ಬೆಳಗಾವಿ, ಫೆಬ್ರವರಿ 04; ಬೆಳಗಾವಿ ವಿಮಾನ ನಿಲ್ದಾಣದಿಂದ ಮತ್ತೆ ಮೂರು ನಗರಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ. ಸ್ಟಾರ್ ಏರ್ ಈ ಕುರಿತು ಚರ್ಚೆ ನಡೆಸಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಗ್ಪುರ, ರಾಜಸ್ಥಾನದ ಜೈಪುರ ಮತ್ತು ಬೆಂಗಳೂರಿಗೆ 3 ಹೊಸ ವಿಮಾನಗಳ ಸಂಚಾರ ಆರಂಭವಾಗಲಿದೆ.ಸ್ಟಾರ್ ಏರ್ ಈ ಕುರಿತು ಚರ್ಚೆ ನಡೆಸಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಗ್ಪುರ, […]

ಗಮನ ಬೇರೆಡೆ ಸೆಳೆದು ಹಾಡುಹಗಲೇ ಚಿನ್ನದ ವ್ಯಾಪಾರಿಯ ಚಿನ್ನ+ಹಣದ ಬ್ಯಾಗ್ ಕಳ್ಳತನಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣ ಬಸ್ ನಿಲ್ದಾಣದಲ್ಲಿ ಘಟನೆಚಿನ್ನದ ವ್ಯಾಪಾರಿ ನಾಗಯ್ಯ ಸ್ವಾಮಿ ಎಂಬುವರ ಚಿನ್ನ ಮತ್ತು ಹಣ ಕಳ್ಳತನಬ್ಯಾಗ್‌ನಲ್ಲಿ 15,20,000 ರೂ ಮೌಲ್ಯದ 380 ಗ್ರಾಂ ಚಿನ್ನ, 1.50 ಲಕ್ಷ ರೂ ನಗದು ಹಣವನ್ನ ಬ್ಯಾಗ್‌ನಲ್ಲಿ ಒಯ್ಯುತ್ತಿದ್ದರು ಚಿತ್ತಾಪುರ ಪಟ್ಟಣದ ವಿವಿಧೆಡೆ ಚಿನ್ನದ ಅಂಗಡಿಗಳಿಗೆ ಚಿನ್ನ ಮಾರಾಟ ಮಾಡಿ ವಾಪಾಸ್ ಆಗುತ್ತಿದ್ದರುಈ ವೇಳೆ ಬಸ್‌ ಹತ್ತುವಾಗ ಗಮನ […]

ಕಾಣೆಯಾಗಿದ್ದ ಪೊಲೀಸ್ ಅದಿಕಾರಿ ಶವವಾಗಿ ಪತ್ತೆ?ಕುಶಾಲನಗರ ಟ್ರಾಫಿಕ್ ಠಾಣೆಯ ಎಎಸ್ಐ ಸುರೇಶ್ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಸುರೇಶ್ಮೊಬೈಲ್ ಸ್ವಿಚ್ ಆಫ್ ಮಾಡಿ ವಸತಿಗೃಹಕ್ಕೆ ಬೀಗಹಾಕಿ ನಾಪತ್ತೆ ಆಗಿದ್ದ ಎ.ಎಸ್.ಐ ಇದೀಗ ಸುರೇಶ್ ರನ್ನೇ ಹೋಲುವ ಮೃತದೇಹ ಕೊಣನೂರಿನ ಕಾವೇರಿ ನದಿಯಲ್ಲಿ ಪತ್ತೆಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರುನದಿಯಲ್ಲಿ ತೇಲುತ್ತಿರೊ ಮೃತದೇಹ, ಧರಿಸಿರೊ ಬಟ್ಟೆ ನೋಡಿ ಸುರೇಶ್ ಮೃತದೇಹ ಎಂದು ಗುರ್ತಿಸಿರೋ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರೊ ಸುರೇಶ್ ಕುಟುಂಬ ಸದಸ್ಯರು […]

ರಾಮನಗರ: ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಇಲಾಖೆ ಆವರಣದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಇದರಿಂದ ರಾಮನಗರ-ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆ.ಜ.27ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.75 ಕೋಟಿ ರೂ. ವೆಚ್ಚ: ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ […]

ವಾಷಿಂಗ್ಟನ್​​: ಅಮೆರಿಕ ಸೇನೆ ನಡೆಸಿದ ಸಿರಿಯಾ ದಾಳಿಯಲ್ಲಿ ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಶಿ ಹತ್ಯೆಯಾಗಿರುವುದಾಗಿ ವೈಟ್​ ಹೌಸ್​ ತಿಳಿಸಿದೆ. ಐಸಿಸ್​ ನಾಯಕ ಅಬು ಬಕರ್​ ಅಲ್​ ಬಾಗ್ದಾದಿ ಹತ್ಯೆಯಾದ 2019ರ ದಾಳಿಯ ನಂತರದಲ್ಲಿ ನಡೆದಿರುವ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಆಡಳಿತಾಧಿಕಾರಿಗಳ ಪ್ರಕಾರ ಹತ್ಯೆಯಾದ ಅಲ್​ ಖುರೇಶಿ ವಾಸವಿದ್ದ ಕಟ್ಟಡದತ್ತ ಅಮೆರಿಕ ಯೋಧರು ತೆರಳುತ್ತಿದ್ದಂತೆ ಖುರೇಶಿ ತನ್ನನ್ನೇ ತಾನು ಸ್ಫೋಟಿಸಿಗೊಂಡ ಎಂದು […]

ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರು ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.ಸಿಎಂ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿ ಸತೀಶ್ ಜಾರಕಿಹೊಳಿ ಅವರು ಬಿಜೆಪಿಯಲ್ಲಿ ವಕ್ತಾರರಾಗಿದ್ದಾರಾ.? ಅವರು ಭವಿಷ್ಯ […]

ಕೊಡಗು : ಕೃಷಿ   ಅಂದ್ರೆ ಕಷ್ಟನಪ್ಪ ಎನ್ನೋ ಸ್ಥಿತಿ ಇದೆ. ಕೊಡಗಿನ ಕಾಫಿ ಬೆಳೆಗಾರರಂತು ತೋಟಗಳನ್ನು ನಿರ್ವಹಣೆ ಮಾಡೋದು ಕಷ್ಟ ಅಂತಿದ್ದಾರೆ. ಆದರೆ ಇಲ್ಲೊಬ್ಬ ರೈತ   ಇರುವ ಕಾಫಿ ಬೆಳೆಯನ್ನೇ ಕಸಿ ಮಾಡಿ ಜೊತೆಗೆ ಬುಟ್ಟಿಯಲ್ಲಿ ಭತ್ತ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹಿರಿಕರ ಗ್ರಾಮದ ವಿಕ್ರಮ್ ಮತ್ತು ಅವರ ತಾಯಿ ಪ್ರಮಿಳಾ ಚನ್ನಪ್ಪ ಇಂತಹ ವಿನೂತನ ಕೃಷಿಯಿಂದ ಕೈ ತುಂಬಾ ಆದಾಯ  […]

ಚಿತ್ತಾಪುರ: ಪಟ್ಟಣದ ಬಸ್‌ ನಿಲ್ದಾಣ ಹತ್ತಿರ ಬಂಗಾರ ವ್ಯಾಪಾರಿಯ ಅಂದಾಜು 15.20 ಲಕ್ಷ ರೂ. ಮೌಲ್ಯದ 380 ಗ್ರಾಂ ಬಂಗಾರ ಆಭರಣ ಮತ್ತು 1.50 ಲಕ್ಷ ರೂ. ಹಣವಿರುವ ಬ್ಯಾಗ್‌ ಕಳ್ಳತನವಾಗಿರುವ ಪ್ರಕರಣ ಬುಧವಾರ ಸಂಜೆ ನಡೆದಿದೆ.ಕಲಬುರಗಿ ಬಸವೇಶ್ವರ ಕಾಲೋನಿಯಲ್ಲಿ ವಾಸವಿರುವ ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಚೋಟಿ ನಿವಾಸಿ ನಾಗಯ್ಯ ಸ್ವಾಮಿ ಪಟ್ಟಣದಲ್ಲಿನ ಬಂಗಾರದ ಅಂಗಡಿಗಳಿಗೆ ಬಂಗಾರದ ಮೂಗಿನ ಕಡ್ಡಿ, ಇತರೆ ಬಂಗಾರ ಸಾಮಾನು ಮಾರಾಟ ಮಾಡಿ ಮರಳಿ ಕಲಬುರಗಿಗೆ […]

ಪಂಜಾಬ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಚರಂಜಿತ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಇಡಿ ಬಂಧಿಸಿದೆ. 10 ಕೋಟಿ ನಿವ್ವಳ ವಸೂಲಿ, 21 ಲಕ್ಷ ಮೌಲ್ಯದ ಚಿನ್ನ, 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ – ಎಲ್ಲವೂ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಮನೆಯಿಂದ ಪತ್ತೆಯಾಗಿದೆ.ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯನನ್ನು […]

ರಿಪ್ಪನ್ ಪೇಟೆ:ಇಲ್ಲಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಮಜರೆ ಚಿಟ್ಟೆ ಗದ್ದೆಯಲ್ಲಿ ಗುರುವಾರ ಮುಂಜಾನೆ ವಿದ್ಯಾ (32) ಎಂಬುವವರು ತಮ್ಮ ಎರಡನೇ ಮಗು ತನ್ವಿ (4)ಯನ್ನು ವೇಲ್‌ನಿಂದ ಸೊಂಟಕ್ಕೆ ಕಟ್ಟಿಕೊಂಡು ಮನೆ ಮುಂಭಾಗದ ಬಾವಿಗೆ ಹಾರಿದ್ದಾರೆ.ಶಿಕಾರಿಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮದ ವಾಸಿ ಮಂಜಪ್ಪ ಮತ್ತು ಗಿರಿಜಮ್ಮ ದಂಪತಿಯ ಮೂರನೇ ಪುತ್ರಿ ವಿದ್ಯಾ ಎಂಬುವವರನ್ನು ಹೊಸನಗರ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಚಿಟ್ಟೆಗದ್ದೆ ವಾಸಿ ನಾಗೇಶ್ ಮತ್ತು ಭಾಗ್ಯ ದಂಪತಿಯ […]

Advertisement

Wordpress Social Share Plugin powered by Ultimatelysocial