ಕೆರೂರಿನಲ್ಲಿ ಹಣ ಎಸೆದ ಮಹಿಳೆಗೆ ತಪ್ಪಿನ ಅರಿವಾಗಿದೆ, ಕ್ಷಮೆ ಕೇಳುವ ಅಗತ್ಯವಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

 

ಬೆಂಗಳೂರು: ಕೆರೂರಿನಲ್ಲಿ ನಾನು ತೆರಳುತ್ತಿದ್ದ ಕಾರಿನ ಮೇಲೆ ಹಣ ಎಸೆದಿದ್ದ ಮಹಿಳೆಗೆ ತನ್ನ ತಪ್ಪಿನ ಅರಿವಾಗಿದೆ. ನನ್ನ ಬಳಿ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೆರೂರಿನಲ್ಲಿ ನಾನು ತೆರಳುತ್ತಿದ್ದ ಕಾರಿನ ಮೇಲೆ ಹಣ ಎಸೆದಿದ್ದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ.

ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಚಿಲ್ಲಿ ಚಿಕನ್ ಮಾಡಲು 6 ವಿಧಾನಗಳು

Sun Jul 17 , 2022
ಭಾರತೀಯ ಅಂಗುಳವು ವಿವಿಧ ಪಾಕಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತದೆ. ನಾವು ವಿವಿಧ ಪಾಕಶಾಲೆಯ ಶೈಲಿಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ಪ್ರಯೋಗಿಸಲು ಇಷ್ಟಪಡುತ್ತೇವೆ. ನಮ್ಮ ದೇಶದಲ್ಲಿ, ವಿಶೇಷವಾಗಿ ಏಷ್ಯನ್ ಮತ್ತು ಚೈನೀಸ್ನಲ್ಲಿ ನಾವು ಹಲವಾರು ಪಾಕಪದ್ಧತಿಗಳನ್ನು ಸ್ವಾಗತಿಸುವುದರಲ್ಲಿ ಆಶ್ಚರ್ಯವಿಲ್ಲ. ವಾಸ್ತವವಾಗಿ, ನಾವು ಪ್ರೀತಿಸಿದ್ದೇವೆ ಚೈನೀಸ್ ಪಾಕಪದ್ಧತಿಯು ಎಷ್ಟರಮಟ್ಟಿಗೆ ಎಂದರೆ ನಾವು ಅದರ ಕೆಲವು ಶ್ರೇಷ್ಠ ಭಕ್ಷ್ಯಗಳನ್ನು ನಮ್ಮದೇ ಆದ ಅಂಗುಳಿನೊಂದಿಗೆ ಬೆರೆಸಲು ಪ್ರಯೋಗಿಸಿದ್ದೇವೆ. ಜನಪ್ರಿಯ ಬೀದಿ ಶೈಲಿಯ ದೇಸಿಯಿಂದ ಚೌಮೇನ್ ಹನಿ ಚಿಲ್ಲಿ ಆಲೂಗೆಡ್ಡೆ, […]

Advertisement

Wordpress Social Share Plugin powered by Ultimatelysocial