ಉಡುಪಿ ನಗರದ ಕೃಷ್ಣ ಮಠದ ಸಮೀಪ ನಡೆದ ಘಟನೆಯಾಗಿದ್ದು, ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿದ ಯುವಕರು,ಎರಡು ವಾಹನಗಳ  ನಡುವೆ  ಮುಖಾಮುಖಿ ಡಿಕ್ಕಿ ಹೊಡೆದು ವಾಹನಗಳು  ನಜ್ಜುಗುಜ್ಜು ಆಗಿವೆ  ,ಸಾರ್ವಜನಿಕರಿಂದ ವಾಹನ ಸವಾರನಿಗೆ ಧರ್ಮದೇಟು,ವಾಹನದಲ್ಲಿ ಸಿಗರೇಟ್,ಧೂಮಪಾನ ಬಾಟಲಿಗಳನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಮೂಲದ ಯುವಕರಾಗಿದ್ದಾರೆ ಎಂದು ತಿಳಿಯಲಾಗಿದೆ,ಕುಡಿದ ಮತ್ತಿನಲ್ಲಿ ಯುವಕರ ಚೆಲ್ಲಾಟ  ಬಾರೀ ಅಪಘಾತದಿಂದ ಸ್ಪಲ್ಪದರಲ್ಲೇ ಪಾರಾದ ತಾಯಿ ಮಗು ಸ್ಥಳಕ್ಕೆ ಉಡುಪಿ ನಗರದ ಠಾಣಾ ಹೊಯ್ಸಳ […]

ಇದು ರಾಜ್ಯದ‌ಲ್ಲಿ  ಪ್ರತಿಯೊಬ್ಬರು ನೋಡಲೇಬೇಕಾದ ಸ್ಟೋರಿ ಈ ಸ್ಟೋರಿ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತಿರಾ ಸೋಷಿಯಲ್ ಮಿಡಿಯಾ ಬಳಸುವವರಂತು  ತಪ್ಪದೆ ನೋಡಿ ಅದರಲ್ಲು 18 ರಿಂದ 22 ರ ವಯಸ್ಸಿನ ಎಲ್ಲಾ ಹೆಣ್ಣು ಮಕ್ಕಳು ಮಿಸ್ ಮಾಡ್ಕೊಬೇಡಿ ಈಗಲು ಎಚ್ಚೆತ್ತುಕೊಳ್ಳದಿದ್ದರೆ  ನಿಮ್ಮ ಭವಿಷ್ಯಕ್ಕೆ ಕುತ್ತು ಪಕ್ಕ  ಮೊಡೆಲಿಂಗ್ ಹೆಸರಲ್ಲಿ ನಡೆಯುತ್ತಿದೆ ಮಹಾವಂಚನೆ ಟೀನೇಜ್ ಯುವತಿಯರೇ ಈತನ ಟಾರ್ಗೆಟ್ ಸ್ವಲ್ಪ ಜಾರಿದ್ರು ನಿಮ್ಮ ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಬಿಡ್ತಾನೆ  ಎಸ್ ಇದು […]

  ಆಂಟಿ ವೈರಲ್ ಡ್ರಗ್ ಮಾಲ್ನುಪಿರವಿರ್ ಔಷಧವನ್ನು ತಾವಾಗಿಯೇ ತೆಗೆದುಕೊಳ್ಳುವುದು ಅಪಾಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಮಾಲ್ನುಪಿರವಿರ್ ಔಷಧವನ್ನು ವೈದ್ಯರ ನಿರ್ದೇಶನದ ಮೇರೆಗೆ ಮಾತ್ರ ಸ್ವೀಕರಿಸಬೇಕು. ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಯಾರೂ ವೈದ್ಯರ ಸೂಚನೆ ಇಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಔಷಧ ಕೇವಲ ಶೇ.30ರಷ್ಟು ಪರಿಣಾಮಕಾರಿ ಎಂದು ಕೆಲ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅದರ ಅಡ್ಡಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನ […]

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಲೇಸ್ಮೇನಿಯಾ ಸೋಂಕಿನಿಂದ ಸುಮಾರು 35 ವರ್ಷದ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ನಡೆದಿದ್ದು,ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿಬೆಟ್ಟ  ವಲಯದ ಗೋಪಾಲಪುರ ಗಸ್ತಿನ ಮಾದಪ್ಪನ‌ ಪ್ರದೇಶದಲ್ಲಿ ಹೆಣ್ಣಾನೆಯು ಹೊಟ್ಟೆಭಾಗದಲ್ಲಿನ ಲೇಸ್ಮೇನಿಯಾ ಸೋಂಕಿನಿಂದ ತೊಂದರೆಗೆ ಒಳಗಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಸಿಎಫ್  ಪರಮೇಶ,ಆರ್.ಎಫ.ಒ. ನವೀನ್ ಕುಮಾರ್, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ […]

    ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ತುಪಾಕಿ ರೌಡಿಶೀಟರ್ ನರಸಿಂಹ  ರೆಡ್ಡಿ ಮೇಲೆ ಫೈರಿಂಗ್ ಮಾಡಿದ್ದು , ಗಿರಿನಗರದ ಪಿಎಸ್ಐ ಸುನೀಲ್ ಕಡ್ಡಿಯಿಂದ ಶೂಟೌಟ್  ಕಾಲಿಗೆ ಗುಂಡು  ಹಾರಿಸಲಾಗಿದೆ . ಕೊಲೆ,ದರೋಡೆ,ಕಿಡ್ನಾಪ್,ಮನೆಗಳ್ಳತನ ಹೀಗೆ 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದ ಆಸಾಮಿ ಇತ್ತೀಚೆಗೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಆರೋಪಿ ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ‌ ಇರುವ ಮಾಹಿತಿ ಪಡೆದಿದ್ದ ,ಗಿರಿನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ […]

ಅಗತ್ಯ ಬಿದ್ದರೆ ಕೋವಿಡ್-19 ಶಿಷ್ಠಾಚಾರ ಪಾಲಿಸುವುದರೊಂದಿಗೆ  ಸ್ವಯಂ ಸೇವಕರು ಮತ್ತು ಅರಣ್ಯ ವಿದ್ಯಾರ್ಥಿಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಬಹಳಷ್ಟು ಚರ್ಚೆಯ ನಂತರ ಸ್ವಯಂ ಸೇವಕರನ್ನು ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಆದರೆ, ಗಂಭೀರ ಕೆಲಸದಲ್ಲಿ ಉತ್ಸುಕರಾಗಿರುವವರು ತೊಡಗಿಸಿಕೊಂಡಿದ್ದಾರೆಯೇ ಹೊರತು ಸಾಮಾಜಿಕ ಮಾಧ್ಯಮಕ್ಕಾಗಿ ಛಾಯಾಚಿತ್ರಗಳನ್ನು ತೆಗೆಯುವವರಲ್ಲ ಎಂಬುದನ್ನು  ಖಚಿತಪಡಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ   . ಮಾಂಸಾಹಾರಿ ಪ್ರಾಣಿಗಳನ್ನು ಹೊರತುಪಡಿಸಿ. ಆನೆ, ಕರಡಿ, ಕಾಡುಹಂದಿ, ಸಾಂಬಾರ್ […]

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್‌ ಗಳು​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಮಾತ್ತು ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ […]

Advertisement

Wordpress Social Share Plugin powered by Ultimatelysocial