ಕೋವಿಡ್ ವ್ಯಕ್ಸಿನ್ ಪಡೆದ ಮಕ್ಕಳಿಕೆ ರಾಜ್ಯ ಸರ್ಕಾರ ರಜೆಯನ್ನು ಘೋಶಿಸಿದೆ. ರಾಜ್ಯದಲ್ಲಿ ಕೊರೋನ ಹಾವಳಿ ಮಾತ್ರವಲ್ಲದೆ ಅದರ ಜೊತೆಜೊತೆಗೆ ಓಮಿಕ್ರನ್ ತಳಿ ಕೂಡ ತನ್ನ ಹಟ್ಟಹಾಸವನ್ನ ಶುರು ಮಾಡಿರುವುದು ಎಲ್ಲರಲ್ಲೂ ಭಯ ಮನೆ ಮಾಡಿದೆ. ವಯಸ್ಕರೆಲ್ಲರು ಈಗಾಗಲೆ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಇದೀಗ ಮಕ್ಕಳು ಕೂಡ ಕೋವಿಡ್ ವ್ಯಕ್ಸಿನ್ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ರೂಲ್ಸ್ ಜಾರಿ ಮಾಡಿದ್ದು, ಪ್ರತಿಯೊಬ್ಬ ಮಕ್ಕಳು ತೆಗೆದುಕೊಲ್ಳ ಬೇಕಾಗಿದೆ. ವ್ಯಾಕ್ಸಿನ್ ತೆಗೆದುಕೊಂಡ ನಂತರ ಕೆಲವರಿಗೆ […]
ಇತ್ತೀಚಿನ ಸುದ್ದಿ
ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡ ಹೊಳೆಯಲ್ಲಿ ನಡೆದಿದೆ.ಉಡುಪಿ ಮೂಲದ ಕುಟುಂಬವೊಂದು ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆರೆಯುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಹಾಲದ ಮರ ಬಿದ್ದು ಈ ದುರಂತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ […]
ಕಿಮ್ ಜಾಂಗ್ ಉನ್ ಅಂದರೆ ಯಾರಿಗೆ ತಾನೆ ಗೊತ್ತಿರೊಲ್ಲಾ ಹೇಳಿ? ಈತನನ್ನು ರಾಕ್ಷಸ ಎಂದೆ ಎಲ್ಲಾ ದೇಶದವರು ಗುರುತಿಸುತ್ತಿದ್ದರು. ಪ್ರತಿ ಬಾರಿಯೂ ಪರಮಾಣು ಪ್ರಯೋಗ, ಬೇರೆ ದೇಶದ ಮೇಲೆ ಯುಧ್ದ ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದ ಈತ ಇದೀಗ ಒಳ್ಳೆ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾನೆ. ಹೈದು ಈ ವಿಷಯವನ್ನ ಕೇಲೋಕೆ ಶಕ್ ಆಗಬಹುದು ಆದರೆ ಇದು ನಿಜ. 2022ರ ನೂತನ ವರ್ಷದಲ್ಲಿ ಉತ್ತರ ಕೋರಿಯಾದ ಸರ್ವಾಧಿಕಾರಿ ಬದಲಾಗುತ್ತಿದ್ದಾರೆ ಅನ್ನೋ […]
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಚಳಿಯೂ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆರಾಯ ತುಂತುರು ಹನಿಯಂತೆ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದು, ಕೆಲವೆಡೆ ಜನರ ಓಡಾಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಹೊಸ ವರ್ಷಕ್ಕೆ ಬೆರೆಡೆ ಹೋಗೋ ಪ್ಲಾನ್ಸ್ ಮಾಡಿಕೊಂಡಿದ್ದವರೆಲ್ಲ […]
ಬಿ ಬಿ ಎಂ ಪಿ ಯ ಮಾರ್ಗಸೂಚಿಯಂತೆ ಲಸಿಕೆ ಕೇಂದ್ರಗಳು ಸಿದ್ಧತೆ ನಡೆಸಿದೆ,ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿ ಬಿ ಎಂ ಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ 15 ರಿಂದ 18 ವರ್ಷದೋಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು,ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿರುವ ಪಾಲಿಕೆ,ರೆಜಿಸ್ಟ್ರೇಷನ್,ವ್ಯಾಕ್ಸಿನೇಷನ್,ಅಬ್ಸರ್ವೇಷನ್ ರೂಮ್ ಮೂರು ವಿಭಾಗವಾಗಿ ಸಿದ್ಧತೆ ಮಾಡಿಕೊಂಡಿದೆ,ಆನ್ ಲೈನ್ ರೆಜಿಸ್ಟ್ರೇಷನ್ ಹಾಗೂ ನೇರವಾಗಿಯೂ ಕೂಡ ಲಸಿಕೆ ನೀಡಲು […]
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿ ಭರ್ಜರಿ ಪ್ರದರ್ಷನ ನೀಡುತ್ತಿದೆ. ಇನ್ನು ಪುಷ್ಪ ಸಿನಿಮಾದ ಬಳಿಕ ಸಾಕಷ್ಟು ಆಫರ್ಸ್ಗಳು ರಶ್ಮಿಕಾ ಕೈಯಲ್ಲಿದ್ದು. ಸಿನಿಮಾದಿಂದ ಫ್ರೀ ಸಿಕ್ಕ ಸಮಯದಲ್ಲಿ ಜಾಹೀರಾತು ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ಫ್ರೀ ಮಾಡಿಕೊಂಡು ಮೆಕ್ ಡೋನಾಲ್ಡ್ ಬೈಕ್ ಏರಿ, ಅವರದ್ದೆ ಗಾಡಿ ಹತ್ತಿ ಫುಡ್ ಡೆಲಿವರಿ ಹುಡುಗಿಯ ಅವತಾರ ಎತ್ತಿದ್ದಾರೆ. ಅಲ್ಲದೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಊಟ ಆರ್ಡರ್ […]
ರೈತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕೆಎಂಎಫ್ನ ನಂದಿನಿ ಉತ್ಪನ್ನಗಳಿಗೆ, ನಟ ಪುನೀತ್ ರಾಜ್ಕುಮಾರ್ ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್ನಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ. ಇದೀಗ ಜನಪ್ರಿಯ ನಂದಿನಿ ಹಾಲಿನ ಪ್ಯಾಕೆಟ್ಗಳ ಮೇಲೆ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವನ್ನು ಕೆಎಂಎಫ್ ಮುದ್ರಿಸಿದೆ ಎಂಬ ಫೋಟೊಗಳು, ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ್ ರಾಜ್ಕುಮಾರ್ […]
ಇಂದು ಚಾಮರಾಜನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸದಸ್ಯತ್ಯ ನೋಂದಣಿ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೋಡಿಯಾಗಿ ಆಗಮಿಸಿದ್ದಾರೆ,ಮೇಕೆದಾಟು ಯೋಜನೆಗಾಗಿ ಜನಜಾಗೃತಿ ಸಮಾವೇಶ ಗಡಿ ಜಿಲ್ಲೆಗೆ ಆಗಮಿಸಿದ,ಕಾಂಗ್ರೆಸ್ ನಾಯಕರು ಜೊತೆಯಲ್ಲಿಯೇ ಆಗಮಿಸಿದ ಕಾಂಗ್ರೆಸ್ ನಾಯಕರು ಮಾಜಿ ಸಂಸದ ಕೆಪಿಸಿಸಿ ಕಾರ್ಯಧ್ಯಕ್ಷ ಆರ್,ಧ್ರುವ ನಾರಾಯಣ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಂದ ಮಾಜಿ ಮುಖ್ಯಮಂತ್ರಿ ಜೋಡಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ,ಇಂದು ಚಾಮರಾಜನಗರದಲ್ಲಿ […]
ವಿವಾದಾತ್ಮಕ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರೋ ಬಾಲಿವುಡ್ ನಟಿ ಕಂಗನಾ ರಣಾವತ್, ಹೊಸ ವರ್ಷದ ಹಿನ್ನೆಲೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕ್ಯೂಟ್ ಆಗಿ ಸೀರೆ ತೊಟ್ಟು, ದೇವರ ದರ್ಶನ ಪಡೆಯುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ೨೦೨೨ರಲ್ಲಿ ಯಾವುದೇ ರೀತಿಯ ವಿಘ್ನಗಳು ಬರದಿರಲಿ ಬದಲಾಗಿ ಪ್ರೀತಿಯ ಪತ್ರಗಳು ಹೆಚ್ಚಾಗಿ ಬರಲಿ ಎಂದು ಅಡಿಬರಹವನ್ನು ಕೊಟ್ಟಿದ್ದಾರೆ. ಕಂಗನಾಲನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಧಿಲ್ ಖುಷ್ ಆಗಿದ್ದು, ಲೈಕ್ಸ್ಗಳ […]
ರಾಜ್ಯದಲ್ಲಿ ಕಳೆದ ಎರಡು ಅಲೆ ಪ್ರಾರಂಭದಲ್ಲಿ ಚಿಕ್ಕ ಮೊಳಕೆಯಾಗಿ, ತದನಂತರ ಹೆಮ್ಮರವಾಗಿ ಸಾಕಷ್ಟು ಜನರ ಪ್ರಾಣವನ್ನ ಬಲಿ ಪಡೆದಿದ್ವು ಕೊರೊಣ ಮತ್ತು ಡೆಲ್ಟಾ ರೂಪಾಂತರಿ. ಈಗ ಓಮಿಕ್ರಾನ್ ಸರದಿ.. ಎಸ್ ಮಂದಗತಿಯಲ್ಲಿದ್ದ ಓಮಿಕ್ರಾನ್ ಸೋಂಕಿತರ ಸಂಖ್ಯೆ, ಈಗ ದಿನೆ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ತಜ್ಞರೇ ಸರ್ಕಾರಕ್ಕೆ ಲಾಕ್ ಡೌನ್ ಮಾಡಲು ಸಲಹೆ ನೀಡಿದ್ದಾರೆ. ಹೌದು.. ಒಂದುವೇಳೆ ಐಸಿಯೂ ಮತ್ತು ಬೆಡ್ ಶೇ ೪೦ ರಷ್ಟು ಭರ್ತಿಯಾದ್ರೆ, ವಾರದ ಪಾಸಿಟಿವಿಟಿ ಧರ […]