ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ವಿವಾದಾತ್ಮಕ ಅಂಪಾಯರಿಂಗ್ ಗೆ ಬಲಿಯಾಗಿದ್ದಾರೆ. 60 ರನ್ ಗಳಿಸಿದ್ದಾಗ ಮಯಾಂಕ್ ನಿಗಿಡಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿದ್ದರು. ಪ್ಯಾಡ್ ಗೆ ತಗುಲಿದ ಬಾಲ್ ಕೊಂಚ ಲೆಗ್ ಸೈಡ್ ಕಡೆಗೆ ಸಾಗುತ್ತಿತ್ತು. ಹೀಗಾಗಿ ಮೈದಾನದ ಅಂಪಾಯರ್ ನಾಟೌಟ್ ತೀರ್ಪು ನೀಡಿದ್ದರು. ಆದರೆ ಆಫ್ರಿಕನ್ನರು ರಿವ್ಯೂ ಬಳಸಿದರು. ಈ ವೇಳೆ […]

ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು , ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ . ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ . ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ . ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ . ಹಾಗೆಯೇ ಇಲ್ಲಿ ಸಾಮಾನ್ಯವಾಗಿ ಅಕ್ಕಿ ರೊಟ್ಟಿ ಮಾಡಲಾಗುತ್ತದೆ. ಅಕ್ಕಿ ರೊಟ್ಟಿ (Akki Rotti) ಎಂದ ತಕ್ಷಣ ನೆನಪಾಗುವುದು ಎಣಗಾಯಿ. ಈ ಬದನೆಕಾಯಿ ಎಣಗಾಯಿ (Badanekayi Ennegayi) ಅಥವಾ ಎಣ್ಣೆಗಾಯಿ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ಅದನ್ನು ಮಾಡುವುದು ಕಷ್ಟ ಅಂತ ಸುಮ್ಮನಿರುತ್ತಾರೆ. ಆದರೆ ಬದನೆಕಾಯಿ ಎಣಗಾಯಿಯನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥಗಳು ಗುಂಡು ಬದನೆಕಾಯಿ – 10-15 ತೆಂಗಿನಕಾಯಿ – ಅರ್ಧ […]

ಇಂದಿನ ಚಿನ್ನ ಬೆಳ್ಳಿ ಬೆಲೆಗಳು ಹಳದಿ ಲೋಹದ ದಾಖಲೆಗಳ ಏರಿಕೆ, ಬೆಳ್ಳಿ ದಾಖಲೆಗಳು MCX ನಲ್ಲಿ ಕುಸಿತ ಇತ್ತೀಚಿನ ದರಗಳನ್ನು ಡಿಸೆಂಬರ್ 27 ರಂದು, ಚಿನ್ನವು ಹೆಚ್ಚಿನ ಭಾಗದಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿಯ ದರಗಳು ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (MCX) ನ ಕೆಳಭಾಗದಲ್ಲಿ ಚಿಲ್ಲರೆಯಾಗಿವೆ. 116 ಅಥವಾ ಶೇಕಡಾ 0.24 ರಷ್ಟು ಹೆಚ್ಚಳದೊಂದಿಗೆ, ಫೆಬ್ರವರಿ 4, 2022 ರಂದು ಪಕ್ವವಾಗುವ ಚಿನ್ನದ ಭವಿಷ್ಯವು MCX ನಲ್ಲಿ 10 ಗ್ರಾಂ ಗೆ […]

ಕೊರಟಗೆರೆ : ಹೊರಬೀಡು ಕಾರ್ಯಕ್ರಮ ಆಯೋಜನೆಯ ಬಗ್ಗೆ ಹದಿನೈದು ದಿನಗಳ ಮುಂಚೆಯೇ ಗ್ರಾಮದಲ್ಲಿನ ಮುಖಂಡರ ಸಭೆ.. ಹಿರಿಯ ಮುಖಂಡರ ಸಭೆಯ ತಿರ್ಮಾನದಂತೆ ವಾರದ ಮುಂಚೆಯೇ ಅಕ್ಕಪಕ್ಕದ ಗ್ರಾಮಗಳಲ್ಲಿ ಟಾಂಟಾಂ ಸುದ್ದಿ.. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಮಾರುತಿನಗರ, ಶ್ರೀನಿವಾಸಪುರ, ಹೊಸಪಾಳ್ಯ ಗ್ರಾಮದ 550ಕ್ಕೂ ಅಧಿಕ ಕುಟುಂಬದ 3ಸಾವಿರಕ್ಕೂ ಅಧಿಕ ಜನ ತಮ್ಮ ಮನೆಗಳಿಗೆ ಬೀಗ ಜಡಿದು ಗ್ರಾಮದ ಎರಡು ಕಡೆಯ ರಸ್ತೆಗಳಿಗೆ ಮುಳ್ಳಿನ ಬೇಲಿಯನ್ನು […]

ಲಕ್ನೋ: ಕಳೆದ ಎರಡು ವರ್ಷಗಳಿಂದ ಪೊಲೀಸ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ 31 ವರ್ಷದ ಪೊಲೀಸ್ ವಿರುದ್ಧ 28 ವರ್ಷದ ಮಹಿಳೆ ಎಫ್‌ಐಆರ್ ದಾಖಲಿಸಿದ್ದಾರೆ. ಕಾನ್‌ಸ್ಟೆಬಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಸ್ಥಳೀಯ ಯುವಕನ ವಿರುದ್ಧ ಮಹಿಳೆ ದೂರು […]

ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ. ವಾಣಿಜ್ಯ ಮಹಾ ನಿರ್ದೇಶನಾಲಯದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ಚೀನಾದ ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಆಂಟಿ ಡಂಪಿಂಗ್ ತೆರಿಗೆಯನ್ನು ವಿಧಿಸಿ ಆದೇಶ ಹೊರಡಿಸಿದೆ. ಡೈ ಉದ್ಯಮದಲ್ಲಿ ಬಳಸುವ ಸೋಡಿಯಂ ಹೈಡ್ರೋಸಲ್ಫೈಟ್, ಸೌರವಿದ್ಯುತ್ ಫೋಟೋವೋಲ್ಟಾನಿಕ್ ಮಾಡ್ಯೂಲ್ ಗಳ ತಯಾರಿಕೆಯಲ್ಲಿ ಬಳಸುವ […]

ಭಾರತಕ್ಕೀಗ ಭಯೋತ್ಪಾದಕರ ಜತೆಗೆ ಭಯೋತ್ಪಾದನಾ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರೂ ದೊಡ್ಡ ತಲೆಬೇನೆಯಾಗಿದ್ದಾರೆ. ಉಗ್ರವಾದ ಮಟ್ಟಹಾಕಲು ಹಲವು ಬಿಗಿ ಕಾನೂನು ಕ್ರಮ ಜಾರಿಯಾಗಿದ್ದರೂ ಕಳೆದ 3 ವರ್ಷದಲ್ಲಿ ಉಗ್ರರಿಗೆ ಹಣಕಾಸು ಸಹಾಯ (ಟೆರರ್ ಫಂಡಿಂಗ್)ಸಂಬಂಧ 64 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ 880 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಜಪ್ತಿಯಾಗಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಸಾರುತ್ತದೆ. ಕೇಂದ್ರ ಗೃಹ ಇಲಾಖೆ ಮಾಹಿತಿ ಪ್ರಕಾರ 2018ರಿಂದ 2021ರ ನವೆಂಬರ್ ಅಂತ್ಯದವರೆಗೆ […]

* ಯಾವುದು ಸತ್ಯವಲ್ಲವೋ, ಇತಿಹಾಸದಲ್ಲಿ ಇಲ್ಲವೋ ಅದನ್ನು ಸಹ ಸುನ್ನಿ ವಕ್ಫ್ ಬೋರ್ಡ್ ಈ ರೀತಿಯ ಹೇಳಿಕೆ ನೀಡಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಧೈರ್ಯವನ್ನು ತೋರಿಸುತ್ತಿದೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ? ಹಿಂದೂಗಳು ಯಾವಾಗಲಾದರೂ ಕನಸಿನಲ್ಲಾದರೂ ಮೆಕ್ಕಾದ ಮೇಲೆ ಹಕ್ಕು ಚಲಾಯಿಸುವ ಧೈರ್ಯವನ್ನು ಮಾಡಬಹುದೇ ?- ಸಂಪಾದಕರು * ನ್ಯಾಯಾಲಯವು ಇಂತಹ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಅರ್ಜಿಯನ್ನು ದಾಖಲಿಸಿದ ವಕ್ಫ್ ಬೋರ್ಡಿನ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ […]

ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ .ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.ಪ್ರೋಟೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್ ಸೆಂಚೂರಿ ದಾಖಲಿಸಿದ್ದಾರೆ.219 ಎಸೆತಗಳಲ್ಲಿ ಶತಕ ಸಿಡಿಸಿದ ರಾಹುಲ್ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇದೆ.ಬಾಕ್ಸಿಂಗ್ ದಿನದಂದು ಶತಕ ಸಿಡಿಸಿದ ಕೆಎಲ್ ರಾಹುಲ್ ಗೆ ಇದು ಏಳನೇ ಟೆಸ್ಟ್ ಶತಕವಾಗಿದೆ.ವಿದೇಶಿ ನೆಲದಲ್ಲಿ ಇದು ಐದನೇ ಶತಕ. […]

ಹೈದರಾಬಾದ್:ರಾಜ್ಯ ಸರ್ಕಾರವು ಚಲನಚಿತ್ರ ಟಿಕೆಟ್ ದರವನ್ನು( tickets rate) ಕಡಿತಗೊಳಿಸಿದ ನಂತರ ಆಂಧ್ರಪ್ರದೇಶದಾದ್ಯಂತ ಇದುವರೆಗೆ 185 ಚಿತ್ರಮಂದಿರಗಳನ್ನು (theatre)ಮುಚ್ಚಲಾಗಿದೆ ಎಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರದರ್ಶಕರ ವಲಯದ ಅಧ್ಯಕ್ಷ ಟಿ.ಎಸ್. ರಾಮಪ್ರಸಾದ್ ತಿಳಿಸಿದರು.58 ಚಿತ್ರಮಂದಿರಗಳು(theatre) ಕೃಷ್ಣಾ ಜಿಲ್ಲೆಯಿಂದ, 57 ಪೂರ್ವ ಗೋದಾವರಿ ಮತ್ತು ಉಳಿದ 70 ಚಿತ್ರಮಂದಿರಗಳು ಇತರ ಜಿಲ್ಲೆಗಳಿಂದ ಬಂದಿವೆ ಎಂದರು. ಕಾಕಿನಾಡದ ಶ್ರೀಲಕ್ಷ್ಮಿ ಥಿಯೇಟರ್ ಮಾಲೀಕ ಪಿ.ಶ್ರೀನಿವಾಸ ರಾವ್ ಮಾತನಾಡಿ, ‘ಬಿ ಅಥವಾ ಸಿ ಸೆಂಟರ್ […]

Advertisement

Wordpress Social Share Plugin powered by Ultimatelysocial