ಕೋವಿಡ್ ಪ್ರಕರಣಗಳು ಕಂಡು ಬಂದ ಹೊಸತರಲ್ಲಿ ಅದು ಕೇವಲ ಶ್ವಾಸಕೋಶಕ್ಕೆ ಸಂಬAಧಿಸಿದ ಕಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ, ಹಲವಾರು ದೇಶಗಳಲ್ಲಿ ನಡೆಸಿದ ಅಧ್ಯಯನ ವರದಿಗಳನ್ನು ಒಂದೆಡೆ ಸೇರಿಸಿ ನೋಡಿದಾಗ, ಕೋವಿಡ್ ವೈರಸ್‌ನಿಂದಾಗಿ ಹೃದಯ, ಕಿಡ್ನಿ, ಮೆದುಳು, ಪಿತ್ತಕೋಶ ಹಾಗೂ ಇನ್ನಿತರ ಪ್ರಮುಖ ಅಂಗಾAಗಗಳಿಗೂ ಹಾನಿಯಾಗುತ್ತದೆ ಎಂಬುದು ತಿಳಿದುಬಂದಿದೆ. ಅಂದರೆ, ದಿನಗಳೆದಂತೆ ವೈರಾಣುಗಳು ಶಕ್ತಿಶಾಲಿಯಾಗಿ ಮಾರ್ಪಾಟಾಗುತ್ತಿದ್ದು, ಅದರ ಪರಿಣಾಮ ಕಾಯಿಲೆಯ ಗುಣಲಕ್ಷಣಗಳೂ ಬದಲಾಗುತ್ತಿವೆ ಎಂದು ಹೇಳಲಾಗಿದೆ. ಅಮೆರಿಕದ ಉಟಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ […]

ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿದ್ದು ನಗರದ 20 ವಾರ್ಡ್‍ಗಳನ್ನು ಡೇಂಜರ್ ಝೋನ್‍ಗಳಾಗಿ ಪರಿವರ್ತನೆಗೊಳಿಸಲಾಗಿದೆ. ಕೊರೊನಾ ಹಾಟ್‍ಸ್ಪಾಟ್ ಪಾದರಾಯನಪುರವನ್ನು ವಿವಿ ಪುರಂ ಮೀರಿಸುತ್ತಿದ್ದು, ಈ ಎರಡೂ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪಾದರಾಯನಪುರದಲ್ಲಿ 81 ಮಂದಿ ಸೋಂಕಿತರಿದ್ದರೆ, ಇತ್ತೀಚೆಗಷ್ಟೆ ಸೋಂಕು ಕಾಣಿಸಿಕೊಂಡ ವಿವಿಪುರಂನಲ್ಲಿ  73 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ವಿವಿ ಪುರಂನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚುಮಾಡಿದೆ. ಹಾಗೆಯೇ ಧರ್ಮರಾಯಸ್ವಾಮಿ ದೇವಸ್ಥಾನ […]

ಕಿರಿಕ್ ಬೆಡಗಿ  ಕೊಡಗಿನ ಕುವರಿ  ರಶ್ಮಿಕಾ ಮಂದಣ್ಣ ಈ ಲಾಕ್ ಡೌನ್‌ನಲ್ಲೂ  ಗಿಫ್ಟ್ ಕಳಿಸಿದ್ದಾರೆ. ತೆಲುಗು  ಚಿತ್ರರಂಗದಲ್ಲಿ ತಾಲಿವುಡ್ ಪ್ರಿನ್ಸ್ ಎಂದು ಖ್ಯಾತಿಯಾಗಿರುವ ನಟ ಮಹೇಶ್ ಬಾಬು ಅವರ ಮನೆಗೆ ಸ್ಪೆಷಲ್ ಮಾನ್ಸೂನ್ ಗಿಫ್ಟ್ ಕಳುಹಿಸಿದ್ದಾರೆ ರಶ್ಮಿಕಾ. ತಮ್ಮ ತೋಟದಲ್ಲಿ ಬೆಳೆದಿರುವ ಬಟರ್ ಫ್ರೂಟ್,ಮಾವಿನ ಕಾಯಿ,ಜೇನು ತುಪ್ಪ ,ಹಾಗುಇನ್ನಿತರ ನೈಸರ್ಗಿಕ ವಸ್ತುಗಳನ್ನು ಕೊಡಗಿನಿಂದ ಹೈದರಾಬಾದ್ ಗೆ ಕಳಿಸಿದ್ದಾರೆ. ಅದಕ್ಕೆ ತಕ್ಕಂತೆ ಮಹೇಶ್ ಬಾಬುಅವರ ಪತ್ನಿ, ರಶ್ಮಿಕಾ ಗೆ ಹ್ಯಾಪಿ ಮಾನ್ಸುನ್ […]

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಕ್ತಿದ್ದು, ಬಳ್ಳಾರಿಯಲ್ಲಿ ಇಂದು ಕೊರೊನಾ ಮಹಾಮಾರಿಗೆ ಮೂವರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಕ್ತಾ ಇತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಇದುವರೆಗೆ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 32 […]

ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರರ ದಾಳಿ ನಡೆದಿದದ್ಉ, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ನಿನ್ನೆ ಬೆಳಗ್ಗೆ ಸಿಆರ್‌ಪಿಎಫ್‌ನ  ಬೆಟಾಲಿಯನ್, ಮಾಡೆಲ್ ಟೌನ್ ಚೌಕ್ ಸೊಪೋರ್ ಪ್ರದೇಶದಲ್ಲಿ ಗಸ್ತು ತಿರುಗುವ ವೇಳೆ, ಅಡಗಿ ಕುಳಿತಿದ್ದ ಉಗ್ರರು ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಗಳಾದ ಭೋಯಾ ರಾಜೇಶ್, ದೀಪ್ ಚಂದ್ ವರ್ಮಾ, ನಿಲೇಶ್ […]

ಕೊರೊನಾ ಸೇನಾನಿಗಳಾದ ಆಶಾಕಾರ್ಯಕರ್ತೆಯರು ಹಗಲಿರುಳು ಎನ್ನದೆ ಕೊರೊನಾ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾರೆ. ಆದರೆ ಸರ್ಕಾರ ಇವರತ್ತ ಗಮನ ಕೊಡದೆ ಸಹಾಯಧನ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರ 21 ಸಾವಿರ ಆಶಾಕಾರ್ಯಕರ್ತೆಯರಿಗೆ, ತಲಾ ಮೂರು ಸಾವಿರ ಪ್ರೋತ್ಸಾಹ ಧನ ನೀಡಿದೆ. ಇನ್ನು 15 ದಿನಗಳಲ್ಲಿ ಉಳಿದ ಕಾರ್ಯಕರ್ತೆಯರಿಗೆ ಹಣ ವಿತರಣೆ ಮಾಡುತ್ತೇವೆ ಎಂದು ಹೇಳಿದರು.  

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ, ಬದಲಾಗಿ ಆರೋಗ್ಯ ವ್ಯವಸ್ಥೆಯನ್ನೇ ಮೇಲ್ದರ್ಜೆಗೇರಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚೀನಾ ಕುರಿತು ಮಾತನಾಡಿ ಚೀನಾಗೆ ತಕ್ಕ ಪಾಠ ಕಲಿಸುತ್ತೇವೆ, ಚೀನಾಗೆ ತಕ್ಕ ಉತ್ತರ ನೀಡುವ ನಾಯಕತ್ವ ಇದೆ, ಒಂದು ಇಂಚು ಜಾಗವನ್ನೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಂಬಲಿಗರು ವೀಕ್ಷಿಸುತ್ತಿದ್ದಾರೆ.ಕಾಂಗ್ರೆಸ್ ಸಂಪ್ರದಾಯದಂತೆ ಧ್ವಜಾರೋಹಣ ಮಾಡಿ ,ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಶುರುವಾಗಿದ್ದು,ಕೆಪಿಸಿಸಿ ಆವರಣದಲ್ಲಿ ಕೇವರ 150 ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆಯಾಗಿದೆ. ಕೆಪಿಸಿಸ ನೂತನ ಕಚೇರಿಯಲ್ಲಿ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಗೆ ಆನೆ ಬಲ ಬಂದಿದ್ದು, ಡಿ.ಕಡ.ಶಿವಕುಮಾರ್ ಅವರ ದರ್ಬಾರ್ ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ. ಡಿಕೆಶಿ ಸಾರಥ್ಯದಲ್ಲಿ […]

ಎಸ್ ಜಾನಕಿ ಭಾರತೀಯ ಚಿತ್ರರಂಗದ ಗಾನ ಕೋಗಿಲೆ .ಒಂದಲ್ಲಾ ಎರಡಲ್ಲಾ ೧೭ ಭಾಷೆಗಳಲ್ಲಿ ೪೮ ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿರೋ ಶ್ರೇಷ್ಠ ಗಾಯಕಿ.ಗಾಯನ ಕ್ಷೇತ್ರದಲ್ಲಿ ೪ ರಾಷ್ಟç ಪ್ರಶಸ್ತಿಗಳನ್ನು ಮುಡಿಗೆರಿಸಿ ಕೋಡಿರುವ ಜಾನಕಿಯಮ್ಮನಿಗೆ ಈಗ ೮೨ ವರ್ಷ. ಎಲ್ಲರಿಗೂ ಗೋತ್ತಿರೋ ಹಾಗೇ ಅವರು ಇತ್ತೀಚೆಗೆ ಶಸ್ತç ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಕೋಂಚ ಚೇತರಿಸಿಕೊಳ್ತಿದ್ದು,ಆರೋಗ್ಯ ವಾಗಿದ್ದಾರೆ.ಆದರೆ ,ಕೆಲ ಕಿಡಿಗೇಡಿಗಳು ಜಾನಕಿಯಮ್ಮ ಇನ್ನಿಲ್ಲಾ ಎಂಬ ಸುದ್ದಿಯನ್ನು ಹರಿಬಿಡ್ತಿದ್ದಾರೆ.ಈ ರೀತಿ ಇವರ ಬಗ್ಗೆ ವದಂತಿ […]

ರಕ್ಷಿತ್ ಶೆಟ್ಟಿ ಅಭಿನಯದ ಮಂಬರುವ ಚಿತ್ರ ೭೭೭ ಚಾರ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ. ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿಶರ್ದೇಶಿಸುತ್ತಿದ್ದು ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಟಿವಿ ನಿರೂಪಕ ಮತ್ತು ಕಾಮಿಡಿಯನ್ ಆಗಿರುವ ಡ್ಯಾನಿಶ್ ಅವರ ಹುಟ್ಟುಹಬ್ಬದ ದಿನ ಅವರು ಮತ್ತು ರಕ್ಷಿತ್ ಶೆಟ್ಟಿ ಚಿತ್ರದಲ್ಲಿರುವ ದೃಶ್ಯವೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ., ರಕ್ಷಿತ್ ಶಟ್ಟಿಯವರ ಜೋತೆ ಚಿತ್ರದಲ್ಲಿ ನಟಿಸಿದ್ದು ಖುಷಿನೀಡಿದೆ […]

Advertisement

Wordpress Social Share Plugin powered by Ultimatelysocial