ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಓಮಿಕ್ರಾನ್ ಕರೋನವೈರಸ್ ರೂಪಾಂತರದ ಹರಡುವಿಕೆಯ ಸಮಯದಲ್ಲಿ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದಾರೆ. ಕೋವಿಡ್-19 ಸೋಂಕಿನ ಪುನರುತ್ಥಾನವು ಮತ್ತೊಮ್ಮೆ ಪ್ರಯಾಣದ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. 2019 ರಲ್ಲಿ ಕರೋನವೈರಸ್ ಕಾಯಿಲೆ (ಕೋವಿಡ್ -19) ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗ, ಜನರು “ಸಾಮಾನ್ಯವಾಗಿ” ತಮ್ಮ ಜೀವನವನ್ನು ನಡೆಸುವ ವಿಧಾನವನ್ನು ಬದಲಾಯಿಸಿತು. 2020 ರಲ್ಲಿ, ಇದು ಲಾಕ್‌ಡೌನ್‌ಗಳು ಮತ್ತು ಇತರ ತೀವ್ರ ನಿರ್ಬಂಧಗಳಿಗೆ ಕಾರಣವಾಯಿತು […]

ರಾಮನಗರದಲ್ಲಿ ನಡೆದ ಉಧ್ಘಾಟನ ಸಮಾರಂಭದಲ್ಲಿ ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರ ಎದುರೇ ಸಚಿವ ಅಶ್ವತ್ಥನಾರಾಯಣ್ ಹಾಗೂ ಸಂಸದ ಡಿ.ಕೆ ಸುರೇಶ್ ವಾಗ್ವಾದ‌ವನ್ನ ನಡೆಸಿದ್ದಾರೆ. ಈ ವಿಚಾರ ಬಹಳಷ್ಟು ವಾಗ್ವಾದಕ್ಕೆ ಕಾರಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕೂಡ ಪ್ರತಿಕ್ರಯಿಸಿದ್ದಾರೆ. ಹೌದು ಮಾದ್ಯಮದೊಂದಿಗೆ ಮಾತನಾಡಿದ ಇವರು ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲ ಕೊಡುಗೆ ನೀಡಿದ್ದಾರೆ. ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಅದೇ ಈ ಅಶ್ವತ್ಥನಾರಾಯಣ ಏನ್ರಿ ಮಾಡಿದ್ದಾರೆ.? ರಾಮನಗರಕ್ಕೂ ಇವರಿಗೂ ಏನ್ರಿ ಸಂಬಂಧ […]

ಮದ್ಯದ ತೆರಿಗೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಬಹು ಪರೋಕ್ಷ ತೆರಿಗೆ ಕಾನೂನುಗಳನ್ನು ಒಳಗೊಂಡಿರುವ ಮಹತ್ವದ ಪರೋಕ್ಷ ತೆರಿಗೆಯಾಗಿ GST ಅನ್ನು 2017 ರಲ್ಲಿ ಪರಿಚಯಿಸಲಾಯಿತು. ಇದು ಎಲ್ಲಾ ಸರಕು ಮತ್ತು ಸೇವೆಗಳ ಪೂರೈಕೆಗೆ ಅನ್ವಯಿಸುತ್ತದೆ. ಆದಾಗ್ಯೂ, ಮಾನವ ಬಳಕೆಗಾಗಿ ಉದ್ದೇಶಿಸಲಾದ ಮದ್ಯವನ್ನು ಅದರ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ. ಆದ್ದರಿಂದ, ಇಂದಿಗೂ, ಹಳೆಯ ತೆರಿಗೆಗಳು ಮತ್ತು ಶುಲ್ಕಗಳು ಮದ್ಯಕ್ಕೆ ಅನ್ವಯಿಸುವುದನ್ನು ಮುಂದುವರೆಸುತ್ತವೆ. .ಮಾನವ ಬಳಕೆಗಾಗಿ ಆಲ್ಕೊಹಾಲ್ಯುಕ್ತ ಮದ್ಯದ ಉತ್ಪಾದನೆಯ ಮೇಲೆ ಅಬಕಾರಿ ಸುಂಕ […]

ನಂದಮೂರಿ ಬಾಲಕೃಷ್ಣ ಅವರ ೧೦೭ನೇ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ, ಇನ್ನು ಈ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ಅವರ ಕೈಚಳಕ ಇದ್ದು, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಇನ್ನು ಈ ಚಿತ್ರದ ಹಾಟ್‌ ಟಾಪಿಕ್‌ ಏನಪ್ಪ ಅನ್ನೂದಾದ್ರೆ  ʼಕಳನಾಯಕನ ಪಾತ್ರದ್ದುʼ , ಹೌದು ಕನ್ನಡದ ʼಬ್ಲಾಕ್‌ ಕೋಬ್ರಾ ದುನಿಯಾ ವಿಜಯ್‌ʼ ಈ ಚಿತ್ರದಲ್ಲಿ ಆಕ್ಟ್‌ ಮಾಡ್ತಿದ್ದಾರೆ ಅನ್ನೋ ಊಹಾಪೋಹಗಲು ಗಾಂಧೀನಗರದಲ್ಲಿ ಶುರುವಾಗಿದೆ. ಇನ್ನು ಈ ವಿಚಾರವಾಗಿ ಸ್ಟಾರ್ […]

ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಸಂಕಲ್ಪ ಮಾಡಿದೆ ಇದರ ಅಂಗವಾಗಿ ಸೋಮವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ  ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಸವರಾಜ ಭೈರತಿ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು ರಾಮನಗರ ಮತ್ತು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ಪ್ರಧಾನ ಕಾರ್ಯಕ್ರಮಗಳು ನಡೆಯಲಿದ್ದು ಮುಖ್ಯಮಂತ್ರಿಗಳು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ  ಜೊತೆಗೆ […]

ಕೆಂಪು ವೈನ್ ಯಾವುದೇ ಪ್ರಮುಖ ಆರೋಗ್ಯ ಪ್ರಯೋಜನವನ್ನು ಹೊಂದಿದೆಯೇ ಎಂಬುದು ಇನ್ನೂ ಚರ್ಚಾಸ್ಪದ ವಿಷಯವಾಗಿದೆ. ಆದಾಗ್ಯೂ, ಪ್ರತಿದಿನವೂ 12% -15% ನಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುವ ಮಧ್ಯಮ ಪ್ರಮಾಣದ ಕೆಂಪು ವೈನ್ ಅನ್ನು ಸೇವಿಸುವುದರಿಂದ ಹೃದ್ರೋಗ ಸೇರಿದಂತೆ ಹಲವಾರು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮಧ್ಯಮ ಮತ್ತು ಅತಿಯಾದ ನಡುವಿನ ವ್ಯತ್ಯಾಸದ ಉತ್ತಮ ರೇಖೆ ಇದೆ ಎಂದು ನೆನಪಿನಲ್ಲಿಡಬೇಕು. ಹೆಚ್ಚು ವೈನ್ ಸೇವನೆ ಆರೋಗ್ಯಕ್ಕೆ ಹಾನಿಕರ. […]

ಬೆಂಗಳೂರಿನಲ್ಲಿ ಹೊಟೆಲ್ ಒಳಗೆ ಸಿಲಿಂಡರ್ ಬ್ಲಾಸ್ಟ್ ಬೆಳಿಗ್ಗೆ 9-45 ರ ಸುಮಾರಿಗೆ ನಡೆದಿರುವ ಘಟನೆ,ಹೋಟೆಲ್ ಮಾಲೀಕ ಮಹೇಶ್ 32 ಗಂಭೀರ ಗಾಯ ಕೊಂಡಿದ್ದು ಚಂದ್ರಲೇಔಟ್ ನ ಸಂತೃಪ್ತಿ ಉತ್ತರ ಕರ್ನಾಟಕದ ಜವಾರಿ ಊಟದ ಮನೆಯಲ್ಲಿ ಈ ಘಟನೆ ನಡೆದಿದೆ,ಹೋಟೆಲ್ ಕಂ ಪಿಜಿಯಾಗಿರುವ ಕಟ್ಟಡ ಇದ್ದಾಗಿದ್ದು ಕಟ್ಟಡದ ಗ್ರೌಂಡ್ ಪ್ಲೋರ್ ನಲ್ಲಿರುವ ವೇಳೆ ಹೋಟೆಲ್ ನಲ್ಲಿ ಮಹೇಶ್ ಹೊರತು ಪಡಿಸಿ ಯಾರು ಇರಲಿಲ್ಲ ಎಲ್ಲಾರು ಪ್ರಾಣ ಅಪಾಯದಿಂದ ಪರಾಗಿದ್ದಾರೆ ಚಂದ್ರಲೇಔಟ್ ಪೊಲೀಸ್ […]

ಪೆಟ್ರೋಲ್​ ಖಾಲಿಯಾಗಿ ಎಂದು ಅರ್ಧ ದಾರಿಯಲ್ಲಿ ಬೈಕ್​ ನಿಲ್ಲಿಸಿದ್ದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಗುಡೂರಿನಲ್ಲಿ ನಡೆದಿದೆ. ಗುಡೂರು ಬಳಿ ಬೈಕ್​ನಲ್ಲಿದ್ದ ಪೆಟ್ರೋಲ್​ ಖಾಲಿಯಾಗಿತ್ತು, ಆದ ಕಾರಣ ಬೈಕ್‌ ನಿಲ್ಲಿಸಿ ಏನು ಮಾಡುವುದೆಂದು ಯೋಚಿಸುತ್ತಾ ನಿಂತಿದ್ದ. ತಾನು ನಿಂತಿದ್ದ ಬದಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆಯುತಿತ್ತು. ಈತ ಸ್ಥಳದಲ್ಲಿ ನಿಂತಿದ್ದನ್ನು ನೋಡಿದ ಆ ಗುಂಪೊಂದು ಈ ಯುವಕ ತಮ್ಮ ವಿರೋಧಿ ಇರಬಹುದು […]

Advertisement

Wordpress Social Share Plugin powered by Ultimatelysocial