರಕ್ಕೆ  ಚರ್ಚೆ ಮಾಡಲಾಗುತ್ತದೆ. ಈ ಒಂದು ಸಭೆಯಲ್ಲಿ ಕಂದಾಯ  ಸಚಿವ, ಆರೋಗ್ಯ ಸಚಿವ ಮತ್ತು ತಾಂತ್ರಿಕ ಸಲಹಾ ಸಮೀತಿ ಭಾಗಿಯಾಗುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಾದ ಆಚರಣೆಗೆ ಟಪ್ ರೂಲ್ಸ್: ತಜ್ಞರ ಸಭೆಯ ನಂತರ ಮುಂದಿನ ನಿರ್ಧಾರ; ಮುಖ್ಯಮಂತ್ರಿ ಬೋಮ್ಮಾಯಿ ಹೇಳಿಕೆ ;

Sat Dec 25 , 2021
ಹೊಸ ವರ್ಷಾಚರಣೆ ಸಂದರ್ಬದಲ್ಲಿ  ಕಠಿಣ ನಿಯಮ ಜಾರಿಗೆ ತರುವ ಕುರಿತಾಗಿ ಮುಂದಿನ ವಾರದಲ್ಲಿ ನಿರ್ದಾರವನ್ನು ತೆಗೆದುಕೊಳ್ಳುವುದಾಗಿ ಮುಖ್ಯ ಮಂತ್ರಿ ಹೇಳಿದ್ದಾರೆ. ಹುಬ್ಬಳ್ಳಿಯ ಎಪಿಎಂಸಿಯಲ್ಲಿ ನಡೆದ  ಒಕ್ಕಲುತನ ಹುಟ್ಟುವಳಿ  ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ತಜ್ಞರ ಸಮಿತಿ ಜೊತೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗಾರರು ಹೊಸ ವರ್ಷಾಚರಣೆಗೆ ಸಂಬಂದಿಸಿ ಕೇಳಿದ […]

Advertisement

Wordpress Social Share Plugin powered by Ultimatelysocial