ಪಠಾಣ್‌ನ ಯಶಸ್ಸಿನ ನಂತರ, ಶಾರುಖ್ ಖಾನ್ ಕಾಲಿವುಡ್‌ ಡೈರೆಕ್ಟರ್‌ ಅಟ್ಲೀ ಅವರೊಂದಿಗೆ  ಜವಾನ್‌ ಚಿತ್ರದೊಂದಿಗೆ ದೊಡ್ಡ ಪರದೆಗೆ ಮರಳಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಮತ್ತು ವಿಜಯ್ ಸೇತುಪತಿ ಖಳನಟನಾಗಿ  ನಟಿಸಿದ್ದಾರೆ .  ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರವು ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ   200 ಕೋಟಿ  ಗಳಿಸಿದೆ ಹಾಗು ದಾಖಲೆಗಳನ್ನು ಉರುಳಿಸುತ್ತಲೇ  ಇದೆ. 2ನೇ ದಿನ ಥಿಯೇಟರ್‌ಗಳಲ್ಲಿ ಜವಾನ್ 100 ಕೋಟಿ ರೂ.ಗಳ ಗಡಿ ದಾಟಿದೆ. ಆಕ್ಷನ್-ಡ್ರಾಮಾದ […]

ಅಮರಾವತಿ, ಸೆ.9- ಕೌಶಲ್ಯಭಿವೃದ್ದಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಇಂದು ಬಂಧನ ಕ್ಕೊಳಪಡಿಸಲಾಗಿದೆ. ಈ ಹಗರಣದಲ್ಲಿ 371 ಕೋಟಿ ರೂಪಾಯಿ ಅಕ್ರಮ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಸಿಐಡಿಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ 1 ಆರೋಪಿಯಾಗಿದ್ದಾನೆ. ಹೈಕೋರ್ಟ್ […]

ಮುಂಬೈ: ಗಗನಸಖಿ ರೂಪಾಲ್ ಹತ್ಯೆ ಪ್ರಕರಣದ ಆರೋಪಿ ವಿಕ್ರಮ್ ಅತ್ವಾಲ್ ಪೊಲೀಸ್ ವಶದಲ್ಲಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ವಿಕ್ರಮ್ ಅತ್ವಾಲ್ (40) ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ವಿಕ್ರಮ್ ಅತ್ವಾಲ್, ಶೌಚಾಲಯಕ್ಕೆ ತೆರಳಿದ್ದಾಗ ತನ್ನದೇ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ಸೆ.4ರಂದು ರಾತ್ರಿ 24 ವರ್ಷದ ರೂಪಾಲ್ ಓಗ್ರಿ ಎಂಬ ಗಗನಸಖಿಯನ್ನು ಕತ್ತು ಸೀಳಿದ ರೀತಿಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದರು. ರೂಪಾಲ್ […]

  ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಆರಂಭಕ್ಕೆ ಮುನ್ನ,G 20 ‘ಮಾನವ-ಕೇಂದ್ರಿತ’ ಮತ್ತು ಅಂತರ್ಗತ ಅಭಿವೃದ್ಧಿಯತ್ತ ಹೊಸ ಮಾರ್ಗವನ್ನು ರೂಪಿಸಲಿದೆ ಎಂದು ಹೇಳಿದ್ದಾರೆ. ನವ ದೆಹಲಿ: ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಆರಂಭಕ್ಕೆ ಮುನ್ನ,G 20 […]

ರಾಯಚೂರು, ಸೆಪ್ಟೆಂಬರ್‌, 09: ಕಾಂಗ್ರೆಸ್‌ನಲ್ಲಿ ಎರಡ್ಮೂರು ತಿಂಗಳಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅದಲ್ಲದೇ ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿದ್ದ ಶಿವಾನಂದ ಪಾಟೀಲ್‌ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧವೂ ಕಿಡಿಕಾರಿದರು. ನಿಮಗೆ ಕ್ರಮವಾಗಿ 5 ಕೋಟಿ, 25 ಕೋಟಿ ರೂಪಾಯಿ ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ. ರಾಯಚೂರಿನಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಟ ಆಡುತ್ತಿದ್ದಾನೆ. ನಮ್ಮ ಮನಸ್ಥಿತಿ ಕಳೆಯಲು ಹಾಗೂ […]

ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದ್ದಿ, ಈಗ ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸುವವರಿಗೆ ಕ್ಯಾಟರಿಂಗ್ ಸೇವೆಗಳನ್ನು ಒದಗಿಸಲಿದೆ. ಹೌದು. ಫ್ಯಾಮಿಲಿ, ಸ್ನೇಹಿತರ ಜೊತೆ ಗುಂಪು ಗುಂಪಾಗಿ ಪ್ರವಾಸಕ್ಕೆ ಹೋಗುವವರು ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬಹುದು ಎಂದು ತಿಳಿದುಬಂದಿದೆ.ಮದುವೆ, ಇತರ ಕಾರ್ಯಕ್ರಮಗಳು ಮತ್ತು ಪ್ರವಾಸಗಳ ಭಾಗವಾಗಿ ದೂರದ ಸ್ಥಳಗಳಿಗೆ ಹೋಗುವವರು ರೈಲಿನಲ್ಲಿ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬೇಕಾಗುತ್ತದೆ. ಇದನ್ನು ಪೂರ್ಣ ಸುಂಕ ದರ ಸೇವೆ ಎಂದು ಕರೆಯಲಾಗುತ್ತದೆ. ಐಆರ್ಸಿಟಿಸಿ ಪೂರ್ಣ ಸುಂಕದ ದರದಲ್ಲಿ ಕಾಯ್ದಿರಿಸಿದ ಬೋಗಿಗಳು ಮತ್ತು ರೈಲುಗಳಲ್ಲಿ ಎಲ್ಲಾ ಅಡುಗೆ ಸೌಲಭ್ಯಗಳನ್ನು ಒದಗಿಸುತ್ತದೆ. ಅಂತಹ ವಿಶೇಷ ಬೋಗಿಗಳು ಅಥವಾ ರೈಲುಗಳಲ್ಲಿ ಕ್ಯಾಟರಿಂಗ್ ಸೌಲಭ್ಯಗಳನ್ನು ಐಆರ್ಸಿಟಿಸಿ ಮೂಲಕ ಮಾತ್ರ ಕಾಯ್ದಿರಿಸಬಹುದು ಎಂದು ಭಾರತೀಯ ರೈಲ್ವೆ ಘೋಷಿಸಿದೆ. ಬುಕಿಂಗ್ ಅನ್ನು ಗರಿಷ್ಠ ಆರು ತಿಂಗಳ ಮುಂಚಿತವಾಗಿ ಅಥವಾ ಪ್ರಯಾಣದ ದಿನಾಂಕಕ್ಕೆ ಕನಿಷ್ಠ 30 ದಿನಗಳ ಮೊದಲು ಮಾಡಬಹುದು. ಪ್ರವಾಸ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಗರಿಷ್ಠ s10 ಬೋಗಿಗಳನ್ನು ಕಾಯ್ದಿರಿಸಬಹುದು. ಇಡೀ ರೈಲಿಗೆ, ಎರಡು ಸ್ಲೀಪರ್ ಬೋಗಿಗಳು ಸೇರಿದಂತೆ ಗರಿಷ್ಠ 24 ಬೋಗಿಗಳನ್ನು ಕಾಯ್ದಿರಿಸಬಹುದು.ಸಂಪೂರ್ಣ ದರ ಸೇವೆಯನ್ನು ಪ್ರಯಾಣಿಕರು ಅಥವಾ ಸಂಸ್ಥೆಗಳು ಎಫ್ಟಿಆರ್ ವೆಬ್ಸೈಟ್ ಮೂಲಕ ಇಡೀ ರೈಲು ಅಥವಾ ಕೆಲವು ಬೋಗಿಗಳಿಗೆ ಕಾಯ್ದಿರಿಸಬಹುದು. ಆನ್ಲೈನ್ ಬುಕಿಂಗ್ ಮಾಡಿದರೆ ಎಫ್ಟಿಆರ್ ರೈಲು ರೈಲ್ವೆ ವಿಭಾಗಗಳ ನಿಲ್ದಾಣಗಳಿಂದ ಪ್ರಯಾಣಿಸಬಹುದು. ಏಳು ದಿನಗಳ ಪ್ರಯಾಣಕ್ಕಾಗಿ ಬೋಗಿಯನ್ನು ಕಾಯ್ದಿರಿಸಲು, ನೀವು ಪ್ರತಿ ಬೋಗಿಗೆ 50,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಪ್ರಯಾಣವನ್ನು ವಿಸ್ತರಿಸುವ ಸಾಧ್ಯತೆಯಿದ್ದರೆ, ಪ್ರತಿ ಹೆಚ್ಚುವರಿ ದಿನಕ್ಕೆ, ಪ್ರತಿ ಕೋಚ್ ದಿನಕ್ಕೆ 10,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ರೈಲ್ವೆ ಕಚೇರಿಯ ಮುಖ್ಯ ಬುಕಿಂಗ್ ಮೇಲ್ವಿಚಾರಕರನ್ನು ಸಂಪರ್ಕಿಸಿ ಮತ್ತು ಪ್ರಯಾಣದ ವಿವರಗಳೊಂದಿಗೆ ಲಿಖಿತ ವಿನಂತಿಯನ್ನು ನೀಡಿ. ಸಿಸ್ಟಮ್ ರಚಿಸಿದ ಸ್ಲಿಪ್ ಅನ್ನು ತೆಗೆದುಕೊಂಡು ಯುಟಿಎಸ್ ಕೌಂಟರ್ ಗೆ ಹೋಗಿ. ಹಣವನ್ನು ಠೇವಣಿ ಮಾಡಿ ಮತ್ತು ರಸೀದಿಯನ್ನು ತೆಗೆದುಕೊಳ್ಳಿ. ಬುಕಿಂಗ್ ದೃಢಪಡಿಸಿದ ನಂತರ, ಪ್ರಯಾಣಿಕರ ಪಟ್ಟಿಯನ್ನು ರೈಲು ಹೊರಡುವ ನಿಲ್ದಾಣದ ವ್ಯವಸ್ಥಾಪಕರಿಗೆ ನೀಡಬೇಕು. ftr.irctc.co.in ವೆಬ್ಸೈಟ್ನಲ್ಲಿಯೂ ಬುಕಿಂಗ್ ಮಾಡಬಹುದು.

ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದ್ದಿ, ಈಗ ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸುವವರಿಗೆ ಕ್ಯಾಟರಿಂಗ್ ಸೇವೆಗಳನ್ನು ಒದಗಿಸಲಿದೆ. ಹೌದು. ಫ್ಯಾಮಿಲಿ, ಸ್ನೇಹಿತರ ಜೊತೆ ಗುಂಪು ಗುಂಪಾಗಿ ಪ್ರವಾಸಕ್ಕೆ ಹೋಗುವವರು ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬಹುದು ಎಂದು ತಿಳಿದುಬಂದಿದೆ.ಮದುವೆ, ಇತರ ಕಾರ್ಯಕ್ರಮಗಳು ಮತ್ತು ಪ್ರವಾಸಗಳ ಭಾಗವಾಗಿ ದೂರದ ಸ್ಥಳಗಳಿಗೆ ಹೋಗುವವರು ರೈಲಿನಲ್ಲಿ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬೇಕಾಗುತ್ತದೆ.   ಇದನ್ನು ಪೂರ್ಣ ಸುಂಕ ದರ ಸೇವೆ ಎಂದು ಕರೆಯಲಾಗುತ್ತದೆ. ಐಆರ್ಸಿಟಿಸಿ […]

ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಶನಿವಾರ ಹೇಳಿದ್ದಾರೆ. ಕರ್ನೂಲ್: ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು […]

ಬೆಂಗಳೂರು:ರಾಜ್ಯದಲ್ಲಿ ಇ ಕಾಮರ್ಸ್ ಕಂಪನಿಗಳಾದ ಅಮೇಜಾನ್,ಸ್ವಿಗ್ಗಿ, ಪ್ಲಿಪ್ಕಾರ್ಟ್ ಝೊಮಾಟೋ ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 4 ಲಕ್ಷ ವಿಮೆ ಸೌಲಭ್ಯ ಒದಗಿಸುವ ‘ರಾಜ್ಯ ಗಿಗ್ ಕಾರ್ಮಿಕ ವಿಮಾ ಯೋಜನೆ ‘ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.   ಈ 4 ಲಕ್ಷ ವಿಮೆಯಲ್ಲಿ 2 ಲಕ್ಷ ಅಪಘಾತ ವಿಮೆ, ಇನ್ನೆರಡು ಲಕ್ಷ ಜೀವವಿಮೆ ಇರಲಿದೆ.ಕಳೆದ ಬಜೆಟ್ ನಲ್ಲಿ ಜಾರಿಗೊಳಿಸಲು ಘೋಷಣೆ ಮಾಡಿದ್ದರು. ಹೇಗೆ ನೋಂದಣಿ ಮಾಡುವುದು ? ಗಿಗ್ ಕಾರ್ಮಿಕರು […]

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಭಾರತದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಅವರು ತಮ್ಮ ಪತ್ನಿಯೊಂದಿಗೆ ಭಾರತವನ್ನು ತಲುಪಿದ್ದಾರೆ. ಇಲ್ಲಿಗೆ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ವಿಚಾರಗಳ ಬಗ್ಗೆ ಸ್ಪಷ್ಟ ಉತ್ತರ ನೀಡಿದರು. ಈ ಸಂಚಿಕೆಯಲ್ಲಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಕೇಳಿದಾಗ ತುಂಬಾ ಉತ್ಸುಕತೆಯಿಂದ ‘ನಾನು ಹೆಮ್ಮೆಯ ಹಿಂದೂ’ ಎಂದು ಹೇಳಿ ದೇವಸ್ಥಾನಕ್ಕೆ ಹೋಗುವ ಬಗ್ಗೆಯೂ ಮಾತನಾಡಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಿ ರಿಷಿ […]

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂದಿನಿಂದ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಹಲವು ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಈಗಾಗಲೇ ರಾಜಧಾನಿ ತಲುಪಿದ್ದು, ಇಂದು ಮೊದಲ ಸಭೆ ಜರುಗಲಿದೆ. ಶೃಂಗಸಭೆ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂದಿನಿಂದಾಗಿ ದೆಹಲಿ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಲಾಗಿದ್ದು, ಎರಡು ದಿನಗಳ ಕಾಲ ದೆಹಲಿ ಮಂದಿಗೆ ತುಸು ಕಿರಿಕಿರಿಯಾಗಲಿದೆ. ಮೆಟ್ರೋ ನಿರ್ಬಂಧ ಸುಪ್ರೀಂ ಕೋರ್ಟ್ ಸ್ಟೇಷನ್ ಹೊರತುಪಡಿಸಿ ಎಲ್ಲಾ ಮೆಟ್ರೋ ನಿಲ್ದಾಣಗಳು […]

Advertisement

Wordpress Social Share Plugin powered by Ultimatelysocial