ಸರಿಸುಮಾರು 55 ವರ್ಷದ ವ್ಯಕ್ತಿ ಸಾವು ಬಿನ್ನಿಮಿಲ್ ಬಳಿಯ ರೈಲ್ವೇ ಟ್ರ್ಯಾಕ್ ಬಳಿ ಘಟನೆ ಇಂದು ಬೆಳಿಗ್ಗೆ 9 ಗಂಟೆಗೆ ರೈಲು ಹಳಿ ಮೇಲೆ ಪತ್ತೆಯಾದ ಶವ ಸ್ಥಳದಲ್ಲಿ ಬೀಟ್ ನಲ್ಲಿದ್ದ ಮಾರ್ಷಲ್ ನಿಂದ ಪೊಲೀಸರಿಗೆ ಮಾಹಿತಿ ಚಲಿಸುತಿದ್ದ ರೈಲಿನಿಂದ ಇಳಿಯುವ ವೇಳೆ ಘಟನೆ ಶಂಕೆ ಸಾಮಾನ್ಯವಾಗಿ ಈ ಜಾಗದಲ್ಲಿ ರೈಲು ನಿಧಾನಗತಿಯಲ್ಲಿ ಚಲಿಸುತ್ತದೆ ಈ ವೇಳೆ ಹಲವು ಪ್ರಯಾಣಿಕರು ರೈಲು ಚಲಿಸುವ ವೇಳೆ ಇಳಿಯುತ್ತಾರೆ ಇದೇ ರೀತಿ […]

ಹೆಚ್ಡಿಕೆ ಗಣರಾಜ್ಯೋತ್ಸವ ಭಾಷಣ ಮಸರಕಲ್ ಗ್ರಾಮ, ದೇವದುರ್ಗ ಕ್ಷೇತ್ರ, ರಾಯಚೂರು ಜಿಲ್ಲೆ ಈಚೆಗೆ ದೊಡ್ಡ ಬಾಬಾ ಸಾಹೇಬ್ ಅವವ್ರಿ ಎಲ್ಲರಿಗೂ ಸರಿ ಸಮಾನ ಹಕ್ಕುಗಳನ್ನು ಕಲ್ಪಿಸಿದರು ನಮ್ಮದು ಸರ್ವಶ್ರೇಷ್ಠ ಸಂವಿಧಾನ ಸರ್ವಶ್ರೇಷ್ಠ ಪ್ರಜಾತಂತ್ರ ದೇಶ ಒಕ್ಕೂಟದ ವ್ಯವಸ್ಥೆ ಆದರ್ಶಪ್ರಾಯವಾದದ್ದು ಆದರೂ ಈ ದೇಶ ಅನೇಕ ಆತಂಕಗಳನ್ನು ಎದುರಿಸುತ್ತಿದೆ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವು ಇವತ್ತು ಶಾಂತಿ, ನೆಮ್ಮದಿ ಬಗ್ಗೆ ಸವಾಲು ಎದುರಿಸುತ್ತಿದೆ ಸಮಾನತೆ ಇನ್ನೂ ಸಾಧ್ಯವಾಗಿಲ್ಲ, ದೇಶದ ಸಂಪತ್ತು […]

ಧಾರವಾಡದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ಹಾಲಪ್ಪ ಆಚಾರ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ೨೮ ಕ್ಕೆ ಧಾರವಾಡಕ್ಕೆ ಕೇಂದ್ರ ಸಚಿವ ಅಮಿತ್ ಷಾ ಆಗಮನ ಹಿನ್ನೆಲೆ ಶಾ ಆಗಮನದ ದಿನ ಸಿಎಂ ಹಾಗೂ ಯಡಿಯೂರಪ್ಪ ಇರ್ತಾರೆ ನಾಳೆ ಜ ೨೭ ರಾತ್ರಿ ಅಮಿತ್ ಷಾ‌ ಹುಬ್ಬಳ್ಳಿಗೆ ಬರಲಿದ್ದಾರೆ, ೨೮ ರಂದು ಕೆಎಲ್ಇ ಕಾಲೇಜ್ ೭೫ ವರ್ಷದ ಆಚರಣೆಗೆ ಭಾಗಿಯಾಗ್ತಾರೆ ಕೋರೆ ಅವರ ಕ್ರೀಡಾಂಗಣ ಉದ್ಘಾಟನೆ ಮಾಡಿ ಅಲ್ಲಿಂದ ಧಾರವಾಡಕ್ಕೆ […]

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ವಿಧಾನ ಸೌಧ ಗಂಜಲು ಹಚ್ಚಿ ತೊಳೆತೆವೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ಹಿಂದೆ ಎಲ್ಲಾ ರಾಡಿ ಮಾಡಿ ಹೋದವರು ಕಾಂಗ್ರೆಸ್ ನವರು ಇಡೀ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ರಾಡಿ ಮಾಡಿದವರು ಅವರು ಅರ್ಕಾವತಿ ಡಿ ನೋಟಿಪಕೇಶನ್ ಪ್ರಕರಣ ಕುರಿತು ನಾನೇ ಚರ್ಚೆ ಮಾಡಿದ್ದು 900 ಎಕರೆ ಜಮೀನು ಡಿ ನೋಟಿಪಕೇಶನ್ ಮಾಡಿ ಹೋದವರು ಅದರಲ್ಲಿ ಏನಾಗಿದೆ ಗೊತ್ತಲ್ಲ ಈಗ ಡಿ. ಕೆ.ಶಿವಕುಮಾರ್ […]

74 ಮೇ ಗಣರಾಜ್ಯೋತ್ಸವ ಆಚರಣೆ ಮಾಡ್ತಿದ್ದೆವೆ ಸರ್ಕಾರದ ಜೊತೆಗೆ ಸುಮಾರು ಒಂದು ತಿಂಗಳಿಂದ ಸಂಪರ್ಕ ದಲ್ಲಿ ಇದ್ದೇವೆ ನಿನ್ನೆ ಸಂಜೆವರೆಗೂ ಸರಕಾರದ ಆರ್ಡರ್ ಬಂದಿಲ್ಲ ಅನ್ನೋ ಗೊಂದಲ ಇತ್ತು ಇವತ್ತಿನ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇರಲಿಲ್ಲ ತುಂಬಾ ಜನಕ್ಕೆ ಗೊತ್ತೇ ಇರಲಿಲ್ಲ , ಇಲ್ಲಿ ಅನೇಕ ಹಿರಿಯರು ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ ಯಾರಿಗೂ ಕೂಡ ಸಕಾಲದಲ್ಲಿ ತಿಳಿಸಿರಲಿಲ್ಲ ನಾಗರಿಕರ ಒಕ್ಕೂಟದ ವತಿಯಿಂದ ನಾವು ಪ್ರಚಾರ ಮಾಡಿದ್ದೇವೆ […]

‘ಸಂಸದೆ V/S ಶಾಸಕರ ನಡುವೆ ಧಮ್-ತಾಕತ್ತಿನ ಸದ್ದು.’. ಮತ್ತೆ ಮುನ್ನಲೆಗೆ ಬಂದ ಸಂಸದೆ v/s ದಳಪತಿಗಳ ವಾಕ್ಸಮರ.. ತಾಕತ್ ಇದ್ರೆ ಪುಟ್ಟರಾಜು ರಾಜಕೀಯ ನಿವೃತ್ತಿ ಪಡೆದು ನುಡಿದಂತೆ ನಡೆಯಲಿ ನನ್ನ ಹೆಸರು ಬಳಸಿಕೊಂಡು ಪುಟ್ಟರಾಜು ಮೈಲೆಜ್ ತಗೊಳ್ತಿದ್ದಾರೆ. ಧಮ್,ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಹೇಳಲಿ ಶಾಸಕ ಪುಟ್ಟರಾಜು ಹೇಳಿಕೆ ವಿಚಾರ. ಶಾಸಕ ಪುಟ್ಟರಾಜು ವಿರುದ್ದ ಸಂಸದೆ ಸುಮಲತಾ ಆಕ್ರೋಶ. ತಾಕತ್ತು ಬಗ್ಗೆ ಮಾತನಾಡಕೋ ಹೋದ್ರೆ ಹಳೆಯ ಮಾತನ್ನ ನೆನೆಪು […]

  ‘ಮತ್ತೊಂದು ಕ್ರೆಡಿಟ್ ವಾರ್ ಗೆ ಸಾಕ್ಷಿಯಾಗುತ್ತಾ ಅಭಿವೃದ್ಧಿ ಕೆಲಸ.’? ಮತ್ತೆ ಮದ್ದೂರಿನಲ್ಲಿ ಸಂಸದೆ v/s ಜೆಡಿಎಸ್ ಶಾಸಕರ ಕ್ರೆಡಿಟ್ ವಾರ್. ಮದ್ದೂರಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಸಂಸದೆ ಸುಮಲತಾ ಹೇಳಿಕೆ. ಇದರ ಹಿಂದೆ ಎರಡೂ ವರ್ಷದ ಹೋರಾಟ ಇದೆ. ರಾಜಕಾರಣದಲ್ಲಿ ಚುನಾವಣೆ ಬಂದಾಗ ವಿರೋಧ ಮಾಡೋದು ಸಹಜ. ಅಭಿವೃದ್ಧಿ ಕೆಲಸಕ್ಕೆ ಅಡೆತಡೆ ಮಾಡುದ್ರೆ ಒಪ್ಪುವುದಕ್ಕೆ ಸಾಧ್ಯವಿಲ್ಲ ಅದು ತಪ್ಪು. ಪ್ರತಿಯೊಂದಕ್ಕೂ ತಡೆದರೆ ಜನರಿಗೆ ನಮ್ಮ ಕೆಲಸ ತಲುಪಿಸುವುದು ಹೇಗೆ? ಈ […]

ಇಂದು ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಡಾ!! ಕೆ.ಸುಧಾಕರ್ ಅಣ್ಣನವರ ಹಾಗೂ ಕರ್ನಾಟಕ ಸರ್ಕಾರದ ಖಾಧಿ ಮತ್ತು ಗ್ರಾಮೋದ್ಯೋಗಿ ಮಂಡಳಿ ಅಧ್ಯಕ್ಷರಾದ ಮಾನ್ಯ ಶ್ರೀ ಕೆ.ವಿ.ನಾಗರಾಜ್ ಅಣ್ಣನವರ ಮಾರ್ಗದರ್ಶನದಂತೆ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾದ ಶ್ರೀಮತಿ ಶಿಲ್ಪಾ ತುಳಸಿದಾಸ್ ರವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀ ನರಸಿಂಹಮೂರ್ತಿ […]

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ ದಿನದಂದು ನಮ್ಮನ್ನು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ಸಂವಿಧಾನಬದ್ಧವಾಗಿ ನಡೆದು ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ. ನಾವೆಲ್ಲಾರೂ ಆ ಸಂಕಲ್ಪವನ್ನು ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಅವರು ಇಂದು ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ “ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಗಣರಾಜ್ಯೋತ್ಸವದ ಶುಭಾಶಯಗಳನ್ನು ನಾಡಿನ ಜನತೆಗೆ ತಿಳಿಸಿದ ಮುಖ್ಯಮಂತ್ರಿಗಳು ವಿಶ್ವಕ್ಕೇ ಭಾರತದ ವಿಸ್ತೃತವಾಗಿರುವ […]

‘ಧಮ್-ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎನ್ನುವುದನ್ನು ಹೇಳಬೇಕು.’ ಸಂಸದೆ ಸುಮಲತಾ ವಿರುದ್ಧ ಶಾಸಕ ಪುಟ್ಟರಾಜು ವಾಗ್ದಾಳಿ. ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಪರೋಕ್ಷವಾಗಿ ಜೆಡಿಎಸ್ ನಾಯಕರ ಮೇಲೆ ಆರೋಪ ಮಾಡಿದ್ದ ಸುಮಲತಾ. ಸುಮಲತಾ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪುಟ್ಟರಾಜು. ಧಮ್, ತಾಕತ್ತು ಇದ್ರೆ ಯಾರು ರಾಜಧನ ವಂಚಿಸುತ್ತಿದ್ದಾರೆ ಎಂದು ಹೇಳಬೇಕು. ಜನ ಮೆಚ್ಚಿಸಲು ಮಾತಾನಾಡುವ ಮಾತನ್ನು ಇವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಾನು 40 […]

Advertisement

Wordpress Social Share Plugin powered by Ultimatelysocial