ಅರಮನೆ ಮೈದಾನದಲ್ಲಿ ನಡೆಯುತ್ತಿರುವ 49ನೇ ಕಂಪನಿ ಸೆಕ್ರೆಟರಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಆಡಳಿತ ಕುರಿತು ಮಾತನಾಡಿದ ಯದುವೀರ ಕೃಷ್ಣದತ್ತ ಒಡೆಯರ್,ಕಂಪನಿಗಳ ಸಾಮಾಜಿಕ ಜವಾಬ್ದಾರಿ ಅಂದ್ರೆ ಪಿಎಂ ಕೇರ್ಸ್ ನಂತಹ ನಿಧಿಗಳಿಗೆ ತನ್ನ ಪಾಲಿನ ದೇಣಿಗೆ ನೀಡಿ ಸುಮ್ಮನಾಗುವುದಲ್ಲ, ನಿಧಿಯನ್ನು ಅತ್ಯಂತ ರಚನಾತ್ಮಕವಾಗಿ ಅಭಿವೃದ್ಧಿ ಉದ್ದೇಶಗಳಿಗೆ ಬಳಸಿದರೆ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ .   ಸರ್ಕಾರದ ನಿಧಿಗಳಿಗೆ ಸಿಎಸ್ ಆರ್ ನಿಧಿಯನ್ನು ಸಮರ್ಪಿಸಿದರೆ ತನ್ನ ಸಾಮಾಜಿಕ […]

ಮೇಷ ರಾಶಿ ಇಂದಿನ ಜಾತಕ ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿರುವುದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ತುಂಬಾ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಖರ್ಚುಗಳನ್ನು ಮಿತಿಗೊಳಿಸಿ. ನೀವು ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡದಿಂದ ಕುಟುಂಬದ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ನಿರ್ಲಕ್ಷಿಸಲಾಗುತ್ತದೆ ಏಕೆಂದರೆ ನೀವು ನಿಜವಾದ ಪ್ರೀತಿಯನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಪ್ರಣಯದಿಂದ ಉತ್ತಮ ದಿನವಲ್ಲ ವೃಷಭ ರಾಶಿ ಇಂದಿನ ಜಾತಕ ಬಿಡುವಿಲ್ಲದ ವೇಳಾಪಟ್ಟಿಯ […]

ಉತ್ತರಕನ್ನಡ  ಜಿಲ್ಲೆಯ ಕಾರವಾರ ನಗರದ  ಬಾಲಕಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅಗ್ನಿ ಅವಘಡ, ಕಾರವಾರದ ಎಂಜಿ ರಸ್ತೆಯಲ್ಲಿ ನಡೆದ ಘಟನೆ , ಬೆಡ್ ಗೆ ಬಳಸಲಾಗುವ ಹತ್ತಿ ಗೋಡೌನ್‌ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿದ್ದು  ,ಗೋಡೌನ್ ಸಮೀಪದಲ್ಲೇ  ವೆಲ್ಡಿಂಗ್ ಕೆಲಸ ನಡೆಯುತ್ತಿದ್ದು, ವೆಲ್ಡಿಂಗ್ ಮಾಡುವ  ಸಂಧರ್ಭದಲ್ಲಿ  ಹಾರಿದ ಕಿಡಿಯಿಂದ ಬೆಂಕಿ ತಗುಲಿ ಅವಘಡ ಸಂಭವಿಸಿದ್ದು, ರಾತ್ರಿ ಸಮಯದಲ್ಲಿ ನಡೆದ ಅಗ್ನಿ ದುರಂತದ ವೇಳೆ  ಬೆಂಕಿ ನೋಡಿದ  ಬಾಲಕಿ  ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ […]

ಚಾಮರಾಜನಗರದ ಕಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್  ಅಮಾನತುಗೊಂಡಿದ್ದು, ನರ್ಸಿಂಗ್ ವಿದ್ಯಾರ್ಥಿನಿ ಯೊಂದಿಗೆ ಅನುಚಿತ ವರ್ತನೆ ಮಾಡಿರುವುದಾಗಿ ಆರೋಪಗಳು ಕೇಳಿ ಬರುತ್ತಿವೆ ,ಈ ಆರೋಪವು ಒಂದು ವಾರದ ಹಿಂದೆ ನಡೆದಿದ್ದ ಘಟನೆಯಾಗಿದ್ದು,ವೈದ್ಯನ ಅಶ್ಲೀಲ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿ ದೂರು ನೀಡಿದ್ದಾಳೆ , ಈ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ಆಂತರಿಕ ತನಿಖಾ ಸಮಿತಿ ಆರೋಪಿ ವೈದ್ಯನನ್ನು ಅಮಾನತುಪಡಿಸಬೇಕಾಗಿ  ಡೀನ್ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ಮೇಷ ರಾಶಿಯ ಜಾತಕ ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳುಮಾಡಬಹುದು ಆದರೆ ಈ ಒತ್ತಡಗಳನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಕೆಲವು ಮಾನಸಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಕೆಲಸದ ನಿಮಿತ್ತ ಮನೆಯಿಂದ ಹೊರಬರುವ ವ್ಯಾಪಾರಸ್ಥರು ಕಳ್ಳತನವಾಗುವ ಸಾಧ್ಯತೆಗಳಿರುವುದರಿಂದ ಇಂದು ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಶೇಖರಿಸಿಡಬೇಕು. ವೃಷಭ ರಾಶಿ ನಿಮ್ಮ ವ್ಯಕ್ತಿತ್ವ ಇಂದು ಸುಗಂಧ ದ್ರವ್ಯದಂತೆ ವರ್ತಿಸುತ್ತದೆ. ನೀವು ಸುಗಮ ಜೀವನವನ್ನು ನಡೆಸಲು ಮತ್ತು ಸ್ಥಿರವಾದ ಜೀವನ ಮಟ್ಟವನ್ನು […]

  ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ಸೋಂಕಿಗೆ ಹಲವು ರಾಜ್ಯಗಳು ತಬ್ಬಿಬ್ಬುಗೊಂಡಿದ್ದು, ಕರ್ನಾಟಕ ಸರ್ಕಾರವು ಕೂಡಲೇ ಹೆಚ್ಚಿನ ಎಸ್-ಜೀನ್ ಟಾರ್ಗೆಟ್ ಫೇಲ್ಯೂರ್ (ಎಸ್‌ಜಿಟಿಎಫ್) ಪರೀಕ್ಷಾ ಕಿಟ್‌ಗಳನ್ನು ಖರೀದಿಸಲು ಹಾಗೂ ಒಮಿಕ್ರಾನ್ ಪ್ರಕರಣಗಳ ಪತ್ತೆ ಹಚ್ಚಲು ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸಬೇಕಿದೆ ಎಂದು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ರಾಜ್ಯದಲ್ಲಿ ಸೋಂಕು ದಿಢೀರ್ ಏರಿಕೆಯಾಗಿರುವುದು ಪ್ರಮುಖವಾಗಿ ಬೆಂಗಳೂರಿನಲ್ಲಿ ಹೆಚ್ಚಳಗೊಂಡಿರುವುದು ಮತ್ತು ಕೊಡಗು ಹಾಗೂ ಇತರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ […]

ಯಾವುದೋ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟು ತನ್ನ  ಹೆಂಡತಿಯದ್ದೇ ಎಂದು ಹೆಂಡತಿಯನ್ನು ಮನೆಯಿಂದ ಹೊರಹಾಕಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ   ತಡವಾಗಿ ಬೆಳಕಿಗೆ ಬಂದಿದೆ.. ಮಹಿಳೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ  ಪತಿ ಆನಂದ ಹುಲಕುಂದ ಹಾಗೂ ಆತನ ಅಣ್ಣ ಸಿದ್ದಪ್ಪ ಹುಲಕುಂದ ವಿಕೃತಿಯನ್ನು ಮೆರೆದಿದ್ದಾರೆ…ಇನ್ನು ಯಾವುದೋ ಹಳೆ ವಿಡಿಯೋ ವನ್ನು ನಿನ್ನೆ ನಡೆದ ವಿಡಿಯೋ ಎಂದು  ಆರೋಪಿಸಿದ್ದಾನೆ. ಇನ್ನು ಈ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ […]

ಮೇಷ ರಾಶಿ ಇಂದಿನ ಜಾತಕ ಬುಧವಾರ, ಜನವರಿ 5, 2022 ಭಯದ ಭಯಂಕರವಾದ ದೈತ್ಯಾಕಾರದ ವಿರುದ್ಧ ಹೋರಾಡುವಾಗ ನಿಮ್ಮ ಆಲೋಚನೆಗಳನ್ನು ಕೆಲವು ಸಕಾರಾತ್ಮಕ ಚಿಂತನೆಗೆ ರೂಪಿಸಿ ಇಲ್ಲದಿದ್ದರೆ ನೀವು ಈ ಕಮಾನು ರಾಕ್ಷಸನ ನಿಷ್ಕ್ರಿಯ ಮತ್ತು ಪಟ್ಟುಬಿಡದ ಬಲಿಪಶುವಾಗುತ್ತೀರಿ.  ವೃಷಭ ರಾಶಿ ಇಂದಿನ ಜಾತಕ ಬುಧವಾರ, ಜನವರಿ 5, 2022 ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸಗಳನ್ನು ಮಾಡಲು ಸಾಕಷ್ಟು ಸಮಯವನ್ನು ಹೊಂದಿರುತ್ತೀರಿ, ದೊಡ್ಡ ಗುಂಪಿನಲ್ಲಿ ನಿಮ್ಮನ್ನು […]

Advertisement

Wordpress Social Share Plugin powered by Ultimatelysocial