ಬೆಂಗಳೂರು: ಸಚಿವ ಈಶ್ವರಪ್ಪ ಅವರನ್ನು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಏಕಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮಾಡಿ ಕೇಳಿದ್ದಾರೆ.ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತಾಗಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸುಮಾರು 15 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ಸೆಕ್ಷನ್ […]

ನಬರಂಗಪುರ, ಫೆ.19 ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಬಸ್ ಪಲ್ಟಿಯಾಗಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಪಾಪದಹಂಡಿ ಬ್ಲಾಕ್ನ ಮೋಕಿಯಾ ಸಮೀಪದ ಸೊರಿಸ್ಪದರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಫೆಬ್ರವರಿ 20 ರಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ನಿಯೋಜನೆಗಾಗಿ 45 ಗ್ರಾಮ ರಕ್ಷಕರು ಅಥವಾ ಗ್ರಾಮ ರಾಖಿಗಳೊಂದಿಗೆ ಬಸ್ […]

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ.ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ ದೇಶಿ ವಧುವಿನ ಗೆಟಪ್‌ನಲ್ಲಿ ಮಿಂಚಿದ್ದಾರೆ.ಥೇಟ್ ಉತ್ತರ ಭಾರತೀಯ ವಧುವಿನಂತೆ ಕಾಣುವ ಈಕೆ, ಚುನ್ರಿ ಜೊತೆಗೆ ಕೆಂಪು ಲೆಹಂಗಾ ಸೆಟ್ ಹಾಗೂ ಅದಕ್ಕೆ ಹೋಲುವ ಸಾಂಪ್ರದಾಯಿಕ ಒಡವೆಗಳನ್ನು ಧರಿಸಿದ್ದಾರೆ.ತನ್ನ ಪತಿಯ ಕೈ ಹಿಡಿದು ಕುಳಿತ ಈ ಮದುಮಗಳು ಭಾರೀ ಮುದ್ದಾಗಿ ಕಾಣುತ್ತಿದ್ದಾರೆ. ಆಕೆಯ […]

ಬೆಂಗಳೂರು ಫೆ. 18: ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಿದ್ದ ಅಲಕಲಗೂಡು ಮೂಲದ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಅರಕಲಗೂಡು ಮೂಲದ ಹರೀಶ್ ಬಂಧಿತ ಆರೋಪಿ. ಈತ ಫೇಸ್‌ಬುಕ್ ಮತ್ತು ವಾಟ್ಸಪ್ ಮೂಲಕ ಅಪರಿಚಿತ ಯುವತಿಯರ ನಂಬರ್ ಪಡೆದು ಅವರಿಗೆ ಅಶ್ಲೀಲ ವಿಡಿಯೋ ರವಾನಿಸುತ್ತಿದ್ದ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ನಿಂದಲೂ ಅಭಯ ಸಿಕ್ಕಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸ್ಥಗಿತಗೊಳಿಸಬೇಡಿ ಎಂಬ ಸೂಚನೆ ಸಿಕ್ಕಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಇದು ಮಹತ್ವದ ಅಸ್ತ್ರ ವಾಗಿದ್ದು, ಸಚಿವರ ರಾಜೀನಾಮೆಯವವರೆಗೂ ಹೋರಾಟ ನಡೆಸಿ. ಒಂದೊಮ್ನೆ […]

‘ಗೋಕಾಕ್ ಚಳುವಳಿ’. ಬಹುಷಃ ಭಾಷಾ ಹೋರಾಟದ ವಿಷಯದಲ್ಲಿ ಅತ್ಯಂತ ಯಶಸ್ವಿಯಾದ ಚಳುವಳಿ.ಪ್ರತಿಯೊಂದು ಹೋರಾಟಗಳಿಗೂ ಮಾದರಿಯಾಗಿರಬೇಕಾದಂತೆ ಬಡವ,ಮಧ್ಯಮ,ಸಿರಿವಂತರೆನ್ನದೇ ಯಾವುದೇ ಜಾತಿ,ಮತ,ಧರ್ಮವೆನ್ನದೇ, ಉತ್ತರ,ದಕ್ಷಿಣ,ಕರಾವಳಿಯೆನ್ನದೇ ಇಡೀ ಕರ್ನಾಟಕವೇ ಒಗ್ಗಟ್ಟಾಗಿ ಹೋರಾಡಿದ ಏಕೈಕ ಚಳುವಳಿ.ಕನ್ನಡ ಭಾಷೆ ಹಿಂದಿ,ಇಂಗ್ಲೀಷ್,ಸಂಸ್ಕೃತಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿರುವಾಗ,ಒಬ್ಬ ವಿಧ್ಯಾರ್ಥಿ ಅದೂ ಕರ್ನಾಟಕದಲ್ಲಿ ತನ್ನ ಪ್ರೌಢ ಶಿಕ್ಷಣವನ್ನ ಕನ್ನಡದ ಅಧ್ಯಯನ ನಡೆಸದೇ ಪೂರ್ಣಗೊಳಿಸುವಂತಹ ಸ್ಥಿತಿಗೆ ತಲುಪಿದಾಗ 1980ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸುರವರು ಅಂದಿನವರೆಗೂ ತೃತೀಯ ಭಾಷೆಯಾಗಿದ್ದ ಕನ್ನಡವನ್ನ ಪ್ರಾಥಮಿಕ ಭಾಷೆಯಾಗಿ […]

ರಾಜಮ್ಮನವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಏಪ್ರಿಲ್ 28, 1929ರಂದು ಜನಿಸಿದರು. ತಂದೆ ಲಕ್ಷ್ಮೀ ಕಾಂತಯ್ಯನವರು ಮತ್ತು ತಾಯಿ ಗುಂಡಮ್ಮನವರು. ಸರಕಾರಿ ಸೇವೆಯಲ್ಲಿದ್ದ ಕಾಂತಯ್ಯನವರಿಗೆ ಭದ್ರಾವತಿಗೆ ವರ್ಗವಾದಾಗ ಅಲ್ಲಿ ವಾಸವಿದ್ದ ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ ಮುಂತಾದವರಲ್ಲಿ ಪ್ರಾರಂಭಿಕ ರಾಜಮ್ಮನವರ ಶಿಕ್ಷಣ ಮೊದಲ್ಗೊಂಡಿತು. 1947ರಲ್ಲಿ ರಾಜಮ್ಮನವರು ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಹೊಂದಿದರು. ಮದುವೆಯ ನಂತರ ಮೈಸೂರಿಗೆ ಬಂದ ರಾಜಮ್ಮನವರು ಸಂಗೀತ ವಿದ್ವಾಂಸರಾದ […]

1909ರ ಅಕ್ಟೋಬರ್ 30 ರಂದು ಜನಿಸಿದ ಹೋಮಿ ಭಾಭಾ ತಮ್ಮ 18ನೆಯ ವಯಸ್ಸಿನಲ್ಲಿಯೆ ಪಿಎಚ್.ಡಿ. ಮಾಡಲೆಂದು ಕೇಂಬ್ರಿಜ್‌ಗೆ ಹೋದರು. ಗಣಿತಾಧಾರಿತ ಭೌತಶಾಸ್ತ್ರ ಅವರ ಒಲವಿನ ವಿಷಯ. ಅಲ್ಲಿ ಸಾಮಾನ್ಯವಾಗಿ ಒಂದು ಪರೀಕ್ಷೆಯಲ್ಲಿ ಐದು ವಿಷಯಗಳಲ್ಲಿ ಮೂರನ್ನು ಆಯ್ದುಕೊಂಡು ಉತ್ತೀರ್ಣರಾಗಬೇಕಿತ್ತು. ಭಾಭಾ ಐದೂ ವಿಷಯಗಳಲ್ಲೂ ಪರೀಕ್ಷೆಗೆ ಕಟ್ಟಿ ತೇರ್ಗಡೆಯಾಗಿದ್ದರು. ಕೇಂಬ್ರಿಜ್‌ನಲ್ಲಿದ್ದಾಗ ಹತ್ತಾರು ಪ್ರಶಸ್ತಿ-ಶಿಷ್ಯವೇತನಗಳು ಅವರಿಗೆ ಲಭಿಸಿದವು. ಮೂವತ್ನಾಲ್ಕರ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸುಪ್ರಸಿದ್ಧ ರಾಯಲ್ ಏಶಿಯಾಟಿಕ್ ಸೊಸೈಟಿಯ ಫೆಲೋಶಿಪ್ ಸಂದಿತು. ಭಾಭಾ […]

ನಾವೆಲ್ಲಾ ಗ್ರೀಸ್ ದೇಶದ ಮಹಾನ್ ದಾರ್ಶನಿಕರಾದ ಸಾಕ್ರೆಟಿಸರ ಬಗ್ಗೆ ಕೇಳಿದ್ದೇವೆ. ಒಮ್ಮೆ ಸಾಕ್ರೆಟೀಸರನ್ನು ಬಲ್ಲ ಆಗಂತುಕನೊಬ್ಬ ಓಡೋಡಿ ಬಂದ. ಹೀಗೆ ಓಡೋಡಿ ಬಂದವನಿಗೆ ತಾನು ಕೇಳಿದ ಗಾಳಿ ಸುದ್ಧಿಯೊಂದನ್ನು ಸಾಕ್ರೆಟೀಸರಿಗೆ ಹೇಳಿ, ಭೇಷ್ ಎನಿಸಿಕೊಳ್ಳುವ ಚಪಲ! ಬಂದವನೇ ಏದುಸಿರಿನಲ್ಲೇ ಹೇಳತೊಡಗಿದ. ಸಾಕ್ರೆಟಿಸರೆ, “ನಿಮ್ಮ ಗೆಳೆಯನ ಬಗ್ಗೆ ಒಂದು ವಿಚಾರ ತಿಳಿಯಿತು. ಅದನ್ನ ಹೇಳೋಣವೆಂದು, ಓಡೋಡಿ ಬಂದೆ”.“ಕುಳಿತುಕೋ ತಮ್ಮಾ”, ಪ್ರಶಾಂತರಾಗಿ ನುಡಿದ ಸಾಕ್ರೆಟೀಸರು, ಆ ವ್ಯಕ್ತಿ ಆಸೀನನಾದಂತೆ ಶಾಂತರಾಗಿ ನುಡಿದರು “ಬೇರೆಯವರ […]

ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನನಗೆ ಆಹ್ವಾನ ನೀಡಿದ್ದರು ಎಂದು ಹೇಳಿದ್ದಾರೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ರಾಹುಲ್ ಗಾಂಧಿ ನನಗೆ ಆಹ್ವಾನ ನೀಡಿದ್ದರು. ಕೊಪ್ಪಳ ಮತ್ತು ಮೈಸೂರು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಷ್ಟ್ರ ರಾಜಕಾರಣ ಸಹವಾಸವೇ ಬೇಡ . ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ […]

Advertisement

Wordpress Social Share Plugin powered by Ultimatelysocial