ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬಿಬಿಎಂಪಿ ಚುನಾವಣೆ ಮೀಸಲಾತಿ ಒಂದು ವಾರದಲ್ಲಿ ಮಾಡಬೇಕು ಅಂದಿದೆ.

ಬಿಬಿಎಂಪಿ ಚುನಾವಣೆ ಮೀಸಲಾತಿ ಒಂದು ವಾರದಲ್ಲಿ ಮಾಡಬೇಕು ಅಂದಿದೆ.

ಸರ್ಕಾರ ನಮ ಪಕ್ಷ ಎರಡೂ ಚುನಾವಣೆಗೆ ತಯಾರಿ ಇದೆ.

ಈಗ ಸಿಎಂ ಭೇಟಿ ಮಾಡಲು ಹೊರಟೆ.

ಚುನಾವಣೆ ಮಾಡಲು ಯಾವುದೇ ಭೀತಿ ಇಲ್ಲ.

ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಸಭೆಗಳನ್ನ ಮಾಡಿದ್ದೇವೆ.

ಚುನಾವಣೆ ತಯಾರಿ ಸಂಬಂಧ ನಾವೆಲ್ಲಾ ತಯಾರಿ ಮಾಡಿದ್ದೇವೆ.

ಚುನಾವಣೆ ದಿನಾಂಕ ಎಲೆಕ್ಷನ್ ಕಮೀಷನ್ ಮಾಡಲಿದೆ.

ಉಳಿದ ಕೆಲಸಗಳನ್ನು ಸರ್ಕಾರ ಮಾಡಲಿದೆ.

ಸುಪ್ರೀಂ ಕೋರ್ಟ್ ಆದೇಶ ಚರ್ಚಿಸಲು ಸಿಎಂ ಬಳಿ ಹೋಗ್ತೀನಿ.

ವಾರ್ಡ್ ವಿಂಗಡಣೆ ಸಂಬಂಧಿಸಿದಂತೆ ಅಬ್ಜೆಕ್ಷನ್ ವಿಚಾರ.

ಅಪೀಲ್ ಮಾಡುವವರು ಮಾಡಬಹುದು.

ಎಲ್ಲಿ ಕ್ರಮ ಕೈಗೊಳ್ಳಬಹುದು ಅಲ್ಲಿ ಆಗಲಿದೆ ಎಂದ ಅಶೋಕ್.

ಪ್ರವೀಣ್ ಹತ್ಯೆ ಮಾಡಿದವರ ಮೇಲೆ ಯು.ಪಿ ಮಾಡಲ್ ಬಗ್ಗೆ ಸಿಎಂ ಹೇಳಿಕೆ ವಿಚಾರ.

ಸಿಎಂ‌ ಹೇಳಿಕೆ ಸಮರ್ಥನೆ ಮಾಡ್ತೀನಿ.

ಯಾವೆಲ್ಲಾ ದೇಶ ದ್ರೋಹಿ ಸಂಘಟನೆ ಇದೆ.

ಯುಪಿ ಮಾಡಲ್ ಗಿಂತ ಕಠಿಣ ಮಾಡಲ್ ತಂದು ಕ್ರಮ ಕೈಗೊಳ್ತೇವೆ.

ಕಿಡಿಗೇಡಿಗಳಿಗೆ ಯಾವುದೇ ಮುಲಾಜು ನೀಡೋದಿಲ್ಲ.

ಅಗತ್ಯ ಕ್ರಮ ಕೈಗೊಳ್ಳೋದಾಗಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಯಾವ ಪಕ್ಷವೂ ಹಿಂದೂಗಳನ್ನ ಕಾಪಾಡಲ್ಲ

Thu Jul 28 , 2022
ಇದಕ್ಕೆ ಪರ್ಯಾಯವಾಗಿ ಚಿಂತನೆ ನಡೆಸಲಾಗುತ್ತಿದೆ ರಾಜ್ಯದಲ್ಲಿ ಪರ್ಯಾಯವಾಗಿ ಹಿಂದೂ ಶಕ್ತಿ ಚಾಲನೆಗೆ ಬರಲಿದೆ ಹಿಂದೂಗಳ ರಕ್ಷಣೆಗಾಗಿ ಹಿಂದೂ ಶಕ್ತಿ ರಾಜ್ಯದಲ್ಲಿ ಬರಲಿದೆ ಸರ್ಕಾರಕ್ಕೆ ಪರ್ಯಾಯವಾಗಿ ಹಿಂದೂ ಶಕ್ತಿ ಬರಲಿದೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆಯಾಗುತ್ತಿಲ್ಲ ಇದು ಬಿಜೆಪಿಯಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್ ನಿಂದಲೂ ಸಾಧ್ಯವಿಲ್ಲ ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್ ಗಳನ್ನ ಕೊಡಲಾಗಿತ್ತು ಆದ್ರೆ ಬಿಜೆಪಿ ಸರ್ಕಾರ ಬಂದಮೇಲೆ ಒಬ್ಬ ಗನ್ ಮ್ಯಾನ್ ನನ್ನ ಕಿತ್ತುಕೊಂಡಿದ್ದಾರೆ ಇದಕ್ಕೆ ನನ್ನ […]

Advertisement

Wordpress Social Share Plugin powered by Ultimatelysocial