ರಾಯಚೂರಿಗೆ AIMS ಸ್ಥಾಪನೆ ಹೋರಾಟ ಬೆಂಬಲಿಸಿ ಸಿಂಧನೂರಿನಲ್ಲಿ ಪ್ರತಿಭಟನೆ.

ರಾಯಚೂರಿನಲ್ಲಿ AIMS ಸ್ಥಾಪನೆ ಮಾಡಬೇಕು ಎಂದು ಸತತವಾಗಿ 250 ದಿನಗಳಿಂದ ಹೋರಾಟ ನೆಡೆಯುತ್ತಿದ್ದೇ ಆದರೂ ಇದುವರೆಗೂ AIMS ಸ್ಥಾಪನೆ ಮಾಡುವಲ್ಲಿ ಸರಕಾರ ಮಲತಾಯಿ ದೋರಣೆ ಮಾಡುತ್ತಿದ್ದೆ ರಾಯಚೂರಿಗೆ AIMS ಸ್ಥಾಪನೆಮಾಡುವಂತೆ ಸಿಂಧನೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಶೋಕ್ ಖೇಣಿ ಹೇಳಿಕೆಗೆ ಆಕ್ರೋಶ ಪ್ರತಿಭಟನೆ.

Tue Jan 17 , 2023
ಖಾಸಗಿ ಸಂದರ್ಶನದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಮಂದಿರ ಹಾಗೂ ಮಸೀದಿಗಳಲ್ಲಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಬಗದಲ್ ಹಾಗೂ ನಿರ್ಣಾ ಗ್ರಾಮದಲ್ಲಿ ಹಿಂದು , ಮುಸ್ಲಿಂ ಸಮುದಾಯದವರು ಬೃಹತ್‌ ಪ್ರತಿಭಟನೆ ನಡೆಸಿದರು .ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಮಧ್ಯ ಮಾರಾಟ ವಿಚಾರಿಕ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವುದರಿಂದ ಪ್ರತಿಭಟನಾಕಾರರು ಪವಿತ್ರ ಧಾರ್ಮಿಕ ಸ್ಥಳಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖೇಣಿ ವಿರುದ್ಧ ಘೋಷಣೆ ಕೂಗಿದರು . ಖೇಣಿಯನ್ನು […]

Advertisement

Wordpress Social Share Plugin powered by Ultimatelysocial