ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ

ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ
ಇವನಂಥ ಚೆಲ್ವರಿಲ್ಲ ನೋಡು ಬಾರೇ
ಇವನಂಥ ಚೆಲ್ವರಿಲ್ಲ ನೋಡು ಬಾರೇ
ಒಂದೇ ಕೈಲಾಜನಕ್ಕ ಕೋಲಕಾಣೆ
ಬೆನ್ಹಿಂದೆ ಕಟ್ಟಿರುವಂತೆ ಶೂಲಕಾಣೆ
ನಂದೀಯ ಕೋಲು ಪತಾಕೆಕಾಣೆ
ಮತ್ತೊಂದೊಂದು ಪಾದದಾ ಶೌರ್ಯಕಾಣೆ
ಮೈಯೆಲ್ಲಾ ಹಾವಿನ ಮೊತ್ತಕಾಣೆ
ಕಲಗ ಕೈಯಲ್ಲಿ ಹಿಡಿದ ನಾಗರಬೆತ್ತಕಾಣೆ
ವೈಯಾರ ಮೂರುಲೋಕ ಕರ್ತಕಾಣೆ
ತಕ್ಕ ತೈಯಾ ತೈಯಾನಂದಕ್ಕಕಾಣೆ
ಮನೆ ಮನೆಡಪ್ಪಲಿ ದಿಮ್ಮಿಕಾಲೆ
ಆತ ಹಣವನ್ನು ಕೊಟ್ರೂ ಒಲ್ಲನಂತೆಕಾಣೆ
ತನಿವಣ್ಣನಿಡಬೇಕಂತೆಕಾಣೆ
ಗೌರಿ ಮನಸಾ ಬಿಟ್ಟಿರಲಾರನಂತೆಕಾಣೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೈವಾರ ರಾಜಾರಾವ್

Tue Mar 1 , 2022
ಕೈವಾರ ರಾಜಾರಾವ್ ನಾಟಕಕಾರರಾಗಿ ದೊಡ್ಡ ಹೆಸರು. ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರಲ್ಲಿ ಒಬ್ಬರು. ಗಂಟೆಗಟ್ಟಳೆ ಕುಳಿತು ನೋಡಬೇಕಾದ ಸ್ಥಳದಲ್ಲಿ ಒಂದು-ಒಂದುವರೆ ಗಂಟೆಯ ಸಾಮಾಜಿಕ ನಾಟಕಗಳು ಆಕ್ರಮಿಸತೊಡಗಿದಾಗ 1940-50ರ ದಶಕದಲ್ಲಿ ಕೈಲಾಸಂ, ಕೆ. ಗುಂಡಣ್ಣ, ಕೈವಾರ ರಾಜಾರಾಯರು ಮುಂತಾದವರುಗಳು ಸಾಮಾಜಿಕ ನಾಟಕಗಳ ರಚನೆಗೆ ಕೈಹಾಕಿದರು. ರಾಜಾರಾಯರು ಹುಟ್ಟಿದ್ದು 1912ರ ಫೆಬ್ರವರಿ 29ರಂದು ಜನಿಸಿದರು. ತಂದೆ ಕೈವಾರ ರಾಮಚಂದ್ರರಾವ್‌. ತಾಯಿ ಸುಂದರಾಬಾಯಿ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಶೀಘ್ರಲಿಪಿಯಲ್ಲಿ ಕರ್ನಾಟಕಕ್ಕೆ […]

Advertisement

Wordpress Social Share Plugin powered by Ultimatelysocial