ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಸರಣಿಯ ಮಧ್ಯದಲ್ಲಿ ತವರಿಗೆ ವಾಪಾಸಾಗಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಬಂದಿ ತಂಡ ಸೇರಿಕೊಳ್ಳುವ ನಿರೀಕ್ಷೆಯಿತ್ತಾದರೂ ಆ ಸಾಧ್ಯತೆ ಇಲ್ಲ ಎಂಬುದನ್ನು ಸ್ವತಃ ಪ್ಯಾಟ್ ಕಮ್ಮಿನ್ಸ್ ದೃಢಪಡಿಸಿದ್ದಾರೆ.ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಪ್ಯಾಟ್ ಕಮ್ಮಿನ್ಸ್ ಹೊರಗುಳಿಯಲಿದ್ದಾರೆ.ಪ್ಯಾಟ್ ಕಮ್ಮಿನ್ಸ್ ತಾಯಿ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಕುಟುಂಬದ ಜೊತೆಗೆ ಇರಲು ಕಮ್ಮಿನ್ಸ್ ಬಯಸಿದ್ದು ಇದಕ್ಕೆ ಆಸ್ಟ್ರೇಲಿಯಾ ತಂಡ ಹಾಗೂ ಕ್ರಿಕೆಟ್ […]

ನಿಮ್ಮ ಮುಂಗೋಪ ನಿಮ್ಮನ್ನು ಇನ್ನೂ ಹೆಚ್ಚು ತೊಂದರೆಯಲ್ಲಿ ಸಿಲುಕಿಸಬಹುದು. ಆರ್ಥಿಕ ದೃಷ್ಟಿಯಿಂದ ಇಂದಿನ ದಿನ ಮಿಶ್ರವಾಗಿ ಉಳಿಯುತ್ತದೆ.ಇಂದು ನೀವು ಹಣದ ಪ್ರಯೋಜನವನ್ನು ಪಡೆಯಬಹುದು ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಕೆಲಸದ ಒತ್ತಡ ಕಡಿಮೆಯಿದ್ದು ನೀವು ಕುಟುಂಬದ ಸದಸ್ಯರ ಜೊತೆಗಿನ ಸಮಯವನ್ನು ಆನಂದಿಸುವ ಒಂದು ದಿನ. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ; ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ. ಜನರೊಂದಿಗೆ ಮಾತನಾಡುವಲ್ಲಿ […]

  ಮದ್ಯಪಾನ ವಯಸ್ಸು 21 ರಿಂದ 18 ವರ್ಷಕ್ಕೆ ಇಳಿಕೆ ವಿಚಾರ ಬೊಮ್ಮಾಯಿ ಸರ್ಕಾರ ಮೂರ್ಖ ಸರ್ಕಾರ ಎಂದ ಕೋಡಿಹಳ್ಳಿ ಚಂದ್ರಶೇಖರ್ ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ರಾಜ್ಯಾಧ್ಯಕ್ಷ. ಮಧ್ಯಪಾನವನ್ನ ಇಡೀ ದೇಶದಲ್ಲಿ ಸಂಪೂರ್ಣವಾಗಿ ‌ನಿಷೇದ ಮಾಡಬೇಕು. ದೇಶ ಕಟ್ಟೋರು ಇಂತಹ ಕೆಟ್ಟ ಅನಿಷ್ಟಗಳನ್ನ ಜಾರಿ ಮಾಡಿ. ಜನಸಾಮಾನ್ಯರ ಮೂಲಕ ದರೋಡೆ ಮಾಡುವಂತದ್ದು ತಪ್ಪು. ಮದ್ಯಪಾನವನ್ನ ಸಂಪೂರ್ಣವಾಗಿ ನಿಷೇದ ತರಲು ಇವರ ಕೈಯಿಂದ ಸಾಧ್ಯವಿಲ್ಲ. ವಯೋಮಿತಿ ಕಮ್ಮಿ ಮಾಡಿರುವಂತದ್ದು ಸರಿಯಾದ […]

  ನಮ್ಮ ಟಿ.ಜಿ. ಶ್ರೀನಿಧಿ ಇದಾನಲ್ಲ ಅವನದ್ದೊಂದು ವಿಶಿಷ್ಟ ಹಾದಿ. ಎಲ್ಲ ಮಕ್ಕಳೂ ನಾವು ಇಂಗ್ಲಿಷ್ ಶಾಲೆಗೆ ಹೋಗ್ತೀವಿ ಅಂದ್ರೆ, ನಾನು ತನ್ನ ಶ್ರೀಮಂಗಲ ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದೋದು ಅಂದ. ಕನ್ನಡ ಮೀಡಿಯಂ ಓದಿದವರು ಹೆಚ್ಚು ಏನು ಓದುಕ್ಕಾಗುತ್ತೆ ಅಂತ ಅನ್ನೋ ಸಮಯದಲ್ಲಿ ಬಿಇ, ಎಂಟೆಕ್ ಮಾಡ್ದಾ. ಈ ಇಂಜಿನಿಯರಿಂಗ್ ಓದೋ ಹುಡುಗರಿಗೆ ಕನ್ನಡ ಗೊತ್ತಿದ್ಯಾ ಅನ್ನೋ ಕಾಲದಲ್ಲೇ ಪತ್ರಿಕೆಗಳಲ್ಲಿ ಸಹಸ್ರಾರು ಲೇಖನಗಳನ್ನು ಬರೆದಿದ್ದ. ಕನ್ನಡದಲ್ಲಿ ತಂತ್ರಜ್ಞಾನವನ್ನು […]

  ತಲತ್ ಮಹಮೂದ್ ಕಳೆದ ಶತಮಾನದ ಮಹಾನ್ ಗಝಲ್ ಮತ್ತು ಸಿನಿಮಾ ಗಾಯನ ಪ್ರತಿಭೆಗಳಲ್ಲಿ ಒಬ್ಬರು. 1950 ಮತ್ತು 1960 ದಶಕಗಳಲ್ಲಿ ದೇಶದಲ್ಲಿ ಗಝಲ್ ಗಾಯನಕ್ಕೊಂದು ಮಾದರಿಯನ್ನು ರೂಪಿಸಿದ ಕೀರ್ತಿ ತಲತ್ ಮಹಮೂದ್ ಅವರದು. ತಲತ್ ಮಹಮೂದ್ 1924ರ ಫೆಬ್ರವರಿ 24ರಂದು ಲಕ್ನೋನಲ್ಲಿ ಜನಿಸಿದರು. ತಂದೆ ಮನಜೂರ್ ಮಹಮೂದ್. ಬಾಲ್ಯದಲ್ಲೇ ಇವರ ಮನಸ್ಸು ಸಂಗೀತದೆಡೆಗೆ ವಾಲಿತ್ತು. ರಾತ್ರಿಯಿಡೀ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ತಲ್ಲೀನರಾಗಿ ಆಲಿಸುತ್ತಿದ್ದರು. ಧಾರ್ಮಿಕ ಕೌಟುಂಬಿಕ ವಾತಾವರಣದಲ್ಲಿ ಹಾಡುಗಾರಿಕೆಗೆ […]

  ಟಿ. ಎಸ್. ವೆಂಕಣ್ಣಯ್ಯಹಲವು ದೀಪಗಳನ್ನು ಹಚ್ಚಿ ಅವುಗಳ ಪ್ರತಿಭೆಯಲ್ಲಿ ತಾನು ಹಿಂದೆ ನಿಂತ ದೀಪ ತಳುಕಿನ ವೆಂಕಣ್ಣಯ್ಯನವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಕುವೆಂಪು, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್, ಎಂ.ವಿ. ಸೀತಾರಾಮಯ್ಯ, ಎಸ್. ವಿ. ಪರಮೇಶ್ವರ ಭಟ್ಟ, ಮಾನ್ಸಿ ನರಸಿಂಗರಾವ್, ಜಿ. ವೆಂಕಟಸುಬ್ಬಯ್ಯ ಇಂತಹ ವಿದ್ವಾಂಸರು, ಕವಿಗಳು ಎಷ್ಟೋ ದಶಕಗಳ ನಂತರವೂ ವೆಂಕಣ್ಣಯ್ಯನವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದರು ಎನ್ನುವುದು; ಅವರ ಶಿಷ್ಯರಲ್ಲದೆ ಬಿ.ಎಂ.ಶ್ರೀ, ಮಾಸ್ತಿ, ಡಿ.ವಿ.ಜಿ […]

    ಡಾ. ನಳಿನಿ ಮೂರ್ತಿ ಅವರು ವಿಜ್ಞಾನ ಸಂಶೋಧಕರಾಗಿ, ಸಂವಹನ ತಂತ್ರಜ್ಞರಾಗಿ, ಕನ್ನಡದ ಬರಹಗಾರರಾಗಿ ಮತ್ತು ಕಲೋಪಾಸಕರಾಗಿ ಪ್ರಸಿದ್ಧರಾಗಿದ್ದವರು.ನಳಿನಿ ಮೂರ್ತಿಯವರು 1937ರ ಫೆಬ್ರುವರಿ 24ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಎಂ.ಆರ್. ಸೀತಾರಾಮ್ ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಅನ್ನಪೂರ್ಣೆ.ನಳಿನಿ ಅವರ ಪ್ರಾರಂಭಿಕ ವಿದ್ಯಾಭ್ಯಾಸ ಶಿಂಷಾದಲ್ಲಿ ನೆರವೇರಿತು. ಗಣಿತದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಪದವಿಯನ್ನು ಗಳಿಸಿದ ನಳಿನಿ ಮೂರ್ತಿ ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ […]

  ನಮ್ಮ ಪೀಳಿಗೆಯ ಹಿಂದಿನ ಕಾಲದಲ್ಲಿ ಕಥೆ ಅಂದ್ರೆ ರಾಮಾಯಣ, ಮಹಾಭಾರತ, ಭಾಗವತ ಅನ್ನೋವ್ರು. ಇಂದಿನ ಕಾಲದಲ್ಲಿ ಮಕ್ಕಳು ಸ್ಪೈಡರ್ ಮ್ಯಾನ್, ಹ್ಯಾರಿ ಪಾಟರ್, ಕ್ಯಾಪ್ಟನ್ ಅಮೆರಿಕ, Ant ಮ್ಯಾನ್ ಇತ್ಯಾದಿ ಹೇಳ್ತಾರೆ. ಕನ್ನಡದಲ್ಲಿ ಕಥೆಗಳು ಅನ್ನೋದನ್ನ ಮಕ್ಕಳು ಇಂದಿನ ದಿನಗಳಲ್ಲಿ ಕೇಳ್ತಾರ. ನಂಗೊತ್ತಿಲ್ಲ. ನಮ್ಮ ಕಾಲದಲ್ಲಿ ಕಥೆಯ ದೊಡ್ಡದೊಂದು ಯುಗ ಇತ್ತು. ಅದು ‘ಅಮರ ಚಿತ್ರ ಕಥಾ ಯುಗ’. ಆ ಯುಗದ ಪ್ರವರ್ತಕರೇ ‘ಅನಂತ’ ಪೈ.ಇಂದು ಅವರ ಸಂಸ್ಮರಣಾ […]

ಸ್ಟೀವ್ ಜಾಬ್ಸ್ ನೆನೆದಾಗಲೆಲ್ಲಾ ಎಂತದ್ದೋ ಹೃದ್ಭಾವ ಮೂಡುತ್ತದೆ. ಅವ ಮಾಡಿದ್ದೆಲ್ಲಾ ಹೊಸ ಹೊಸದು. ಆತ ಎಲ್ಲೋ ಮಾಡಿದ್ದ ಭಾಷಣ ನೆನೆದಾಗ ಮತ್ತಷ್ಟು ಹೃದಯ ತುಂಬುತ್ತದೆ. ಆ ಭಾಷಣದಲ್ಲಿ ಆತ ಹೇಳಿದ್ದು ಚೆನ್ನಾಗಿ ನೆನಪಿರೋದು ಇಷ್ಟು. ಆತ ಕಾಲೇಜು ಅರ್ಧಕ್ಕೆ ಬಿಟ್ಟ. ಆದ್ರೂ ಏನನ್ನಾದರೂ ಮಾಡ್ಬೇಕು ಅಂತ ತಲೇಲಿ ಕೊರೀತಾನೇ ಇರ್ತಿತ್ತು. ಕೈಯಲ್ಲಿ ದುಡ್ಡಿಲ್ಲ, ಊಟಕ್ಕೆ ಏನು ಮಾಡೋದು? ಅವನಿಗೆ ಗೊತ್ತಾಯ್ತು. ಅವನಿರೋ ಜಾಗದಿಂದ ಒಂದೈದು ಮೈಲಿ ನಡೆದರೆ ಅಲ್ಲಿದ್ದ ಇಸ್ಕಾನ್ […]

  ನಮ್ಮೆಲ್ಲರ ಅಕ್ಕರೆಯ ಹುಡುಗಿ ಮೇಘನಾ ಅಪರಿಮಿತ ಉತ್ಸಾಹವುಳ್ಳ ಬಹುಮುಖಿ ಪ್ರತಿಭೆ.ಫೆಬ್ರುವರಿ 24 ಮೇಘನಾ ಹುಟ್ಟು ಹಬ್ಬ. ಆಕೆ ಹುಟ್ಟಿ ಬೆಳೆದದ್ದು ಹುಬ್ಬಳ್ಳಿಯಲ್ಲಿ. ಅಮ್ಮನ ಅಪಾರ ಓದು, ಅಪ್ಪನ ಸಾಂಸ್ಕೃತಿಕ ಆಸಕ್ತಿ ಈಕೆಯನ್ನು ಬಾಲ್ಯದಲ್ಲೇ ಪ್ರಭಾವಿಸಿತು.ಮೇಘನಾಳಲ್ಲಿ ಬಾಲ್ಯದಿಂದ ಮೂಡಿ ಮುಂದೆ ಅರಳಿ ನಿಂತಿರುವ ಪ್ರತಿಭೆಯನ್ನು ತಂದೆ ಆಕೆಯ ತಂದೆ ಚಿದಂಬರ ಕಾನೇಟ್ಕರ್ ಹೀಗೆ ಗುರುತಿಸಿದ್ದಾರೆ: “ಮೇಘನಾ ಮಗುವಿದ್ದಾಗಿನಿಂದಲೂ ಬಹಳ ಕುತೂಹಲ ಸ್ವಭಾವದವಳು. ಯಾವ ವಿಷಯವೇ ಇರಲಿ ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನ […]

Advertisement

Wordpress Social Share Plugin powered by Ultimatelysocial